ಪುಟ:ಕನ್ನಡದ ಬಾವುಟ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೫ ಗುಜಿಸಿಯ ತಾಕದ ಮೊನೆಗೋಲಿನ ತಿ ಕುಳಿತೆಸೆಯದ ಬೀರಗುವರನ ತಪೋ ಬಜುಗೆಮ್ಮೆ ಗೆಯ್ದೆನ್ನ ಭಾವದ ತಪ್ಪೋ ಅ೫೨ವುದೋ ಆಿಸದ ನಿನ್ನಾಟದ ತಪ್ಪೆ ಓಜೆಗುಂದುವ ವೀಣೆಯುಲುಹಿನ ತಪ್ಪೋ ಬಾಜಿಸುವನ ಕಯ್ಯ ಪವಣಿನ ತಪ್ಪೋ ರಾಜ ಶ್ರೀ ಚಿಕದೇವರಾಯನಿಗೊಲಿದ ಶ್ರೀ ರಾಜಗೋಪಾಲ ನಿರಾಕರಿಸದೆ ಹೇಳು - (iv) ಕೃಷ್ಣನ ಕೊಳಲು ಕಂಗೊಳಿಸದಿರಲಾತಿ ಕಣ್ಣ ಪುಣ್ಯದ ಬೆಳಸ 1 ಕಂಗೊಳಿಸದಿರಲಾಜತಿನೆ ಪೊಂಗೊಳಲ ನುಡಿಸುತಿಳಿ ಹೊತ್ತಿನೊಳು ಪುರವೀಧಿ | ಸಿಂಗರಿಸಿ ಮೆಜತೆವ ಹರಿಯ ಸಿರಿಯ !! ಪ || ಕ್ರಮದಿ ನಡುತೋಳ್ಳುಡಿಗಳೊಂದಿನಿಸು ಕೊಂಕಿನೊಳು ಕಮನೀಯವೆಂದೆನಿಸಿ ಮೆಜತೆಯೆ ಸಮತಳದಿ ನಿಂದಡಿಯ ಮುಂದೆ ಮತ್ತೊಂದಡಿಯ ಸಾರ್ಚಿಯು೦ಗುಟವ ನೂಅ ರಮಣೀಯ ರೇಖೆಯೊಳು ನಿಂದು ಕೊಳಲುಲಿಗೊಳುವ ರಾಯ ಗೋವಳನ ತೋ ತಿ ನೀ ಅತೀ ಕಳೆವೆತ್ತ ಕತ್ತುರಿಯ ವೀಣೆಯೊಡನೊಡನುಣಿ ಕವಿವ ತನಿಗಂಪಿನಂತೆ ಬಳೆವ ತಾನದ ಗಮಕ ಗತಿಯ ಮೈಸಿರಿಗೆ ಮೊಗ ಬಗೆಬಗೆಯ ಭಾವವಡೆಯೆ ಕೊಳಲಿಗಿಂದುಟಿಯ ಸವಿದೋ ಅತಿ ಒಳುದನಿಗೊಳುವ ಕೊನಬು ಗೋವಳನ ತೋತಿ ನೀತಿ ಕವಿವ ಕಡೆಗಣೆ ಸೇರುವ ನೀಳ ನೆಲೆಗೊಳುವ ಕರಗುವರೆಮುಗಿವ ನಗುವ ನೆವದಿ ತೆರೆಗೊಳುವ ತೇಲುವ ಪೊಳೆವ ಪೊಗರೊಗುವ ನೇಹದಿನಿರಸದಿ ನೆನೆವ ಸವಿನೋಟದಿಂದ ಕಣ್ಮನವ ಕೈ ಸೆಗೊಳುವ ಚದುರ ಗೋವಳನ ತೋsತಿ ನೀತಿ ಹರವಿರಿಂಚರ ಬಗೆಗೆ ಹವಣೆನಿಸದಾನಂದದಿರವ ಗೊಲ್ಲರ ಬೀಡಿನ ನೆರೆಹೊರೆಯ ಪಲವು ಮರ ಮೊರಡಿ ಮಿಗ ಪಕ್ಕಿ ಕಮಿ ತುಜಗಳಿಗೆ ಸೂತಿ ಗೊಳಿಸಿ ತಿರುಮಲಾರರ ಮನವ ನೆಲೆವೀಡುಗೊಂಡೆಸೆವ ದೇವ ಗೋವಳನ ತೋ ತಿ ನೀತಿ