ಪುಟ:ಇಂದ್ರವಜ್ರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತು ಮೂರನೆಯ ಮೆಟ್ಟಿಲಿನ ಮೂರ್ತಿಯು ಹೀಗೆಂದಿತು; “ಎಕ್ಕರಾಜನೆ, ಒಂದಾನೊಂದು ರಾತ್ರಿ ವಿಕ್ರಮ ಭೂte ನು ತಾನು ನಿಮ್ಮ ಯನ್ನೇರಿ ದಕ್ಷಿಣದಿಕ್ಕಿಗೆ ಪ್ರಯಾಣಮಾಡಿದಂತೆ ಕನಸಕಂಡನು, ಮಾರಣೆಯ ದಿನ ಆಸಂಗತಿಯನ್ನು ಶಾಸ್ತ್ರಜ್ಞ ರಿಗೆ ತಿಳಿಸಲು, ಅವರು ಆಸ್ಪತ್ನ ವು ಅನಿಷ್ಟ ಸೂಚಕವೆಂದೂ, ಆ ಅ ನಿಪ್ಪವು ಪರಿಹಾರವಾಗುವುದಕ್ಕಾಗಿ ರಾಜನು ತನ್ನ ರಾಜ್ಯದಲ್ಲಿನ ಕುರುರ, ಕುಂಟ, ಮಗ್ರಆನಾಥರಿಗೂ, ಬಾಕಣರಿಗೂ ಅನ್ನ ದಾನ ವಸ್ತ್ರದಾನಗಳನ್ನು ಮಾಡಬೇಕೆಂದೂ ಹೇಳಿದರು, ವಿಕ ಮನು ಅವರ ವಚನವನ್ನು ಶಿರಸಾವಹಿಸಿ, ತನ್ನ ಭಂಡಾರದಾ ಗಿಲುಗಳನ್ನು ಮೂರುದಿನಗಳು ತೆರೆದಿಟ್ಟು, ಬೇಕಾದವರು ಬೇಕು ದಷ್ಟು ಹಣವನ್ನು ತೆಗೆದುಕೊಂಡು ಹೋಗುವಂತೆ ಆಜ್ಞಾಪಿಸಿದ ನು, ಈಔದಾರ್ಯದಿಂದ ಜನರೆಲ್ಲರೂ ಆಶ್ಚರ್ಯಪಟ್ಟರಲ್ಲದೆ, ಅ ಇವಧನಗಳನ್ನು ಮನದಣಿಯಪಡೆದು ಸುಖಿಸಿದರು, ಈ ಧಾ ರಾಳಬುದ್ಧಿಯು ತಮಗೂ ಉಂಟೆ ? ?” ಭೋಜನು ಏನುತಾನೆ ಹೇಳಿಯಾನು ? - * ಇಪ್ಪತ್ತನಾಲ್ಕನೆಯ ಪಾಂಚಾಲಿಕೆಯು ಹೇಳಿದಕಥೆ:- ವಿಕ್ರಮನರಾಜ್ಯದಲ್ಲಿ ಪುರಂದರಪುರಿಯೆಂಬ ಪಟ್ಟಣ ಅದರಲ್ಲಿ ಒಬ್ಬ ಧನಿಕ, ಆತನು ಸಾಯುವಾಗ ತನ್ನ ನಾಲ್ವರು ಮಕ್ಕಳನ್ನು ಕರರು, “ಎಲೈ, ನನ್ನ ಆಸ್ತಿಯಲ್ಲಿ ನಿನ್ನ ನಿನ್ನ ಭಾಗಗಳ ನ್ನು ನಾನು ಮಲಗಿರುವ ಮಂಚದ ಕಾಲುಗಳ ಕೆಳಗೆ ಇಟ್ಟರು ವೆನು. ಅದನ್ನು ಕಡಿದು ಸುಖವಾಗಿ ಬಾಳಿರಿ ಎಂದು ಹೇಳಿದ ಣಬಿಟ್ಟನು, ಕೆಲವು ಕಾಲದ ಮೇಲೆ ಮಕ್ಕಳು ತಮ್ಮ ತಂದೆಯ ಆಸ್ತಿಯನ್ನು ಹಂಚಿಕೊಳ್ಳಲು ನಿಶ್ಚಯಿಸಿ, ಆತನು ಹೇಳಿದ್ದಂತೆ