ಪುಟ:ಇಂದ್ರವಜ್ರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಹದಿನಾಲ್ಕನೆಯ ಸಾಲಭಂಜಿಕೆಯು ಹೇಳಿದವೃತ್ತಾಂತ 41ಒಂದು ಸಂದರ್ಭ ದಲ್ಲಿ ಒಬ್ಬ ಯೋಗಿಶ್ವರನು ವಿಕ್ರಮರಾ ಜನಿಗೆ ಬಂದು ಶಿವಲಿಂಗವನ್ನು ಕೊಟ್ಟು ಇದನ್ನು ಭಕ್ತಿಯಿಂ ದ ಪೂಜಿಸು. ನಿನಗೆ ಬೇಕಾದ ವಸ್ತುಗಳೆಲ್ಲವನ್ನೂ ಇದುಕೊಡು ವುದು' ಎಂದು ಹೇಳಿದನು ರಾಜನು ಅದನ್ನು ಸ್ತ್ರೀಕರಿಸಿದ ಕೆಲ ವು ಕಾಲದಮೇಲೆ ಒಬ್ಬ ಬ ಹಣನು ಆತನಲ್ಲಿಗೆ ಬಂದು (ಅ ಯ, ನಾಲ್ಕೆ ದಿನಗಳ ಕೆಳಗೆ ಯಾರೊ ನನ್ನ ಇಹ್ಮದೇವತಾ ಮೂರ್ತಿಯಾದ ಶಿವಲಿಂಗವನ್ನು ಅಪಹರಿಸಿದರು, ಆಗಿನಿಂದಲೂ ನಾನು ಉಪವಾಸವಾಗಿದ್ದೆ ನೆ. 'ಎಂದನು. ಕೂಡಲೆ ವಿಕ್ರಮ ನು ತನ್ನಲ್ಲಿದ್ದ ಈಶ್ವರಲಿಂಗವನ್ನು ಆತನಿಗೆ ಕೊಟ್ಟಬಿಟ್ಟನು'. ಭೋಜನು ಮನಸ್ಸಿನಲ್ಲಿ 'ವಿಕ್ರಮನೆಲ್ಲಿ ನಾನಿಲ್ಲಿ?' ಎಂದು ಅಂದುಕೊಂಡು ಹಿಂದಿರುಗಿದನು.

  • , * ಹದಿನೈದನೆಯ ಪ್ರತಿಮೆಯು ಕಥಿಸಿದ ಬಗೆ:- (ಒಂದು ನಗರದಲ್ಲಿ' ಒಬ್ಬ ಪ್ರಾಯದ ಹೆಂಗಸು ರಾಜ್ಯಭಾರ ಮಾಡುತ್ತಿದ್ದಳು, ಆಕೆಗಿನ್ನೂ ಮದುವೆಯಾಗಿರಲಿಲ್ಲ. ಆಕೆಯು ಚೆಲ್ಲಿಕೆಗೆ ತರುಮನೆಯಿಂದ ಎಲ್ಲರೂ ಹೇಳುತ್ತಿದ್ದ ರು. ಆಕೆ ಯು ಒಂದು ದೊಡ್ಡ ಕಬ್ಬಿಣದ ಕೊಪ್ಪರಿಗೆಯಲ್ಲಿ ಎಣ್ಣೆಯನ್ನು ಕಾಸಿಸಿ, ಯಾರು ಅದರೊಳಕ್ಕೆ ಧೆ ದಿಂದ ಬೀಳುವನೆ? ಅವ ನನ್ನೆ ತಾನು ಮದುವೆಯಾಗುವುದಾಗಿ ಸಾಗುತ್ತಿದ್ದಳು, ಈವರ್ತ ಮಾನವು ವಿಕ್ರಮನಿಗೆ ತಿಳಿಯಿತು, ಆತನು ಬಂದು ಆಕೆಯ ಮಾತಿನಂತೆ ಕಾದೆಯ ಕಟಾಹದೊಳಕ್ಕೆ ಬಿದ್ದನು. ಅರೆಗಳಿಗೆ ಯೊಳಗಾಗಿ ಆತನ ದೇಹವೆಲ್ಲವೂ ಬೆಂದು ಮಾಂಸದ ಮುದ್ದೆಯಾ