ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

816 ಕರ್ಣಾಟಕಕವಿಚರಿತ [17 ನೆಯ

    ಇವನ ಗ್ರಂಥ
                      ಬೇಹಾರಗಣಿತ 

ಇದು ಸಾಹಿಕವಾಗಿ ಕಂದದಲ್ಲಿ ಬರೆದಿದೆ; ಅಲ್ಲಲ್ಲಿ ಕೆಲವು ಸಾಂಗ ತ್ಯಗಳೂ ಪಟ್ಟದಿಗಳೂ ಇವೆ. ಗ್ರಂಥವು 8 ಅಧಿಕಾರಗಳಾಗಿ ಭಾಗಿಸಲ್ಪಟ್ವಿದೆ; ಸೂತ್ರ, ಟೀಕೆ, ಉದಾಹರಣ ಇವುಗಳನ್ನು ಒಳಗೊಂಡಿದೆ. ಇದರಲ್ಲಿ ಚಕ್ರಬಡ್ಡಿಯ ಸೂತ್ರ, ಪದಪಿನ ಸೂತ್ರ, ಪದಕದ ಸೂತ್ರ, ಮಟ್ಟದ ಸೂತ್ರ, ದೇವಗತಿಸಂಯೋಗದ ಸೂತ್ರ, ಬಿರುದಿನ ಲೆಕ್ಕ, ಅಡುಗೂಲಿ ಸೂತ್ರ, ಟಿಂಕಸಾಲೆಯಲ್ಲಿ ಕಟ್ಟುವ ಇಚ್ಛಾವರ್ಣಕ್ಕೆ ಸೂತ್ರ ಇವೇ ಮೊದಲಾದ ವಿಷಯಗಳು ಹೇಳಿವೆ. ಗ್ರಂಧಾವತಾರದಲ್ಲಿ ಈಶ್ವರಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಸೂತ್ರಗಳನ್ನು ತೆಗೆದು ಬರೆಯುತ್ತೇವೆ...

   ತುರಗ ಹಡಗೇಟ ಖಂಡೈ | ತರೆ ವಾರಿಧಿಯೊಳುಪಚಾರಮೆನಲೆಲ್ಲರ್ಗ೦ | 
    ಸರಿಸರಿಯಂ ಕುಡೆ ತುರಗಂ |  ಸರಿಯಾದುವು ಕಡೆಗೆ ಹಡಗಿನಶ್ವವ್ರಜವೇಂ ||
      ಇದು ೭ ಹಡಗಿಗೆ ಕುದುರೆ ನಿಂತಮಾರ್ಗ ಲೇ ೧೫  ೨೯  ೫೭ ೧೧೩  ೨೨೫  ೪೪೯  ಕಡೆಗೆ ಎಲ್ಲಕ್ಕು ಸರಿಯಾಗಿ  ನಿಂತ ಕುದರೆ ೧೨೮   ೧೨ಲೇ  ೧೨ಲೇ ೧೨ಲೇ  ೧೨೮   ೧೨ಲೇ   ೧೨ಲೇ ಇದು ಸರಿ.
    ದ್ವಾದಶಜಿನಚೈತ್ಯಾಲಯಂಗಳಮುಂದೆ | ದ್ವಾದಶತಾವರೆಗೊಳನು | 
ವೇದಜ್ಞ ಮ.ಚುಗೆ ದ್ವಿಗುಣಸಂಖ್ಯೆ ವೂಜೆಗೆ | ಯಾದುದ ಪೇಯಿ ಲೆಕ್ಕಿಗನೇ ||

ತಂದ ಪುಷ್ಪ ೪೦೯ ೫, ಅರ್ಚನೆಯ ಪುಷ್ಪ ೪೦೯೬ ಸರಿ. ಟೀಕು. [೧೧೧೧೧/೧೧/೧/೧೧/೧೧] ಇವು ಚೈತ್ಯಾಲಯಂಗಳು. [೨೨೨೨೨/೨೨೨೨/೨/೨೨] ಇವು ಪುಷ್ಪಗುಣವಾದುದು. ಗುಣಿಸುವ ವಿವರ || ಈ ಎರಡುಲೆಕ್ಕ ಸ್ಥಾಪಿಸಿ ಇದ್ದ ರಾಶಿ ೧೨ನೂ ಆಡಲು ಗುಣಿಸೆ ೪೦೯೬, ಇದು ಅರ್ಚನಾಪಷ್ಟ ! ಇನ್ನು ತಂದ ಪುಷ್ಪವ ಅwವುದಕ್ಕೆ ಗುಣಿಸುವ ವಿವರ || ಪ್ರಧನರಾಶಿಯ ಮೇಗಣ ಒಂದನು ಕೆಳಗಣ ಎರಡನೂ ಬಿಟ್ಟು ಬಿಡುವುದು || ಮುಂದಣ ಎರಡನೆಯ ರಾಶಿ ೨ಕ್ಕೆ ಮೇಗಣ ಚೈತ್ಯಾಲಯ ೧ನೂ ಕೂಡಲು ಮುೂರು || ಇದನು ರಾಶಿಯ ಕೆಳಗಣ ೨ಯo ಗುಣಿಸೆ ೬|| ಇದಕ್ಕೆ ವೇಗಣ ಚೈತ್ಯಾಲಯ ೧ ಕೂಡಲು ೭|| ಇನ್ನು ನಾಲ್ಕನೆಯ ರಾಶಿಯ ೨ಯಂ ಗುಣಿಸೆ ೧೪ ॥ ಈ ಮೇಲಿನ ಚೈತ್ಯಾಲಯ ೧ ಕೂಡುಲು ೧೫, ೩ ಯರ