ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ (ಸಂಧಿ, ಶೃಂಗಾರಾಮೃತರಸಪೂರಿತದಿ ಮು | ನಂಗೊಳಿಸುವ 9ನಾಭೀಕಾಸಾರದೊ | ೪೦ಗಜಗಜಮವಗಾಹಂಗೆಯ್ದುಲದ ಕಟದೊಳಗೊಗೆದು || ಹಿಂಗದ ಮದಕೆ ಮೊದಲುಸುಕಿದ ಬಹು | ಶೃಂಗಂ ಹಂತಿವಿಡಿದು ನಡುವೆಂಬ ನ | ಭೋಂಗಣ ಕೇಂದದಿ ಭಾಸಿಸಿದುದು ಬಾಲೆಯ ಬಡಬಾಸೆ |೩೬ ಉರಿದೊಳ್ಳೆ ಲಸಿದ ಇವನಲಯ | ಕರಯುಗಗತಕೊರಕಿತಕನಕಸರ | ಸಿರುಹದ್ದಯಮೋ ಮಾಲಕ್ಷ್ಮಿಗೆ ಲಾವಣ್ಣಾಮೃತಮಂ || ಹರಿಸದವೆರಾಭಿಷೇಕಂಗೆಟ್ಟಿ | ಸ್ಮರಗಜಮುಂ ಸಮ್ಮೋಹನಗಣಮುಂ | ಕರದಿಂದೆತ್ತಿದ ಕಳಸವಿ ವೋಎನೆ ಮೊಲೆಗಳ ಸೇದುವವಳ || ೩೭ ಸಿರಿಮುಡಿಸೋಗೆಮೊಗಂಗಾಣುತ್ತಾ | ಸ್ಮರಪಂಚವಣ್ರಗಯುಗಳಂ ಸುರು | ಚಿರಸುತನುಖಂಡಂತಿಕೆಯಿಂದಿಂದೋಡುವ ತೆಬದಿ || ಸ್ಮರನಿಧಿಯೆಡೆಗೆಯುವ ನವಮೂಹನ | ತರುವಿನಸಿಯಬೀಳಲ ತಂದಿಂ ಬಂ | ಧುರವಾದುವು ಕರದುಗಮಾಕಮಲದಳಾಯುತಲೋಕನೆಗೆ ||೩v ಸಿರಿದುಣುಗಂ ಸಮ್ಮೋಹನಶರದಿಂ | ವಿರಹಿ ವಿತಾನಮುನೆಚ್ಚು ಕೆಡಹಿ ಕಡು | ಭರದಿಂ ಬಾಜಿಪ ಶಂಖವೆನು ಸ್ಕೊ ಗಲತಿರಂಜಿಸಿತು || ತರುಣಕುರಂಗಾರು ತಳಕುಕ್ಷಿಸು | ಎರಕೇಕೀಕಎರಿದು ಕಳಕನ್ನನ | ಭರೆಯ ಸರೋರುಹಸದೆಯ ಶಚೀಸನ್ನಿ ನಿಜಸಂಸದೆಯಾ ||ರ್೩ ಮನಸಿಜನೆಂಬಂಕದ ಜಿಲ್ಲಾ ಎc ! ಮನನೊಸೆದರ್ಚನೆಗೆಯ್ಯನೆನುತ ತ | ೩ ನಿವಿಲ್ಲಂ ಕಿಟುದುಂಬಿಯ ತಿರುವಂ ಚೆಂದರ್ಗೈ ಪೊಡೆದುಂ || , ನವಾಳೀಕೋಪ, ಕ|