ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩ ಕಾಖಂಡ

  • - - * -

- - - - - - - - - - - - - - - - - - - ವಸಿಕ್ಕಿದ ಫಲವಿಲ್ಲ, ಒಬ್ಬರಧರಿಸಿದ ವಸ್ತ್ರನರಿ ಧರಿಸಲಾಗದ, ಒಬ್ಬರು ಮಟ್ಟದ ಭಾವರಕ್ಷಯಂ ಮೆಟ್ಟಲಾಗದು, ಎರಡು ಕೈಗಳಿಂ ನುಂಡೆಯ ತುರಿಸಲಾಗದು, ಗದ್ದುಗೆಯಮೇಲೆ ಕುಳಿತು ಪಾದವನೀಡಲಾಗದು, ತೆಗ ದವು fರಣ ಹಲ್ಲಿನಿಂದ ಕಡಿಯಲಾಗದು, ಉಗುರುಗಳಿಂದ ಉಗುರು ತೆಗೆ ಯಲಾಗದು, ಆವಾಗಲೂ ತೃಣವಂ ಛೇದಿಸಲಾಗದು, ದಾರಿಯಲ್ಲದ ದಾ ರಿಗಳಿಂದ ತನ್ನ ನೆ ಹರರವನೆಗಳಿಗೆ ಹೋಗಲಾಗದು, ಜ೧ಜನಾಡ ಲಾಗದು, ಜೋಗಿಗಳಡತೆ ಅಧರ್ಮಿಗಳೊಡನೆ ಗೋಪಿ ಯಂ ವಾ ಡಲಾಗದು, ಬೆತ್ತಲೆ ಮಲಗಬಾರದು, ಅಂಗೈಯೊಳಗೆ ಉಣ್ಣಲಾಗದು `ಕೈಕಾಲುಗಳ ತೊಳೆಯದೆ ಮುಕ್ಕ೪ಶಿ ಉಗಳದ ಭೋಜನವಂ ನಾಡ ಲಾಗದು, ಒದ್ದೆ ಗಾಲಲ್ಲಿ ಮಲಗಲಾಗದು, ಎಂಜಲು ಕೈಯಲ್ಲಿ ಹೊರಟು ದAರಹೋಗಲಾಗದು, ಮಲಗಿದ ಹಾಶಿಗೆಯಲ್ಲಿ ಉದಕಸನಂಗಳಂ ವಡಲಾಗದು, ಪಾದರಕ್ಷೆ ಯಂ ಮೆಟ್ಟಿಕೊಂಡು ನಿಂತುಕೊಂಡು ಉ ದಕವರಿ ತೆಕ್ಕೊಳ್ಳಲಾಗದು, ರಾತ್ರಿಯಲ್ಲಿ ಎಳ್ಳನ್ನು ವದಗಾಗಿಹಾಕಿದ ಅನ್ನ ಮೊದಲಾದವು ಮುಟ್ಟಲಾಗದು, ನಲವತ್ರಂಗಳಂ ದೃಷ್ಟಿ ನೋಡಿ ಲಾಗದು, ಉಛಿಸ ಸಮಯಗಳಲ್ಲಿ ಮಂಡೆಯ ತುರಿಸಲಾಗದು, ಹೊ ಟ್ಯು, ಇದ್ದ ಲಾ, ಕೂದಲು, ಹೆಂಚುಗಳಿದ್ದ ಸ್ಥಳದಲ್ಲಿ ಕುಳ್ಳಿರಲಾಗದು ಬ್ರಾಹ್ಮಣನು ವೇದಮಂತ್ರಗಳ ಶೂದ್ರನಿಗೆ ಕಲಿಸಲಾಗದು ಕಳಿಸಲು ಬ್ರಾಹ್ಮಣ್ಹನಿ, ಕಲಿತದ ನಿಗೂಹನಿ, ಉತ್ತಮಜಾತಿಗೆ ಧಮ್ಮವ ಬೋಧಿಸಲಾಗದು, ಬೇಧಿಸಲು ಆ ಕೂದ್ರನಿಗೆ ಆಯವಹಾನಿ, ನಿಮಿತ್ತವಿಲ್ಲದೆ ಕೈಚಪ್ಪಾಳೆಯನಿಕ್ಕಲಾಗದು, ಅನ್ಯಾಯಾರ್ಜಿತದಿಂದ ವಿತ್ರವಕೊಂಬ ರಾಯನಿಂದ ಬ್ರಾಹ್ಮಣನು ದಾನವ ತೆಕೊಳ್ಳಲಾಗದು, ತೆಕ್ಕೊಂಡ ಬಾಹ್ಮಣನು ತನ್ನ ವಂಶಸಹಿತ ನರಕವಂತೈದುವನು, ಆಕಾ ಲಮಿಂಚು, ಗುಡುಗು, ಸುಂಟರಧಾ೪, ನಡುವಿರುಳು, ಕಳ್ಳಗಳು ಬಿ ಜಾಗ, ನೆಲಗುಡುಗು, ಕೂದರಸಾದ, ಸೂತಕದಲ್ಲಿಯೂ, ಅಮಾ - ಮಾಸ್ಸ, ಮಾರ್ಗಶಿರಾಡಿ ನಾಲ್ಕು ತಿಂಗಳು ಕೃತ್ಯಪಕ್ಷ ಸಪ್ತಮಿ, ಅ `ಜೈವಿ, ನವನಿತಾ, ಚತುರ್ದಶಿ, ಕುಕ್ಕಪಕ್ಷದ ಜಾಡ್ಯ ಪುಞ್ಞಮೆಗ