ಪುಟ:ಕನ್ನಡದ ಬಾವುಟ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಳಿಗಳೋಪಾದಿಯಲಿ ಕಬ್ಬಿನ ಹೊಜಿಗಣೆಲೆಯನು ಮೇದಕಟ ಮೇಲು ಕಿವುತಲ್ಪ ಸುಖಕ್ಕೆ ಸೋಲದೆ ಕಬ್ಬಿನೊಳು ರಸವ ನೆಜತೆ ಸವಿವ ಗಜದಂತೆ ಭಕ್ತಿಯ ತೆಅನ ತಿಳಿದಾಚರಿಸಬೇಕೆಂ ದಜವವರು ಲಾಲಿಸುವುದೀ ಪ್ರಭುಲಿಂಗಲೀಲೆಯನು ಸರ್ವಜ್ಞ ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು – ಬಲವಿಲ್ಲ ಸಾಹಿತ್ಯ ಎಲ್ಲರಿಗಿಲ್ಲ ಸರ್ವಜ್ಞ ಹೇಳಿದ್ದೆ ಹೇಳುವರು ಕೇಳಿದೆ ಕೇಳುವರು ಕೇಳಿದ್ದೆ ಕೇಳಿ- ಸುಖಿಸುವರು ಹಿರಿಯರ ಹೇಳಿಕೆಯೆ ಬೇರೆ ಸರ್ವಜ್ಞ