ಪುಟ:ಕನ್ನಡದ ಬಾವುಟ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಜನನ ಮೃತಿ ದೇವ ನಾರಕ ಮನುಷ್ಯ ತಿರ್ಯಗ್ರಿಕಲ್ಪಗತಿಗಳೊಳೆನಸುಂ ನಿನಗೆ ಸುಖವಿಲ್ಲ ನೆಟ್ಟನೆ ಮನದೊಳ್ ಭಾವಿಪೊಡಸಾರಖಾ ಸಂಸಾರಂ ಈ ನಾರಕ ತಿರ್ಯಗ್ಯತಿ ಗೀ ನರ ಸುರ ಗತಿಗೆ ಸೇಸಿದೆಂ ದರ್ಶನದಿಂ ಜ್ಞಾನದಿನೊಪ್ಪುವ ಪರಮ ಸ್ಥಾನಮನಾಂ ಪಡೆವೆನಕ್ಕೆ ಪಂಚನಗತಿಯಂ ಶಿಷ್ಟ ಜನಾಶ್ಮೀಷ್ಟಂ ಬಹು ಕಷ್ಟಂ ಬಹು ದುಷ್ಟ ನಷ್ಟ ಕರ್ಮಾಗ್ನಿ ಪರಿ ಪುಷ್ಟಂ ಹಾ ಹಾ ಧಿಕ್ ಚಿಃ ಕಷ್ಟ ಮನಶ್ಯಂ ನಿಕೃಷ್ಟ ಮಿಾ ಸಂಸಾರಂ ದಿವಸ ದಿವಸಂಗಳಿಂ ಕುಂ ದುವುವಲ್ಲದೆ ಬಳೆಯನಾಯುವುಂ ವಪುವುಂ ಪೆ ರ್ಚುವುವಲ್ಲವು ವಿಷಯಸುಖ ಕವಚಂ ಪಡೆದುಕೊಳ್ಳೆನಕ್ಷಯಸುಖಮಂ ಅಂಗಜನ ಸುಖದ ಸಾಮಾ ಜೈ೦ಗಳ ಶಾರೀರ ಮಾನಸಾಗಂತುಕ ದುಃ ಖಂಗಳನೆ ನಾಲ್ಕು ವದಏ೦ ಸಿಂಗುವೆನಿನ್ನೆ ನಗೆ ಜಿನನ ಚರಣಂ ಶರಣಂ ೫. ರತ್ನಾಕರ: ಆತ್ಮ-ಕರ್ಮ-ಮುಕ್ಕಿ ಮುಕ್ತರಾದವರೆಲ್ಲ ಮುನ್ನ ಸಂಸಾರ ಸಂ ಯುಕ್ತರಾಗಿರ್ದು ಕರ್ಮಗಳ ಯುಕ್ತಿಯರಿದು ಶಕ್ತಿಗೆಡಿಸಿ ದೇಹವ ಬಿಟ್ಟು ಮುಕ್ತಿಗೈದಿದರೆಲೆ ಭವ್ಯಾ ಸುಖಕುಬ್ಬಿ ದುಃಖಕೆ ಮರುಗಿದರೊಡನೆ ಮುಂ ದಖಿಳ ಕರ್ಮಗಳು ಕಟ್ಟುವುವು ಸುಖದುಃಖಕತ್ತಲಾಗದೆ ಧ್ಯಾನಾಭಿ ಮುಖದೊಳಿದ್ದರೆ ಬಂಧವಿಲ್ಲ