ಪುಟ:ಇಂದ್ರವಜ್ರ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ರಾಜಾ ಭೋ ಇವ ಪುತ್ರಯದಿ ಕಲ್ಯಾಣಮಿಚ್ಛಸಿ! ದಾನಂ ದೇಸಿತಾ * ಬ್ಯೂ ವರ್ಣಾನಾಂ ಬಕ್ರಿದೋಗುರ [ಎಲೈ ಅರಸೆ ! ನಿನ್ನ ಮಗನಿಗೆ ಒಳ್ಳೆಯದಾಗಬೇಕೆಂದು ನಿನಗೆ ಅಪೇಕ್ಷೆಯಿಗ್ಗರೆ, ಬಾಹ್ಮಣರಿಗೆ ದನಗಳನ್ನ ಕೊಡು, ಎಲ್ಲಾ ವರ್ಣಗಳಿಗೂ ಬಾಣನೇ ಗುರುವು.] ಕೂಡಲೆ ಭೂತ ತಾತ್ರನಿಗೆ ಬಾಯಿಖಂದಿತ), ಅವನು ತನ್ನ ತಂದೆಯೊಡನೆಯ ಮಂತ್ರಿಸಾಮಾಜಿಕಡನೆಯ ಮಾತನಾ ಡತೊಡಗಿದನು, ಎಲ್ಲರೂ ಅವನ ವೃಶಣಂಶ ವನ್ನು ಅವನ ಮುಖ ದಿಂದಲೇ ಆ ಮೂಲಾಗ್ರವಾಗಿ ಕೇಳಿ ದರು, ಆಶ್ಚರ್ಯಯುಕ್ರೈನಾ ದ ದೊರೆಯು ಮಂತ್ರಿಯನ್ನು ಕ ರಿತು, ಕಾಡಿನಲ್ಲಿ ನಡೆದ ಸಂ ಗತಿಯು ಈ ಮಾಂತ್ರಿಕಳಿಗೆ ಹೇಗೆ ತಿಳಿಯಿತು ? " ಎಂದು ೫? ಆದನು. ಬಳಗಿನ ವ್ಯಕ್ತಿಯು ನಿನ್ನ ರಾಣಿ ಕಿಬ್ಬೊಟ್ಟಿಯ ಮೇಲಿದ್ದ ಮ{ಡು, ತಿಳಿದಂತೆಯೇ , ಎಂದುರಿತು. ಓಹೋ! ಭೋಜನ ಆನಂದಕ್ಕೆ ಮೇಯ:ಲ್ಲ' ತನ್ನ ಆಪ್ತಮಿ ತ್ರನಾದ, ಪ್ರಾಣಸವನಾದ ಕಾಳಿದಾಸನಿಗಲ್ಲದೆ ಛತಭವಿಷ್ಯದ ರ್ತಮಾನಗಳ ಜ್ಞಾನವು ಮತ್ತಾರಿಗುಂಟು ? ಪುನಃ ಭೋಜ ಕಾಳಿದಾxರು ಸೇರಿದರು' ಭೋಜನು ತನ್ನ ಅವಿವೆ ಕಕ್ಕಾಗಿ ಬಹುವಾಗಿ ಪಶ್ಚಾತ್ತಾಪಪಟ್ಟನು. ಆ ಮೇಲೆ ಇಬ್ಬರೂ ಬಹು ಕಾಲ ಸುಖದಿಂದ ಬಾಳಿದರು' ಸಾರ್ಧೆಪರಗಾಗಿ ನರಸ್ತುತಿ ಮಾಡುವವರ ಕವಿತೆಯ, ನಿಜ ಸ್ಥಿತಿಯನ್ನು ತೋರಿಸುವುದಲ್ಲ, ಅದು ಬರ ಊಟೊ ಕೆ, ಅಸಂಬದ್ದ ಪ್ರಲಾಪ, ಆದರೆ ನಿರಾಶರಾದ, ನಿರ್ವಕ್ಷರರಾದ, ಲೋಕಹಿತಾಕಾಂಕ್ಷಿಗಳಾದ ವರಕವಿಗಳು ಹೇಳುವುದೆಲ್ಲವೂ ಸತ್ಯ ವಲ್ಲದೆ ಬೇರೆಯಲ್ಲ, ಅವರಿಗೆ ಮುಂದೆ ನಡೆಯುವುದನ್ನು ಕರ