ಪುಟ:ಕರ್ನಾಟಕ ಗತವೈಭವ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦ನೆಯ ಪ್ರಕರಣ - ಹೊಯ್ಸಳ ಯಾದವರು

೭೩


ಹೊಯ್ಸಳ ಯಾದವರು


ಸಳ, ಹೊಯ್ಸಳ (೧೦೦೬)
↓ *
ವಿನಯಾದಿತ್ಯ, ತ್ರಿಭುವನಮಲ್ಲ-ಹೊಯ್ಸಳ (೧೦೪೭-೧೧೦೦)
ಎರೆಯುಂಗ (ಯುವರಾಜ ೧೦೬೩-೧೦೯೫)


ಬಲ್ಲಾಳ (೧ನೇ) ಬಿಟ್ಟಿದೇವ, ವಿಷ್ಣು ವರ್ಧನ
(೧೧೦೦-೧೧೦೬) (೧೧೧೧-೧೧೪೧)
ನರಸಿಂಹ (೧ನೇ) ಪ್ರತಾಪನರಸಿಂಹ (೧೧೪೧-೧೧೭೩)
ಬಲ್ಲಾಳ (೨ನೇ), ವೀರಬಲ್ಲಾಳ
ಶನಿವಾರಸಿದ್ಧಿ, ಗಿರಿದುರ್ಗವಲ್ಲ, ಯಾದವನಾರಾಯಣ

(೧೧೭೩-೧೨೨೦)

ನರಸಿಂಹ (೨ನೇ), ವೀರನರಸಿಂಹ (೧೨೨೦-೧೨೩೫)
ಸೋಮೇಶ್ವರ, ವೀರಸೋಮೇಶ್ವರ (೧೨೩೩-೧೨೫೪)
ನರಸಿಂಹ (೩ನೇ), ವೀರನರಸಿಂಹ (೧೨೫೪-೧೨೯೧)
ಬಲ್ಲಾಳ (೩ನೇ), ವೀರಬಲ್ಲಾಳ (೧೨೯೧-೧೩೪೨)
ಬಲ್ಲಾಳ (೪ನೇ), (೧೩೪೩)

*ಈ ಪ್ರಕಾರ ಚಿಹ್ನವಿದ್ದಲ್ಲಿ ಕೆಳಗಿನವನು ಸಾಕ್ಷಾತ್ ಮಗನಲ್ಲ, ವಂಶಜನೆ೦ದು ತಿಳಿಯಬೇಕು.