ಪುಟ:ಆದಿಶೆಟ್ಟಿಪುರಾಣವು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 * 11 ಅಂಬಿಕಾಪಿಳಾಸಗ್ರಂಥಮಾಲೆ. (ಸಂಧಿ ೧

  • ನೆರೆದನೆರೆದೀಕೃತಿಯೊಳುಳ್ಳ ಲೇಸುಗಳ ನಾ! ದರಿಸಿ ಮೇಲುಳ ತಪ್ಪಹಿಡಿವೆನೆಂಬ ನಿ! ಸ್ಥರದುರ್ಜನಂಗೆ ವಂದಿಸುವೆ ನೆನ್ನ ಜನ ನಗಲಾಗದೇಕೆಂದೆನೇ ||

ವರಮುಕುರವಂ ತೊಳೆವರಾರಂಗಳವನು ಬೋ | ಹರಿಹರಾರ್ಮಲಿನಾಬರವ ನೊಗೆವರಾರಿದಂ ! ಪರಿಕಿಧೆಡೆ ಸುಜನರಾಗಿರ್ದbಕೃತಿಗವರು ಕುಂದ ಕಾಣಿಸಲರಿಯರೂ 11 ೧೬ 11 * ನಡೆವರೆಡಹದೆ ಬರುಬರೆಡಹುವರೆ ಕಾವವಂ! ನಡೆಸುವಾತಂ ರಸಾವೇ ಮರಹಾಲಸ್ಯ | ವೆಡಗೊಳಲು ತಪ್ಪುಗಲ್ಲದೆ ಕಾವ್ಯ ಕರ್ತತಪ್ಪುವನೆ ಒಂದೆರಡೆಡೆಯೊಳೂ || ಎಡವಾಯ್ತು ಬಂದ ತಪ್ಪಲ ಹಿಡಿದು ಸಾಧಿಸದೆ ! ಕಡೆತನಕ ಬಂದಲೇಸಿಂಗೆ ತಲೆದೂಗೆ ತಲೆ | ಯೊಡೆವುದೆ: ಬೇನೆಯರಿಯದ ನೀರಸರನೇಕೆ ಹಟ್ಟಿ ಸಿದನೋ ಬೊಮ್ಮನೂ | ov° || ಣಪರಿಣತ ನಲಕಾರಸುಚಿತ ನ | ನೇಕರಸಸಿಪುಣ ನಭಿದಾನಪ್ರವೀಣ ನೆ ! ಲ್ಲಾ ಕಳಾಕುಶಲನೆಸಿಪಾತಂ ಕವೀಶ ನವಸಿದಿರೋಳನವನರಿಯದಾ !! ಕಾಕುದರ್ಭೋಧಕಂ ಕವಿಯೆನಿಸಿ ಕೊಂಡೊಡೆ ಮ | ಹಾಕವಿಗೆ ಕುಂದೆ ಜಲಶಯನವಿನ್ನು ಹರಿಯೆನೆ | ಬೇಕನು ನೀರೊಳಗೆ ಹರಿಯೆನಿಸಿಕೊಂಡೊಡದ ಕಂದನ ಚಕ್ರಧರನ 11 ೧೯ | * ಕವಿಯಭಕಸಿದೆ Fಈಲ ಕೇಳರಿಲ್ಲದೆಡೆ ಗಾ | ನವಿನೋದಿಯಿರ್ದೊಡೇಂ ಜಾಣರಿಲ್ಲದೊಡೆ ಜಾ। ತಿವಿದಗ್ಗೆಯಿಡೇಂಸ.ವಿಟರಿಲ್ಲದೊಡೆ ಹೊಸಹೊಮಾಲಯರ್ದೊಡೇನೂ !! ತವೆಮುಡಿವರಿಲ್ಲದೊಡೆ ನಾನಾಕಾತರ : ಸಿವಹವಿರ್ದೆನೋ ಕಳಾಭೌಡರಿಲ್ಲ ದೊಡ | ವಿವನೆಯ್ದ ಬಲ್ಲವನಪೂರ್ವ ಮೇಣಳೊಡವ ದೇವನಲ್ಲದೆ ಮನುಜನೇ ||೨೦||