ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ನಂದಿನಿ ಶಿವಾಜಿ:~ ಹಾಗಾದರೆ ಕೆಲವು ದಿನಗಳನ್ನು ಇಲ್ಲಿ ಕಳೆಯ ಶಿವಾಜಿ:-ಓಹೋ! ಯಾವ ಅಭಿಪ್ರಾಯದಿಂದ ಈ ವ್ರತ ಬೇಕು, ಶಿವಾಜಿಗೆ ಇದೇನೂ ಮೊದಲನೇ ತೊಂದರೆಯಲ್ಲ! ವನ್ನು ಅನುಷ್ಠಿಸುತ್ತಿರುವಿರಿ? ಉಪಾಯವನ್ನು ಹುಡುಕುವುದರಲ್ಲಿ ಶಿವಾಜಿಯು ಕಡಮೆ ಸೀತಾ:-(ಸ್ವಲ್ಪ ಹೊತ್ತು ಚಿಂತಿಸಿ,) ನನ್ನ ಹಣೆಯಲ್ಲಿ ಯಾದವನಲ್ಲ ! ಒಂದು ಅಮಂಗಳ ರೇಖೆ ಇರುವುದು, ನನ್ನ ಇಷ್ಟ ದೇವತೆ ಸೀತಾ:- ಕಾಲವಿಳಂಬವು ಒಳ್ಳೆಯದಲ್ಲ. ಈ ರಾತ್ರಿ ಬಾಲ್ಯದಿಂದ ನಾನು ಯಾವ ದೇವತೆಯನ್ನು ಪೂಜಿಸುತ್ತಾ ಪಲಾಯನಮಾಡುವುದಕ್ಕೆ ಅನುಕೂಲವಾಗಿದೆ, ನಾಳಿನದಿನದ ನಾಟಿಕತೆ ಪಂಡ9 ಗೆ ಅವಳಿಗೆ. ನಾಮಸ್ಮರಣೆ ಮಾಡುತ್ತಿದ್ದೆನೊ-ಅವಳಿಗೆ ನನ್ನ ಮೇಲೆ ನಿರ್ದ ಮಾತು ಹೇಗಿರುವುದೊ? ಯವುಂಟಾಗಿದೆ. ಅಶುಭವನ್ನು ಹೋಗಲಾಡಿಸಿಕೊಳ್ಳುವು ಶಿವಾಜಿ:-ಕ್ಷಮಿಸಬೇಕು, ನಿಮ್ಮ ಮಾತು ಯುಕ್ತವಾದುದು, ದಕ್ಕಾಗಿ ಈ ವ್ರತವನ್ನು ಕೈಕೊಂಡೆನು. ಆದರೆ ಆಶ್ರಿತರನ್ನು ಸಂಕಟದಲ್ಲಿ ಸಿಕ್ಕಿಸಿ, ಶಿವಾಜಿಯು ತನ್ನ ಶಿವಾಜಿ:-ಅಮಂಗಳ ರೇಖೆಯಿರುವುದೆಂದೂ ಮತ್ತು ಈ ಆತ್ಮವನ್ನು ಮಾತ್ರ ಸಂರಕ್ಷಿಸಿಕೊಳ್ಳುವವನಲ್ಲ. ಆರೀತಿ ಪ್ರವರ್ತಿ ವ್ರತವನ್ನು ಅವಲಂಬಿಸಬೇಕೆಂದೂ ಹೇಳಿದವರು ಯಾರು ? ಸುವುದು ಕ್ಷತ್ರಿಯ ಧರ್ಮವಲ್ಲ. ಸೀತಾ:-ದೇವಾ ! ವಿಶ್ವಾಸಘಾತಕರನ್ನು ಶಿಕ್ಷಿಸುವುದೇ ದೆನು, ಈಶಾನೀಮಂದಿರದಲ್ಲಿ ಒಬ್ಬರು ನನಗೆ ಈ ವ್ರತವನ್ನು - ಸೀತಾ:-ಕಾಠ್ಯಕ್ರಮದಿಂದ ನಾನೇ ಅದನ್ನು ಅವಲಂಬಿಸಿ ಕತ್ರಿಯ ಧರ್ಮ, ಆದುದರಿಂದ ಮಹಮ್ಮದೀಯರಿಗೆ ತಕ್ಕ ಭೋದಿಸಿದರು, ಮನೋರಧವು ಈಡೇರಿದರೆ, ಎಲ್ಲಸಂಗತಿ ಶಿಕ್ಷೆಯನ್ನು ಮಾಡಿರಿ. ಯನ್ನೂ ತಮಗೆ ವಿಜ್ಞಾಪಿಸುವೆನು. ಇಲ್ಲದಿದ್ದರೆ ಈ ತುಚ್ಛ ಶಿವಾಜಿ'-ದುರ್ಮಾಗಿಗಳನ್ನು ಭಗವಂತನೇ ಶಿಕ್ಷಿಸುವನು. ಪ್ರಾಣವನ್ನು ಬಿಡುವೆನು. ಯಾವ ದೇವತೆಯನ್ನು ಪೂಜಿಸಿ, ಅದಕ್ಕೆ ಕಾಲವನ್ನು ನಿರೀಕ್ಷಿಸಬೇಕಾಗಿಲ್ಲ. ಜೀವಿಸಿರುವೆನೋ ಆ ದೇವತೆಗೆ ನನ್ನಲ್ಲಿ ಅನುಗ್ರಹವಾಗದೆ ಸೀತಾ:-ದೇವಾ! ಚೆನ್ನಾಗಿ ಯೋಚಿಸಿ ನೋಡಿ ! ನಾಳೆ ಹೋದರೆ ಈ ಜೀವಿತದಿಂದ ಏನು ಪ್ರಯೋಜನ? ವಿಮರ್ಶಿಸಲು ಅವಕಾಶವಿರದು, ಸೆರೆಮನೆಯಲ್ಲಿರುವಿರಿ, ಶಿವಾಜಿ:-ಆಗಳು, ಆಶ್ರಿತರನ್ನು ಬಿಡುವುದಕ್ಕೆ ಅವಕಾಶ - ಶಿವಾ?:- ನಿಜ! ಪ್ರಾಣದ ಮೇಲೆ ಆಣೆಯಿಡದೆ ಯಾರಿಗಾಗಿ ವಿಲ್ಲ, ಶಿವಾಜಿಯ ಪ್ರತಿಭೆಯು ದೃಢವಾದುದು ! ಸಕಲ ಕಷ್ಟಗಳಿಗೆ ಒಳಗಾಗುವೆವೋ ಅವರ ಅಸಂತುಷ್ಟಿಗಿಂತ * ಸೀತಾಪತಿಯು ಸುಮ್ಮನಿದ್ದನು, ಅವನ ಕಣ್ಣುಗಳಲ್ಲಿ ಸರಿ ಹೆಚ್ಚು ಮರ್ಮ ಭೇದಿಯಾದ ದುಃಖವಿಲ್ಲ, ಆ ವ್ಯಥೆಯನ್ನು ಯುತ್ತಿದ್ದ ಆನಂದಬಾಷ್ಪವನ್ನು ನೋಡಿ, ಶಿವಾಜಿಯ ಗೋಸಾ ಒಂದು ಸಾರಿ ನೋಡಿದೆನು. ಯಿಯ ಹಸ್ತವನ್ನು, ಸ್ನೇಹಪೂರ್ವಕವಾಗಿ ಹಿಡಿದುಕೊಂಡು ಸೀತಾ'-ದೇವಾ ! ಯಾವಾಗ? Ciಆರಾ ಕ್ಷಮಿಸಿರಿ, ನಿಮಗೆ ನನ್ನಲ್ಲಿರುವ ಅನುರಾಗವೂ, ನೀವು ಶಿವಾಜಿ:- ನಾನು ಒಬ್ಬ ನಿರ್ದೋಷಿಗೆ ಯಾತನೆಯನ್ನು ನನಗಾಗಿ ಪಟ್ಟಿರುವ ಕಷ್ಟವೂ ಮರೆಯದಂತಿದೆ. ರಶಜಗಡ ಉಂಟುಮಾಡಿದೆನು, ಅವನ ಮಾತು ಜ್ಞಾಪಕಕ್ಕೆ ಬಂದಾಗ ದಲ್ಲಿ ನೀವು ಕೊಟ್ಟ ಉಪದೇಶವೂ, ಡಿಲ್ಲಿಯಲ್ಲಿ ನೀವು ಮಾಡಿದ ದುಃಖವುಂಟಾಗುವುದು. ಪ್ರಯತ್ನವೂ, ನನ್ನ ಹೃದಯದಲ್ಲಿ ದೃಢವಾಗಿ ನೆಟ್ಟಿದೆ. ನೀವ ಸೀತಾ:-ಆ ದೀನನ ಹೆಸರೇನು? ನನ್ನ ಹತ್ತಿರವೇ ಇರತಕ್ಕದು, ನಿಮ್ಮ ಆಲೋಚನೆಯ ಬಲ ಶಿವಾಜಿ:-ರಘುನಾಧಸಿಂಹ! ದಿಂದ ಎಲ್ಲರನ್ನೂ ಉದ್ಧರಿಸ ಬಹುದು.” ಎಂದು ಹೇಳಿದನು. ಪರಾತ್ತಾಗಿ ಮನೆಯಲ್ಲಿ ದೀಪವು ಆರಿಹೋಯಿತು. ಶಿವಾಜಿ - ಸೀತಾ:-ದೇವಾ ನಿಮ್ಮ ಮಧುರವಾಕ್ಯಗಳಿಂದ ಸನ್ಮಾನಿ ಯು ಪುನಃ ದೀಪವನ್ನು ಹಚ್ಚಿಸಲು ಪ್ರಯತ್ನಿ ಸಿದನು. ಸೀತಾ ತನಾದನು, ನಿಮ್ಮ ಸನ್ನಿಧಿಯಲ್ಲಿ ಇರಬೇಕೆಂಬುದೇ ನನ್ನ ಪತಿಯು ಅವನೊಡನೆ, ದೇವಾ ! ದೀಪವನ್ನು ಹಚ್ಚಿ ಸ ಕೊರಿಕೆ, ಆದರೆ ನನ್ನ ವ್ರತದಿಂದ ಇಲ್ಲಿರುವುದಕ್ಕೆ ಅವಕಾಶ ಬೇಡಿರಿ, ಅನಂತರ ನಡೆದ ವೃತ್ತಾಂತವನ್ನು ಕೇಳಬೇಕಾಗಿದೆ.» విల్ల ಶಿವಾಜಿ:- ಇನ್ನೇನಿದೆ? ಅವನು ನನ್ನಲ್ಲಿ ಮೂರು ವರುಷ - ಶಿವಾಜಿ:-ಏತಕ್ಕಾಗಿ ಈ ಕಠಿಣ ವ್ರತವನ್ನು ಅವಲಂಭಿಸಿ ಗಳಿದ್ದನು; ಆ ಕಾಲದಲ್ಲಿ ತನ್ನ ಕೆಲಸಗಳನ್ನು ಸರಿಯಾಗಿ ನೆರ ರುವಿರಿ? ವೇರಿಸುತ್ತಿದ್ದನು, ನೋಡುವುದಕ್ಕೆ ಅವನು ನಿಮ್ಮಂತೆಯೇ - ಸೀತಾ-ಈಗ ಯಾವದ್ಯಾಂತವನ್ನೂ ತಿಳಿಸಲಾರೆ. ಇದ್ದನು, ನೀವು ದರ್ಶನಕೊಟ್ಟಾಗಲೆಲ್ಲಾ ಅವನು ಜ್ಞಾಪಕಕ್ಕೆ ಹಗಲಿನಲ್ಲಿ ರಾಜಸಂದರ್ಶನವು ನಿಷಿದ್ಧ. ಇದು ನನ್ನ ವ್ರತದಲ್ಲಿ ಬರುವನು. ಒಂದು ಅಂಗ. ಸೀತಾ:-ತರುವಾಯ?