ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುನಾರಸಿಂಹ, ಡಿಯಂತಿರುವುದು, ಅವಳ ಮನೋಗತವನ್ನು ಕೇಳು, ಅಭಿ ಸ್ವಲ್ಪ ಯೋಚಿಸಿ ನಾಯಿಯು ಹೀಗೆಂದನು: ಜನರು ಪ್ರಾಯವು ಸುಳ್ಳಾಗಲಾರದು. ದ್ರೋಹಿಯೆನ್ನುವವನಿಗೆ ಮನಸ್ಸು ಹೇಗಿರಬೇಕು? ನಿರ್ಭಾಗ್ಯ ಸರಳೆಯು ನಭೋಮಂಡಲದಕಡೆ ತನ್ನ ದೃಷ್ಟಿಯನ್ನು ನಾದ ರಘುನಾಥನನ್ನು ಸರಳಬಾಲೆಯು ಜ್ಞಾಪಕದಲ್ಲಿ ಇಟ್ಟು ನಿಲ್ಲಿಸಿ ಜಗದೀಶ್ವ ರಾಗಿ ನಿನ್ನನ್ನು ಸ್ತೋತ್ರಮಾಡುವೆನು, ಇದು ಕೊಳ್ಳು ವಳೆ? ” ಎಂದು ಅವನು ನಿನ್ನನ್ನು ಕೇಳಿರುವನು. ವರೆಗೆ ನೀನು ಮನಸ್ಸಿನಲ್ಲಿ ಶಾಂತಿಯನ್ನು ನೆಲೆಗೊಳಿಸಿರುವೆ. ಸರ:-ಮಹಾತ್ಮಾ! ಸರಳೆಯು ರಾಜವುತ್ರಯುವತಿ; ವಿಶ್ವ ಆ ಯೋಧನೇ ಪತಿಯಾಗಬೇಕೆಂದು ಯಾವಳು ಆಶೆಯನ್ನಿಟ್ಟ ಸಘಾತಕಳಲ್ಲವೆಂದು ತಿಳಿಸಿ, ರುವಳೋ ಅವಳು ಬದುಕಿರುವವರೆಗೂ ಆತನಲ್ಲಿ ವಿಶ್ವಾಸವನ್ನು ನೋ- ಮಹಾದೇವಾ! ಇನ್ನು ಅವನಿಗೆ ಮನೋವ್ಯಥೆ ತಪ್ಪಿಸಬೇಡ” ಎಂದು ಹೇಳಿದಳು. ಯಿಲ್ಲ. ಜನರು ಕೆಟ್ಟವರಾಗಲಿ!-ಒಬ್ಬ ಯುವತಿಯು ಮಾತ್ರ ಸ್ವಲ್ಪಹೊತ್ತು ಸುಮ್ಮನಿದ್ದ ಗೋನಾಯಿಯು ಹೀಗೆಂದನು. ತನ್ನನ್ನು ಪ್ರೀತಿಸುತ್ತಿರುವಳೆಂದು ತಿಳಿದುಕೊಳ್ಳುವನು! ಇನ್ನು ಭದ್ರೆ ! ನಿನ್ನ ಮಾತುಗಳಿಂದ ನೀನೆ ಆತನ ಪ್ರಿಯಳೆಂದು ನಾನು ಹೊರಡುವೆನು, ನಾನು ಈ ಮಾತುಗಳನ್ನು ಹೇಳಿ ತಿಳಿಯುತ್ತೇನೆ, ನಾನು ದೇಶದೇಶಗಳನ್ನು ಸಂಚಾರ ಮಾಡು ದರೆ ಅವನ ಹತಾಸವು ಶಾಂತಿಯಾಗುವುದು. ವವನು. ಒಂದುವೇಳೆ ರಘುನಾದನನ್ನು ಮತ್ತೆ ನೋಡಿದರೂ ಭಗವಂತನು ಅವರಿಗೆ ಮಂಗಳವನ್ನು ಉಂಟುಮಾಡಲಿ ” ನೋಡಬಹುದು. ಆದುದರಿಂದ ಅವನಿಗೇನಾದರೂ ಹೇಳು ಎಂದು, ಸರಳೆಯು ಬಾಷ ಪೂರಿತಲೋಚನೆಯಾಗಿ ಮತ್ತೆ ಹೇಳಿ ವೆಯಾ? ನನ್ನ ಬಳಿ ನಾಚಿಕೆಪಡಬೇಕಾದುದಿಲ್ಲ ನಾನು ಸನ್ಯಾಸಿ. ದಳು. <ಮಹನೀಯರೇ! ನನ್ನ ಮನಸ್ಸನ್ನು ಶಾಂತಿ ಪಡಿಸಿರುವಿರಿ. ಯಲ್ಲವೆ? ತಮ್ಮ ಹೆಸರನ್ನು ಕೇಳಬಹುದೆ ?” ಎಂದಳು. ನನ್ನ ಹೆಸರು ಸರಳೆ'-( ಸ್ವಲ್ಪ ಲಚ್ಛೆಯಿಂದ ) ಮಹಾತ್ಮರೇ ! ಆತನನ್ನು ಸೀತಾಪತಿ' ಎಂದು ಗೋಸಾಯಿ ಹೇಳಿದನು. ಎಂದು ಎಲ್ಲಿ ಕಂಡಿದ್ದಿರಿ? ಕತ್ತಲೆಯು ವ್ಯಾಪಿಸುತ್ತ ಬಂದಿತು ಆ ಅಂಧಕಾರದಲ್ಲಿ ಗೋ-ನಿನ್ನಿನರಾತ್ರಿ ಭವಾನೀಮಂದಿರದಲ್ಲಿ ಕಂಡೆನು. ಗೋಸಾಯಿಯು ಒಂಟಿಯಾಗಿ ರಾಜಗಡ ದುರ್ಗಕ್ಕೆ ಅಭಿ ನನ್ನನ್ನು ನಿನ್ನ ಬಳಿಗೆ ಕಳುಹಿಸಿದವನು ಅವನೇ, ಮುಖನಾಗಿ ಹೊರಟನ:. - ಸರಳೆ:-ಈಗ ಅವರು ಮಾಡಬೇಕೆಂದಿರುವ ಕೆಲಸಗಳನ್ನು ಮೇಲಿನ ಸಂಗತಿಯು ನಡೆದ ಕೆಲವು ದಿನಗಳ ಮೇಲೆ ತಮಗೆ ತಿಳಿಸಿದ್ದಾರೆಯೆ? ಆಗಿನ ರಾಜಧಾನಿಯಾದರಾಜಗಡ ದುರ್ಗದಲ್ಲಿ ರಾತ್ರಿ ಗೋ-ಅನ್ಯಾಯವಾಗಿಬಂದ ಅಪಯಶಸ್ಸನ್ನು ಹೊಗ ಎರಡು ಜಾವದ ಹೊತ್ತಿಗೆ ಸಭೆ ಸೇರಿದ್ದಿತು, ಪ್ರಧಾನ ಲಾಡಿಸಿಕೊಳ್ಳುವನು; ಅಧವಾ ಆ ಪ್ರಯತ್ನಗಳಲ್ಲಿ ಪ್ರಾಣವ ಸೇನಾಪತಿಗಳೂ ಮಂತ್ರಿಗಳ ಉದ್ಯೋಗಸ್ಸರೂ ಶಾಸ್ತ್ರ ನ್ಯಾದರೂ ಹೋಗಲಾಡಿಸಿಕೊಳ್ಳುವನು, - ಕೋವಿದರೂ ಬ್ರಾಹ್ಮಣರೂ ಆ ಸಭೆಯಲ್ಲಿ ಅಲಂಕೃತರಾಗಿ ಸರಳೆ:-ಅದ: ವೀರನ ಪ್ರತಿಜ್ಞೆ! ಅವರು ನಿಮಗೆ ಸಿಕ್ಕಿದರೆ ದ್ದರು, ಪರಾಕ್ರಮಶಾಲಿಯ, ಧೈರಸಂಪನ್ನನೂ, ರಾಜನೀತಿ ಹೀಗೆಂದು ಹೇಳಿರಿ, ಸರಳಬಾಲೆಯ ರಾಜವುತ್ರಾಂಗನೆ. ವಿಶಾರದನೂ, ವೃದ್ಧನೂ ಆದ ನ್ಯಾಯಶಾಸ್ತಿಯು, ಸಭೆಯಲ್ಲಿ ಪ್ರಾಣಕ್ಕಿಂತ ಕೀರ್ತಿಯನ್ನೇ ಮೇಲೆಂದು ಯೋಜಿಸುವಳು. ಭಗ ದೋನು, ಎಲ್ಲಾ ವಿಷಯಗಳಲ್ಲಿಯ ಶಿವಾಚೆಗೆ ಆತನೇ ಸಹಾ ವಂತನು ಅವರ ಪ್ರಯತ್ನಗಳನ್ನು ಸಫಲಗೊಳಿಸಲಿ ! ಯಕನಾಗಿದ್ದನು. ಶಿವಾಜಿಯಂತೆ ಆತನೂ ಸ್ವದೇಶಾಭಿಮಾನಿ. ಗೋ-ತಪ್ಪದೆ ಫಲಿಸುವುದು, ಅವನಿಗೂ ಜಯವುಂಟಾ ಸಭಾಭವನವು ನಿಶ್ಯಬ್ಧವಾಗಿದ್ದಿತು, ಮಹಾರಾಷ್ಟರು ತಮ್ಮ ಗುವುದು, ಅದರೆ ರಘುನಾದನು ಕೈ ಹಾಕಿದ ಕೆಲಸವು ವಿಪ ಗೌರವಲ್ಪಕ್ಷಿಯನ್ನು ಬೀಳೊಳ್ಳುವುದಕ್ಕಾಗಿ ಸೇರಿದ್ದರು. ತಿನಿಂದ ಕೂಡಿರುವುದು, ಒಂದುವೇಳೆ ಪ್ರಾಣಹೋದರೂ ಸ್ವಲ್ಪಹೊತ್ತಿಗೆ ಶಿವಾಜಿಯು ಮುರೇಶ್ವರನನ್ನು ಕರೆದು, ಹೋಗಬಹುದು, - ಸ:-ರಾಜಪುತ್ರರಿಗೆ ಅದು ಹೊಸದಲ್ಲ, ಪ್ರಯತ್ನದಲ್ಲಿ ಪೇಷ್ಯಾ ಜೀ! ನಾನು ಅವನಿಗೆ ಒಳಗಾಗಿ ಜಹಗೀರದಾರನಾ ಅವರಿಗೆ ಮರಣಸಂಭವಿಸಿದರೆ, ಅವರ ಯಶೋಗೀತಗಳನ್ನು ಗಿರಬೇಕಾದುದೇ ನಿಮ್ಮ ಉಪದೇಶವು.” ಎಂದು ಕೇಳಿದನು. ಹಾಡು, ಉಲ್ಲಾಸದಿಂದ ಸರಳೆಯು ಪ್ರಾಣಬಿಡುವಳೆಂದು ಮುರೇ -ಮಾನವಸಾಧ್ಯವಾದುದೆಂದು ತಾವು ಕೈಕೊಂ ಹೇಳಿರಿ. ಡಿರುವಿರಿ, ವಿಧಿನಿರ್ಬಂಧವನ್ನು ಉಲ್ಲಂಘಿಸಲು ಯಾರಿಗೆ? ಇಬ್ಬರೂ ಸ್ವಲ್ಪ ಹೊತ್ತು ಸುಮ್ಮನಿದ್ದರು ತರುವಾಯ ಸರಳೆಯು ಹೀಗೆಂದಳು, Cs ಅವರು ತಮ್ಮ ಸಂಗಡ ಇನ್ನೇನಾ - ಶಿವಾಜಿ:-ಸ್ವರ್ಣ ದೇವಾ! ನನ್ನ ಆಜ್ಞಾನುಸಾರ ನೀವು ದರೂ ಹೇಳಿದರೆ?” ಈ ದುರ್ಗವನ್ನು ನಿರ್ಮಿಸುವಾಗ ಇದು ಜಸ್ವ೦ತನೃಪಾಲನ ಶಕ್ಕೆ?