ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

34

ಕನ್ನಡಕವಿಗಳ ಜಸಮಂ | ಕನ್ನಡಿಪೀಗ್ರಂಧದೊಂದನೆಯ ಸಂಪುಟಮಂ | ಮುನ್ನಂ ಕನ್ನಡನಾಡಿನ | ಬಿನ್ನಣಿಗಳ್ಗೊಲ್ದು ಕಾಣೈಯಾಗರ್ಪಿಸಿದೆಂ | ಇನ್ನಿತ್ತ ಮೆರೆದ ಕವಿಗಳ | ಸನ್ನು ತಚರಿತಾಬ್ಧಿಯಲ್ಲ ನಾನಳಿ'ವನಿತಂ | ಕನ್ನಡಿಗರ ಮನಕೊಲವ | ಸ್ಪನ್ನಂ ಬಣ್ಣಿಸಿದೆನೆರಡನೆಯ ಸಂಪುಟದೊಳ್ | ಇದರಲ್ಲಿ ದೋಷವಿರ್ದೊಡೆ | ಸದಯರ್ ವಿಬುಧರ್'ಸಮಂತುತಿರ್ದುಗೆಮುದದಿಂ। ದಿದರಲ್ಲಿನಿಸಾನುಂ ಗುಣ | ಮೊದವಿದ್ರೊಡೆ ಮೆಚ್ಚಿ ಕೊಳ್ಗೆ ಸೌಹೃದದಿಂದಂ || ಶ್ರೀರಾಮಾನುಜಪದಸರ | ಸೀರುಹಷಟ್ಟದನನಂತದೇಶಿಕವಂಶ್ಯಂ || ನಾರಾಯಣಾರ್ಯತನುಭವ | ನೋರಂತೊರೆದಂ ನೃಸಿಂಹಕವಿಯಿಾಕೃತಿಯಂ ||


                                                   ರಾ. ನರಸಿಂಹಾಚಾರ್ಯ