________________
೨೬ IV• ನಮ್ಮ ಕವಿಗಳ ಹೆಮ್ಮೆ ರನ್ನ ಬೆಳುಗಲಿಯಯೂ ಆಆಳ ಗೃಳಮನಿಸುವ ಜ೦ಬುಖ೦ಡಿಯೆನ್ಸಿರ್ಕಂ ತಿಳಕವೆನೆ ನೆಗಟ್ಟಿ ಮುದುವೋಟಿ ಲೋಳೆ ಪುಟ್ಟಿ ಸುಪುತ್ರನೆನಿಸಿದಂ ಕವಿರತ್ನಂ ವಸುಧೆಯೊಳಗೊಂದು ರತ್ನ ಮಿ ದೆಸದಿರ್ದುದು ಸಲವು ರತ್ನ ವಿಲ್ಲೆಂಬಿನಮೇಂ ಮಸುಳಿಸಿದನೊ ಬಹುರತ್ನಾ ವಸುಂಧರಾಯೆಂಬ ವಾಕ್ಯಮಂ ಕವಿರತ್ನಂ ನೆಗಬ್ಬ ಕವಿರತ್ನ ನಂತೊಳ ಪುಗುವುದು ಮೊಗ್ಯಾ ಹೈ ಜಿನಮತಾಂಬೋಧಿಯುಮಂ ಪುಗದಾಗಮಮಅವರ ಬಗೆ ವುಗದೆ ಕೆಲರ್ ಕವಿಗಳಾಡಿದರ್ ತಡಿದಡಿಯೊಳ್ ಪಡೆಯೆಡೆಯ ಕಡೆಯ ಬಡವರ್ ಕುಡೆ ಪಡೆದನೋ ಚಕ್ರವರ್ತಿಯೋ ತೆಲಸನೋಕ್ ಪಡೆವಂ ಮಹಿಮೋನ್ನತಿಯಂ ಪಡೆದಂ ಕವಿಚಕ್ರವರ್ತಿವೆಸರಂ ರನ್ನ ೦ ಆರಾತೀಯ ಕವೀಶ್ವರ ರಾರುಂ ಮುನ್ನಾ ರ್ತರಿಲ್ಲ ನಾಗೇವಿಯ ಭಂ ಡಾರದ ಮುದ್ರೆಯನೊಡೆದಂ ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ ಕನ್ನ ಡಮೆರಡುನೂಆಜಿ ಕನ್ನ ಡಮಾ ತಿರುಳ ಕನ್ನ ಡಂ ಮಧುರಮ್ಮೊ ತ್ಪನ್ನ೦ ಸಂಸ್ಯತಮೆನೆ ಸಂ ಪನ್ನ೦ ನೆಗಟ್ಟು ಭಯಕವಿತೆಯೊಳ್ ಕವಿರತ್ನಂ ರತ್ನ ಪರೀಕ್ಷಕನಾಂ ಕೃತಿ ರತ್ನ ಪರೀಕ್ಷಕನೆಂದು ಫಣಿಪತಿಯ ಫಣಾ ರತ್ನ ಮುಮಂ ರನ್ನನ ಕೃತಿ ರತ್ನ ಮುಮಂ ಪೇ೦೨* ಪರೀಕ್ಷಿಪಂಗೆಂಟೆರ್ದೆಯೇ 4 .