ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಕಾವ್ಯಮಂಜರಿ, (ಸಂಧಿ,

  • * *
  • \
  • * - 4 + ಈ

++++ + C * * * * ೬) ಆರಿಸಿದ ನವನಿಧಿಯೋ ಎನಲೀಪ್ಪಿತ | ವರವನ್ನು ನೀವಾಸನಿಕರಂ | ಕರಮೆ ವಿರಾಜಿಸುತಿರ್ಪುವು ತತ್ಪುರವೀಧಿಯೊಳೆಡೆಗಿದು || ೨೭ ಇನಿಸು ತೊಲಗಿ ಕೂಡಿದೊಡದು ಕಡುಸವಿ | ಬೆನುತುಂ ನಿನ್ನೊಳು ನಾವು ಮುನಿವೆವೆಂ | ಬಿನಿತ ಟೊಳ ಮುಗುಲಿ ಕಾವಗೆ ಕೈದುಗಳಾದುವಿನೆನುತೆಸೆದು || ನನೆದುಂ ದಾವಣಿಗಟ್ಟ ಕಟ್ಟು | ಇನಿಯಗೊಪ್ಪಿಸಿ ಕೊಡುವವೋಲಿ || ರ್ವನಿತೆಯರಾಪೂವಿನ ಪೇಟೆಯೊಳೊಳ್ಳಾಸಿಗನಂ ವಿಟರ್ಗೆ !! MV ಬಾಳೆಯ ಸುರುಳ್‌ಳೆಯೆಲೆಯಿಂ ತೆಗೆದು ವಿ | ಶಾಲನಯನೆದೂರ್ವಳು ಕಲ್ಲಾರದ | ಮಾಲೆಯನೊರ್ವ ವಿಟಂಗೀಯಲೈಸೆದಿದesಂ ಜಯಿಸು || ಮೂಲೋಕವನೆಲ್ಲಮನನತುಂ ಮಾ | ಸಾಳಾದಂಗಜವೀರಗೆ ಪೂವಿನ | ಬಾಳಂ ಜಳಪಿಸಿ ರತಿಯನುರಾಗದಿ ಗೆಲಿಸಿ ಕೊಡುವ ದಿ 11 Hr ಉಸಿರೊಯ್ಯಾಗಾಸರಭವ | ನುಸಿರ್ದೆಗೆವಾಗಳ್ಳಾ ಬಾವನ್ನ ದ | ಪೊಸಕಂಪಂ ಕೊಳಲೆರದೆಡೆಗೆಡೆದಾಡುವ ದುಂಬಿಗಳು | ಎಸೆದುವು ಘಟ್ಟ ಮಗುಟ್ಟುವಬಿದುರ | ಮಿಸುಪ ಮುಖಾಂಬುಜದೊಳ್ಳೆ ಲಸಿದ ಸಿರಿ ಬೊಸೆದು ಕರಂ ಪೊಡೆದುಡುವ ಹರಿನೀಲದ ತಂತುಕದಂತೆ ||೩೦ ಕೇದಗೆದೆಸಳೊಳೆಯಲೆನುತ್ತೆ ಜ || ವಾದಿಮನಸ್ಸೆಸುತೆಳ ದುಪ್ಪುವಂ | ಸೋದಿಸಲೆನುತೊರ್ವಳ್ಳಿ ವೆರುಗುರ್ಗೊನೆಯಿಂ ಕರ್ದುಕುತಿರೆ | ಆದಂ ಕಣೋ ಪ್ಪಿದಳ ತಿಕೋವಿದ | ರಾದರ ಚಿತ್ತಾಕರ್ಷಣಯಂತ್ರವು || ದಾದರದಿಂ ಪೊಂದಗಡೊಳಗುಂಗುರಗಂಟದಿ ಬರೆವಂತೆ ||೬೧ _... ವಿರಾಜಿಸಿದುವು ನಗರವೀಧಿಯೊಳಿರದೆಡೆಗಿಆವುದು, ಕ.