ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಬಾಹುಬಲಿ 281 \ ಕ9ುವಿನ ಸಗಣಮಕ್ಕು ಮಾಂಗೊಳಲೆನಿಯಾವಿನ ಕೊಳಗು ತಾನೆನಿಕ್ಕುಂ | 4 ಮನೋವಿಜಯತಾತ್ಸಲ್ಯ ಇದು ಗುರುಬಸವನ (ಸು, 1430) ಮನೋವಿಜಯಕಾವ್ಯದ ವ್ಯಾ ಖ್ಯಾನವು, ಇದಕ್ಕೆ ಚಂದ್ರಿಕೆ ಎಂದು ಹೆಸರು. 5 ಮಗ್ಗೆ ಯಮಾಯಿದೇವಶತಕತ್ರಯಟೀಕೆ ಇದು ಮಗ್ಗೆ ಯಮಾಯಿದೇವನಿಂದ (ಸು, 1430) ರಚಿತವಾದ ಐಪುರೀಶ್ವರಶತಕ, ಶಿವಾಧವಶತಕ, ಶಿವಾವಲ್ಲಭಶತಕ ಎಂಬ ಮೂರು ಕತ ಕಗಳ ವ್ಯಾಖ್ಯಾನವು, ಗ್ರಂಥಾರಂಭದಲ್ಲಿ ಕವಿ ಹೀಗೆ ಹೇಳುತ್ತಾನೆ-- - ತೋಂಟದಸಿದ್ಧಲಿಂಗದೇವನೆನಾಂ ಮಗ್ಗೆ ಯಮಾಯಿದೇವಪ್ರಭುವಿನಿ೦ ನಿರ್ಮಿ ತಮಪ್ಪ ವೀರಶೈವಮಾರ್ಗ ಪ್ರತಿಪಾದಕವಪ್ಪ ಶತಕತ್ರಯಮಹಾಪ್ರಬಂಧಮಂ ಸಮ ಸ್ವಶಿವಗಣಂಗಳeುದಾಚರಿಸಿ ನಿತ್ಯಮುಕ್ತರಾಗಲೆಂದು ಶಬ್ಲಾರ್ಧಂಗಳನೆಲ್ಲರವಂತೆ ಕನ್ನಡಿಸಿ ವ್ಯಾಖ್ಯಾನಮಂ ಮಾಡಿದನೆಂ, ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ ಇದು ಸಮಸ್ತಶಿವಯೋಗಿಜನಮನೋನಿಲಯಶ್ರೀಮನಿರಂಜನಲಿಂಗಚರಣ ಸರಸಿರುಹಸೌರಭಸಕ್ತ ಮತ್ತ ಮಧುಕರಾಯಮಾನ ಷಟ್ಟ ಲ ಲಿಂಗಾಂಗಸಂಯೋಗ ಸನ್ಮಾರ್ಗಸಿದ್ದಾಂತಸ್ಥಾಪನಾಚಾರ್ ಪರಮಸುಜ್ಞಾನಸಯಾಯುಕ್ತ ಭಕ್ತಿಭರಿತಾಂ ತರಂಗ ಪ್ರಣವಪೂರ್ವಕಸಂಚಾಕ್ಷರೀ ಮಂತ್ರೋಚ್ಚಾರಿತಮಂಜುಳಭಾಷಾವಿಲಾಸನಪ್ಪ ತೋಂಟದಸಿದ್ದಲಿಂಗದೇಶಿಕನಿಂ ವಿರಚಿತಮಪ್ಪ ಶ್ರೀಮದ್ವೀರಶೈವಾಚಾಸಾರೋದ್ಧಾ ರಪ್ರತಿಪಾದಕಶಶಕತ್ರಯಮಹಾವ್ಯಾಖ್ಯಾನದೊಳ್ ಬಾಹುಬಲಿ- ಸು. 1560 ಈತನು ನಾಗಕುಮಾರಕಥೆಯನ್ನು ಬರೆದಿದ್ದಾನೆ. ಇವನು ಜೈನ ಕವಿ; ಅವನವಿಷಯವಾಗಿ ಈ ಗ್ರಂಥದಿಂದ ಈ ಅಂಶಗಳು ತಿಳಿಯುತ್ತವೆ. ಕರ್ನಾಟದೇಶದಲ್ಲಿ ಕುಂದಾದ್ರಿಗೆ ದಕ್ಷಿಣದಲ್ಲಿರುವ ದಕ್ಷಿಣವಾರಾಣಸಿಯೆಂಬ ಶೃಂಗೇರಿ ಇವನ ಸ್ಥಲ, ಇವನ ತಂದೆ ವಣಿಜಶಿರೋಮಣಿ ಸಣ್ಣಣ್ಣ, ತಾಯಿ ಬೊ ಮಲದೇವಿ, ಶೃಂಗೇರಿಯ ಅಧಿಪತಿ ಶಾರದಾಮರ್ತಿ ನರಸಿಂಹಯತಿರಾಯನು ಸರ್ವತೋಭದ್ರವೆಂಬ ದೇಗುಲವನ್ನು ನಿರ್ವಹಿ೯ಸಿ ಅಲ್ಲಿ ಇದ್ದನು, ಆ ನರಸಿಂಹಭ