ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುನಾರಹ ಆಗಿ ಆದರೆ, ಅಯ್ಯೋ! ನಮ್ಮ ಸುಭಟರಿಗೂ ಮೊಗಲ್ ಸೈನಿಕ ಶಿವಾಜಿ:- ಮಧುರಾನಗರವನ್ನು ಸೇರಿದಮೇಲೆ ಮಿತ್ರರು ರಿಗೂ ಯುದ್ದವಾಗುತ್ತಿರಲು, ನಾನು ದೂರ ಪ್ರದೇಶದಲ್ಲಿ ಸೆರೆ ಸಿಕ್ಕದಿದ್ದ ಪಕ್ಷದಲ್ಲಿ? ಮನೆಯಲ್ಲಿರಲೆ?” - ಸೀತಾ:-ತಮ್ಮ ಪೇಷ್ಟೆಯ ಭಾವಮೈದುನನು ಮಧುರೆಯ - ಸೀತಾ:-ಸತ್ವತೋಮುಖವಾದ ವಾಯುವನ್ನು ಚಕ್ರವ | ಲ್ಲಿರುವನು. ಅವನು ನಂಬಗೆಗೆ ಅರ್ಹನು. ತಾವು ಅವನನ್ನು ರ್ತಿಯು ಬಲೆಯಲ್ಲಿ ಕಟ್ಟಿ ಹಿಡಿದುಕೊಂಡಿರಲು ಶಕ್ತನಾದಾಗ, ನೋಡಿರಬಹುದೆಂದು ತಿಳಿಯುತ್ತೇನೆ. ಅಲ್ಲಿ ಎಲ್ಲವೂ ಸಿದ್ಧ ತಮ್ಮನ್ನು ಡಿಲೀಪ್ರಾಕಾರದ ನಡುವೆ ಒಂದಿಯಾಗಿಡಬಲ್ಲನು; | ವಾಗಿದೆ. ಅವನು ಬರೆದ ಪತ್ರವು ಇದೇ ! ಅದಕ್ಕೆ ಮೊದಲು ಅವಕಾಶವಿರದು ಎಂದು ಗೋಸಾಯಿಯು ತನ್ನ ಬಟ್ಟೆಯ ಕೊನೆಯಲ್ಲಿ ಕಟ್ಟಿದ್ದ ಶಿವಾಜಿ'-(ಮೆಲ್ಲನೆ) ಆದರೆ ತಲೆತಪ್ಪಿಸಿಕೊಂಡು ಹೋಗು ಪತ್ರವನ್ನು ಬಿಟ್ಟ ಶಿವಾಜಿಗೆ ಒಪ್ಪಿಸಿದನು, ಅವನು ಕಿರುನಗೆ ವದಕ್ಕೆ ಉಪಾಯವನ್ನು ಕಂಡುಹಿಡಿದು, ಅದನ್ನು ನನಗೆ ತಿಳಿ ' ಯಿಂದ ಪುನಃ ಸೀತಾಪತಿಗೆ ಕೊಟ್ಟು- ಓ ದಿರಿ ” ಎಂದು ಸುವುದಕ್ಕೆ ಗುಪ್ತವಾಗಿ ಈ ರಾತ್ರಿಯ ವೇಳೆ ಇಲ್ಲಿಗೆ ಬಂದಿರು ಹೇಳಿದನು. ಗೋಸಾಯಿಯ ಪತ್ರವನ್ನು ಓದಿದನು. ವಿರೆಂದು ನಂಬುವೆನು. - ಸೀತಾ:- ತಮ್ಮದು ತೀಕ್ಷಬುದ್ಧಿ, ಯಾವುದನ್ನಾದರೂ ಶಿವಾಜಿ-ಗೋಸಾಯಿ! ತಾವು ಪರೋಪಕಾರಗಳಲ್ಲಿಯೇ ತಮಗೆ ತಿಳಿಸದೆ ವರೆಮಾಡುವುದು ಹುಚ್ಚುತನ. ಜೀವಿತವನ್ನು ವಿನಿಯೋಗಿಸುತ್ತಿರುವಿರೆಂದು ನಾನು ಇದುವರೆಗೆ ಶಿವಾಜಿ - ಆ ಉಪಾಯವೇನು ? ನಂಬಿರಲ್ಲ. ನನ್ನ ಮಂತ್ರಿಗಳು ಕೂಡ ತಮ್ಮಷ್ಟು ಉಪಾಯ ಸೀತಾ, -ಛದ್ಮವೇಷವನ್ನು ಧರಿಸಿ, ಕತ್ತಲೆಯಲ್ಲಿ ತಾವು ಗಾರರಲ್ಲ, ಆದರೆ ನನ್ನ ಮನಸ್ಸು ಸಂದೇಹಗೊಳ್ಳುತ್ತಿದೆ. ಅನಾಯಾಸವಾಗಿ ಈ ಮನೆಯಿಂದ ಹೋಗಬಹುದು, ನಗರದ ನಾನು ತಪ್ಪಿಸಿಕೊಳ್ಳುವೆನೆನ್ನಿರಿ, ನನ್ನ ಮಗನೂ, ಮಂತ್ರಿಯಾದ ಪ್ರಾಕಾರದ ಪೂರ್ವ ದಿಕ್ಕಿನಲ್ಲಿ ಕಬ್ಬಿಣದ ತಂತಿಯೊಂತಿರುವುದು; ರಘ'ನಾಧಸಂತನ್ಯಾಯಶಾಸ್ತಿಯೂ, ಪ್ರಿಯಮಿತ್ರನಾದ ತಾನಾ ಅದನ್ನು ಬಗ್ಗಿಸಿ, ಗೋಡೆಯನ್ನು ದಾಟುವುದು ಮಹಾರಾಷ್ಟ್ರ ಜಿಯ-ಇವರು ಹೇಗೆ ತಪ್ಪಿಸಿಕೊಂಡು ಬರುವರು? ನನ್ನ ವೀರನಿಗೆ ಅಸಾಧ್ಯವಲ್ಲ. ಪಕ್ಕದಲ್ಲಿ ಯಮುನಾನದಿ, ಅದರಲ್ಲಿ ಸೈನಿಕರು ಔರಂಗಜೇಬನ ಕೋಪಾಗ್ನಿಯಿಂದ ಹೇಗೆ ತಪ್ಪಿಸಿ ಒಂದು ದೋಣಿಯು ಸಿದ್ದವಾಗಿ ನಿಂತಿರುವುದು, ಎಂಟುಜನ ಕೊಳ್ಳುವರು ? ನಾವಿಕರೂ ಸಿದ್ಧರಾಗಿರುವರು, ಕೆಲವು ನಿಮಿಷಗಳಲ್ಲಿ ತಾವು - ಸೀತಾ ತಮ್ಮ ಮಗನೂ, ಪ್ರಿಯಮಿತ್ರನೂ, ಮಂತ್ರಿಯ | ಮಧುರೆಯನ್ನು ಸೇರಬಹುದು, ಅಲ್ಲಿ ತಮಗೆ ಅನೇಕ ಮಿತ್ರ ಈ ಮೂವರೂ ತಮ್ಮ ಹಿಂದೆಯೇ ಹಿಂದಿನ೦ತ್ರಿ ಹೊರಟು ರಿರುವರು. ಅಲ್ಲಿಂದ ಸುರಕ್ಷಿತವಾಗಿ ಮಹಾರಾಜರು ಸ್ವದೇಶಕ್ಕೆ ಬರಬೇಕು, ಸೈನಿಕರು ಡಿಲ್ಲಿಯಲ್ಲಿದ್ದರೂ ನಷ್ಟವಿಲ್ಲ. ಔರಂಗ ಹೋಗಬಲ್ಲರು. ಜೇಬನು ಅವರಿಗೆ ಹಿಂಸಮಾಡನು; ನಿಜವಾಗಿಯೂ ಬಿಟ್ಟೆ - ಶಿವಾಜಿ:-ನೀವು ಮಾಡಿದ ಪಿರ್ವಾಡುಗಳಿಗೆ ಸಂತೋಷಿಸಿ ಬಿಡುವನು! ದೆನು, ಈಗಿನ ಕಾಲಕ್ಕೆ ತಾವೇ ಬಂಧುಗಳು, ಆದರೆ, ಶಿವಾಜಿ:-ಆರ್ಯಾ! ತಾವು ಅವನ ವಿಷಯ ವನ್ನು ತಿಳಿದಿಲ್ಲ. ಗೋಡೆಯಿಂದ ಧುಮುಕುವಾಗ ಯಾರಾದರೂ ನನ್ನನ್ನು ಅಣ್ಣ ತಮ್ಮಂದಿರನ್ನು ಕೊಲ್ಲಿಸಿ, ಸಿಂಹಾಸನವನ್ನು ಹತ್ತಿರುವನು! ನೋಡಿದ ಪಕ್ಷದಲ್ಲಿ ಓಡಿಹೋಗುವುದು ಕಷ್ಟವಾಗುವುದು, ಸೀತಾ:-ಒಂದುವೇಳೆ ಚಕ್ರವರ್ತಿಯು ನಮ್ಮ ಸೈನಿಕರಿಗೆ ಔರಂಗಜೇಬನ ಕೈಯಲ್ಲಿ ನನಗೆ ಮರಣತಪ್ಪದು. ಕಠಿಣಶಕ್ಷೆ ವಿಧಿಸಿದರೂ ತಾವು ಸುರಕ್ಷಿತರಾಗಿರುವಿರೆಂಬ ವರ್ತ ಸೀತಾ:-ಸಮೀಪದಲ್ಲಿ ಹತ್ತು ಮಂದಿ ಸೈನಿಕರು ಛದ್ಮವೇಷ ಮಾನವನು ಕೇಳಿದಸಕದಲ್ಲಿ ಸಾನಂದವಾಗಿ ಪ್ರಾಣವನ್ನು, ದಿಂದ ಅಡಗಿರುವರು, ಯಾರಾದರೂ ಶತ್ರುಗಳು ಪ್ರಭುಗಳ ಅರ್ಪಿಸದ ಮಹಾರಾಷ್ಟ್ರನಿರುವನೆ? ಸುಳಿವನ್ನು ಕಂಡುಹಿಡಿದರೆ, ಅಥವಾ ಅಡ್ಡಿ ಮಾಡಿದರೆ ಅವರಿಗೆ. ಶಿವಾಜಿ:-(ಚಿಂತಿಸಿ) ಮಹಾತ್ಮಾ! ನಾನು ನಿಮಗೆ ವಿಧೇ ಮರಣ ತಪ್ಪದು. ಶಿವಾಜಿ:- ಒಳ್ಳೆಯದು, ನಾವೆಯ ಹತ್ತಿರ ಹೋದಾಗ, ಯನ: ! ಆದರೆ, ವಿಶ್ವಾಸಯೋಗ್ಯರಾದ ಸೇವಕರನ್ನು ವಿಪತ್ತಿ ನದೀತೀರದಲ್ಲಿ ಅಂಬಿಗನು ಸಂಶಯಹೊಂದಿ ನಾವೆಯಲ್ಲಿ ಕುಳ್ಳಿ ನಲ್ಲಿ ಸಿಕ್ಕಿಸಿ, ನಾನು ಮಾತ್ರ ಕ್ಷೇಮವಾಗಿದ್ದರೆ ಲಾಭವೇನು? ದಿಸಿಕೊಳ್ಳದಿದ್ದರೋ ! ಅಂತಹ ಕೆಲಸವನ್ನು ಎಂದಿಗೂ ಮಾಡೆನ.. ಉಪಾಯಾಂತರ - ಸೀತಾ:- ಅಲ್ಲಿರುವವರು ಕೂಡ ತಮ್ಮ ಸೈನಿಕರೇ; ಅವರು ವನ್ನು ಆಲೋಚಿಸಿರಿ, ಇಲ್ಲದಿದ್ದರೆ ನಿಮ್ಮ ಪ್ರಯತ್ನವು ವ್ಯರ್ಥ ಅಂಗಿಗಳನ್ನು ತೊಟ್ಟಿರುವರು, ನಾವೆಯನ್ನು ಯಾರೂ ಅಡ್ಡಿ ವಾಗುವುದು. ಮಡರು, - ಸೀತಾ:=ಬೇರೊಂದು ಉಪಾಯವಿಲ್ಲ.