ಪುಟ:ಇಂದ್ರವಜ್ರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಗೆ ಯಾವುದೂ ಗೊತ್ತಾಗಲಿಲ್ಲ. ಅವನ ಮನಸ್ಸು ಮಾತ್ರ ತನ್ನ ತಾಯಿಯದುರವಸ್ಥೆಯನ್ನೂ, ತನ್ನ ಚಿಕ್ಕ ಹೃನ ಅನ್ಯಾಯವನ್ನೂ ಕುರಿತ(ಚಿ ಸುತಲಿತ್ತು. ಹಾಗೆ ಯೋಚಿಸುತ್ತಾ, ತನ್ನ ದುರ್ದೈವವನ್ನು ಬೈಯು ತಾ ಇರಲು, ಅವನ ಕಣ್ಣಿಗೆ ನಿದ್ದೆ ಹತ್ತಿತು. ಸ್ವಲ್ಪ ಹೊತ್ತಿನ ಮೇಲೆ ಅವನು ನಿದ್ದೆಯಲ್ಲಿಯೇ ಇರುವಾಗ, ಯಾರೋ ಬಂದು ಬಲುವಿರಾಸದಿಂದ ಅವನನ್ನೆತ್ತಿ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ಬಲುಸವಿ ಯಾದ ತಿಂಡಿಯನ್ನವನಿಗೆ ಕೊಟ್ಟರು. ಅದನ್ನವನು ತಿಂ ದೊಡನೆಯೆ ಅವನ ಹಸಿವು ಬಾಯಾರಿಕೆಗಳೆಲ್ಲವೂ ಮಾ ಯವಾದುವು. ಹಾಗೆಯೇ ಯಾರೋ ಅವನ ಕೈಮೈಗ ಇನ್ನೂ ಕಣ್ಣು ತಲೆಗಳನ್ನ ಸವರಲು ಅವನು ನಿರಾ ಯಾಸನಾದನು, ಅವನಿಗೆ ಅದು ಯಾರೆಂಬುದೂ ತಿಳಿ ಯಲಿಲ್ಲ. ಕಣ್ಣ ರೆಪ್ಪೆಗಳು ಗಟ್ಟಿಯಾಗಿ ಮುಚ್ಚಿ ಕೊಂ ಡಿದ್ದ ಕಾರಣ ಅವನು ಕಣ್ಣೆರೆಯಲಾಗಲಿಲ್ಲ. ಅದೆಲ್ಲವೂ ಕನಸೆಂದು ಅವನು ತಿಳಿದುಕೊಂಡನು. - ಕೆಲವು ನಿಮಿಷಗಳ ಮೇಲೆ ಅವನು ಮೇಲಕ್ಕೇಳ ಲು ಯತ್ನಿಸಿದನು. ಆಗ ಅವನ ಕೈಗೆ ಏನೋ ಸಿಕ್ಕಿತು. ಅದನ್ನವನು ಹಾಗೆಯೇ ಕಣ್ಣುಗಳ ಬಳಿಗೆ ತೆಗೆದು ಕೊಂಡು ಹೋಗಲು ಅವನಿಗಿರಿಗೆ ದೊಡ್ಡ ಬೆಳಕು ಬಂದ ಹಾಗಾಯಿತು, ಅವನು ಕೈಯಲ್ಲಿ ದ್ದುದನ್ನು ಚೆ ಸ್ನಾಗಿ ಸವರಿನೋಡಿ, ಅದಾವುದೋ ಒಡವೆಯಾಗಿರಬ ಹುದೆಂದು ಊಹಿಸಿದನು. ಹಾಗೆ ಊಹಿಸಿ, 'ನನಗಿ ದು