ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬರ ರ್ಗನ್ಯ ೧೧ ಮಾತ್ರ ನಿವೇದಿಸುವವು ಎಷ್ಟೇ ಪ್ರಾಜ್ಞರಾಗಿದ್ದರೂ ಸ್ವತಃ ಸ್ವರೂಪ ಫಲಗಳನ್ನು ಕುರಿತು ಕ್ರಮವಾಗಿ ವಿಮರ್ಶಿಸುವುದು ಕಷ್ಟ ಕೇಶಗಳಿಗೆ ಗುರಿಯಾದ ಕಾಲದಲ್ಲಿ ಪ್ರಜ್ಞೆಯನ್ನು ಕಳೆದು ಅವಶ್ಯಕವಲ್ಲವೆ? ಕೊಂಡಿರುವಂತ ಮಂದತ್ವದಲ್ಲಿರುವುದು ಎಷ್ಟೋಕಡೆ ನಿದ [-ವಿವೇಚನೆ, ವಿವೇಚನೆಯೆಂಬುದೇ ಸದಸಡ್ಡಿ ರ್ಶನಕ್ಕೆ ಬರುತ್ತಿರುವುದು, ಆ ವೇಳೆಯಲ್ಲಿ ಅವರಿಗೆ ಯಾರಾ ವೇಕ, ಸಾರಾಸಾರ ವಿಚಾರಜ್ಜನ ಅಥವಾ ವಸ್ತುವಿನ ದರೂ ಸ್ವಲ್ಪ ಎಚ್ಚರಿಕೆಯನ್ನು ಕೊಡಲೇಬೇಕಾಗುವುದು, ಗುಣ-ದೋಷ, ಸಾಧಕ-ಬಾಧಕಗಳನ್ನು ತಂದು ಮುಂದಿಟ್ಟು ಹೀಗಿರುವಾಗ ಸರ್ವ ಸಾಧಾರಣವಾಗಿ ಮೌಡ್ಯ ಮೂರ್ಖತನ ಎಚ್ಚರಿಸುವಂತಹ ಪ್ರಜ್ಞೆ, ಇದು ಮಾನವನ ಜನ್ಮದೂ ಗಳಿಗೆ ಬಲಿಬಿದ್ದು ಸಾಯುತ್ತಿರುವರೆಂಬ ಅಪವಾದಕ್ಕೆ ಗುರಿ ಡನೆ ಉಂಟಾಗಿರುವ ಒಂದು ಶಕ್ತಿಯಾಗಿರುವುದು, ಇದರ ಯಾಗಿರುವ ನಾವು-ಎಂದರೆ-ಸ್ತ್ರೀಯರಾದ ನಾವು, ನಮ್ಮ ಪ್ರಭಾವದಿಂದಲೇ ಮಾನವರು ಇದು ಕೆಟ್ಟದು, ಇದು' ನಮ್ಮಲ್ಲಿಯೇ ಸಹನಗುಣದಿಂದ ವಿಚಾರಮಾಡಿ ನಮ್ಮಲ್ಲಿ ಒಳ್ಳೆಯದು -ಎಂಬುದನ್ನು ತಿಳಿದು ಒಳ್ಳೆಯದನ್ನು ಹಿಡಿದು, ಮೊದಲಿನಿಂದಲೂ ನೆಲೆಮಾಡಿಕೊಂಡಿರುವ ಕೆಟ್ಟ ಗುಣಗಳಾವಾ ಕೆಟ್ಟದನ್ನು ಬಿಡಲು ಶಕ್ಯರಾಗುವರು, ಆದರೆ, ಚಿನ್ನ ಸಹಜ ವವು, ಹೊಸಹೊಸದಾಗಿ ಬಂದು ಸೇರಿಕೊಳ್ಳುತ್ತಲೂ ಸೇರು ವಾಗಿಯೇ ಮಾನವನಿಗೆ ಈ ವಿವೇಕ, ವಿವೇಚ ನೆ-ಅಥಮ ವುದರಲ್ಲಿಯೂ ಇರುವ ಕೆಟ್ಟ ಗುಣಗಳಾವಾವುವ, ಇವುಗಳನ್ನು ಪ್ರಜ್ಞೆ ಇದೆಯೆಂದೂ ಮತ್ತೆ ಅದರ ವಿಷಯವಾಗಿ ಚಿಂತಿಸುವ, ಹುಡುಕಿ ನೋಡಿ ಅಂಧವುಗಳನ್ನು ಪ್ರಯಾಸದಿಂದ ಒಂದೊ೦- ಅಭ್ಯಾಸಮಾಡುವ ಅಗತ್ಯವಿಲ್ಲವೆಂದೂ ಬಿಡುವಂತಿಲ್ಲ, ಇದು ದಾಗಿಯೂ ಸ್ವಲ್ಪ ಸ್ವಲ್ಪವಾಗಿಯ ಹೊರದೂಡಿ, ಆ ಸ್ಥಳ ಮಾನವರ ಜನ್ಮ ಸಹಜಗುಣವಾಗಿದ್ದರೂ ಅಂತಸ್ಥವಾಗಿಯೇ ದಲ್ಲಿ ಸದ್ದು ಣಗಳು ನೆಲೆಗೊಳ್ಳು ವಂತೆ ಪ್ರಯತ್ನಿ ಸಬೇಕು, ಇರುವುದಲ್ಲದೆ ಅಭ್ಯಾಸ, ಸಾಧನಗಳಿಲ್ಲದೆ ಪ್ರಕಾಶಕ್ಕೆ ಬರು ಅಂಧಪರಂಪರೆಯಾಗಿ ನಮ್ಮವರಲ್ಲಿ ಮನೆಮಾಡಿಕೊಂಡಿರುವ ವಂತಿಲ್ಲ. ಹಾಗೆ ಪ್ರಕಾಶಕ್ಕೆ ಬಂದಲ್ಲದೆ ಮಾನವನ ಒದ್ದಿ ಆಲಸ್ಯ, ಉದಾಸೀನ,ದುರಭಿಮಾನ, ಕಾಡುಹರಟೆ ಇವುಗಳನ್ನು ವಿಕಾಸಕ್ಕಾಗಲಿ, ಕ್ರಿಯಾಸಿದ್ದಿಗಾಗಲಿ, ಯಾವುದಕ್ಕೂ ಅವ ಸಮೂಲವಾಗಿ ಕಿತ್ತೊಗೆಯುವುದು ಅತ್ಯಗತ್ಯವು ನಮ್ಮ ಕಾಶವಿರುವುದಿಲ್ಲ, ಕೆಲವು ವೇಳೆಗಳಲ್ಲಿ-ಎಂದರೆ ಮಾನವರ ಶ್ರೇಯೋಭಿಮಾನಿಗಳಾದ ಪುರುಷರು ನಮ್ಮಲ್ಲಿರುವ ಈ ದೌರ್ಜ ಹೃದಯದಲ್ಲಿ ದುರಾಗ್ರಹ, ದುರಭಿಮಾನ, ಉದಾಸೀನ ಆಲ ನದ ಮೂಲವನ್ನೇ ಛೇದಿಸಲು ಸಂಕಲ್ಪಿಸಿ, ಪ್ರಯತ್ನಿ ಸಿದಾಗ ಾದಿಗಳ ದೂಷಗಳು ಪ್ರವೇಶವಾಡಿತಂದರೆ ಅವುಗಳ ವಿತ ಅವರ ಪ್ರಯತ್ನ-ಪ್ರಯಾಸಗಳಿಗೆ ಸಹಾಯವಾಗುವಂತೆಯೂ ಮ ಸಂಸರ್ಗದೋಷವನ್ನು ತಡೆದು ಮುಂದೆ ನಿಲ್ಲಲರಿಯದ ತನ್ನ ನಮ್ಮ ಅತ್ಯನ್ನತಿಗೆ ಸಾಧನವಾಗುವಂತೆಯ ನಾವು ಲ್ಲಿ ತಾನೇ ಲುಯಿಸಿ ಹೋಗುವುದು, ಈ ವಿವೇಕವು ಯ ಪ್ರಯತ್ನ ಪಡಬೇಕಾದುದು ನಮ್ಮ ಕೆಲಸವಲ್ಲವೆ? ಆದುದರಿಂದ, ಹೊಂದಿದಮೇಲಂತೂ ಆ ವಾನವರ ಸ್ಥಿತಿ, ವನ್ಯ ಪಶುಗಳಿ ನನ್ನ ವಿಶ್ವಸನೀಯ ಸೋದರಿಯರೇ? ದಯೆಯಿಟ್ಟು ಕ್ಷಮೆ ಗಿಂತಲೂ ಕೀಳಾಗುವುದು, ಹಾಗಾಗಲು ಅವಕಾಶಕೊಡದ, ಯನ್ನು ಅವಲಂಬಿಸಿರಿ; ನಾವು ನಿಜವಾದ ಮಾನುಷತ್ವವನ್ನು ಅವನತಿಹೊಂದುತ್ತಿರುವ ನಮ್ಮ ಸ್ಥಿತಿಗೆ ಈ ವಿವೇಕದ ಹೊಂದಬೇಕಾದರೆ, ಅದರಲ್ಲಿಯ ಸೀಜನ್ಮಧಾರಣಮಾಡಿ ಅಜ್ಞಾತಾವಸ್ಥೆಯೇ ಕಾರಣವಾಗಿರುವುದೆಂಬುದನ್ನು ತಿಳಿದು, ದುದರ ಕೃತಾರ್ಧತೆಯನ್ನು ಪಡೆಯಬೇಕಾದರೆ, ನಮಗೆ ಶಾಶ್ವತ ಅದನ್ನು ಪ್ರಕಾಶಕ್ಕೆ ತರಲು ಪ್ರಯತ್ನ ಪಟ್ಟು ವಿಚಾರ ಮಾಡಿ ಸುಖಾನುಭವವನ್ನು ಹೊಂದುವ ಯೋಗವು ಲಭಿಸಬೇಕಾ ದೆವಾದರೆ, ಆಗ ಅದು ಮತ್ತೆ ಹೃತ್ಥೋಶದಲ್ಲಿ ಅಡಗಿರುವ ದರೆ, ನಮ್ಮ ಮುಖ್ಯ ಧರ್ಮವೇನೆಂಬುದನ್ನು ನಾವೀಗ ಗಮನಿ ದನ್ನು ಬಿಟ್ಟು ಮೆಲ್ಲಮೆಲ್ಲನೆ ಸಂಚರಿಸಿ, ನಮ್ಮ ವಿದುಳು! ಸಬೇಕು, ಈಗ ನಮ್ಮನ್ನು ನಾವೇ ಉದ್ಧಾರಮಾಡಿಕೊಳ್ಳು ಬುದ್ಧಿಗಳಲ್ಲಿ ಹೊಕ್ಕು ಕ್ರಮಕ್ರಮವಾಗಿ ತನ್ನ ಶಕ್ತಿಯನ್ನು ವುದಕ್ಕಾಗಲಿ, ನಮ್ಮವರ ಉದ್ಧಾರಕ್ಕಾಗಿ ಕಂಕಣಬದ್ಧರಾಗಿ ಪ್ರದರ್ಶನಕ್ಕೆ ತರುವುದು, ಇದರಿಂದ ಆಚಾರ-ವಿಚಾರಗಳೇ ನಿಲ್ಲುವ ಪುರುಷರ ಕಾರ್ಯಸಿದ್ಧಿ ಗಾಗಲಿ, ಧರ್ಮದ ದಶಾಂಗ ಮೊದಲಾದ ಕರ್ಮಕಲಾಪಗಳಲ್ಲಿ ಸೇರಿರುವ ಗುಣದೋಷ ಗಳಾದ, ೧ ವಿವೇಚನೆ ೨ ಪಶ್ಚಾತ್ತಾಪ, ೩ ಕರ್ತವ್ಯಜ್ಞಾನ, ಗಳನ್ನು ತೆಗೆದು ನಮಗೆ ಸ್ಪಷ್ಟವಾಗಿ ತಿಳಿದುಬರುವಂತೆ ೪ ಧರ್ಮಶ್ರದ್ಧೆ, ೫ ಚಿತ್ರಸೈರ್ಯ ೬ ಸತ್ಯಾನುಸಂಧಾನ, ಮುಂದಿಟ್ಟು ವಿಮರ್ಶೆ ಮಾಡುವ ಇಚ್ಛಾಶಕ್ತಿಯುಂಟಾಗ ೬ ಸ್ವಾರ್ಥ ತ್ಯಾಗ-ಅಥವಾ ಪಾರಮಾರ್ಥಿಕಬುದ್ದಿ, ೮ ಸರ್ವಸ ಇದೆ. ಈ ಪ್ರಜ್ಞೆಯೇ ಮಾನವರ ಆಕ್ರೋನ್ನತಿ ಮಾನಸಿ ಮತಾಭಾವ, ೯ ಅಚಲಭಕ್ತಿ, ೧೦ ಸರ್ವ ಶ್ವರಸೇವಾ:- ಕೊನ್ನತಿಗಳಿಗೆ ಆಧಾರವಾಗಿದ್ದು, ಸಮಸ್ತಸುಖಕ್ಕೂ ಎಂಬೀ ಯೋಗಗಳನ್ನು ಅನುಕ್ರಮವಾಗಿ ನಾವು ಅಭ್ಯಾಸ ಸಾಧನ ವೆನಿಸುವುದು, ಮಾಡಬೇಕು, ಆದುದರಿಂದ ಈ ದಶವಿಧಯೋಗಗಳ ಗುಣ, ೩, ಪಾಪ, ಈ ಪಶ್ಚಾತ್ತಾಪವೆಂಬುದೇ ಸರಸ