ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎLL ಕಾಶೀಗಂಡ ಭೂಮಿಯ೦ ನಾ೦ಡಲವಂಮಾಡಿ ಭಂಜಿಸಲು ಒತ್ಯಾದಿ ದೇವರ್ಕಳ , ಮಳ್ಳು, ತೃಗಳು ತೃಪ್ತರಖರು, ಮಂಡಲವ ಮಾಡುವಕಭ ಎಮೇಲೆ ಉಪಕವರ ಇಳಿದು ಬಾ ಹ್ಮಣರಿಗೆ ಚೌಕ, ಕೃತಿ) ಬರಿಗೆ ಮೂರುಮೂತಿ, ವೈಶ್ಯರಿಗೆ ಒಟವು ಮಾಡಬೇಕು, ರೂಪಿಂಗ ಸೀರಶಃವುದೇ ಶುದ್ದಿ, ತಾಯಮ್ಯಾಲೆ ತಳಿಗೆಯ ಇಟ್ಟುಕೊಂಡು ಉಂಬುವದು, cುJತಳಿಗೆ ಇಲ್ಲದೆ ಕರಗಳಲ್ಲಿ ಉಾಬಾವದು, ವಸ್ತ್ರ ದಲ್ಲಿ ಉ೦ಬಾವದು, ಗದ್ದಿಗೆಯಮಾಲೆ ಉಂಬುವದು, ಮಂಚದಮೇಲೆ ಉ೦ಬ೦ದು, ಈ ಊಟಗಳ ವಾ ಡಲಾಗದು : ಧರ್ಮಶಾಸ್ತ್ರವೆಂಬ ರಫವರಿ ವೇದಮೆಂಟ ಖಡ್ ನಂ ಧರಿಸಿದ ಬಾ ಹ್ಮಣರು ಹೇಳಿದುದೇ ಧರ್ಮ, ರಾತಿ ಯಲ್ಲಿ ದಧಿ, ಸತ್ರ ದಹಿ - ಇ೦೦ ಭಕ್ಷಿಸಲು ಧನು ಹಾಕಿ, ವ್ಯಾಧಿಸೀತೆಗಳು ಬರುವು, ನೀಲವಸ್ಸವಂ ಧರಿಸಿ ಮಾಡಿದ ಪುರಂಗಳು ನಿಮ್ಮಲ, ಸಿJಯರಿಗೆ ಸುಪ್ಪತ್ತಿಗೆಗಳಿಗೂ ಅಭಿ ಚಾರಿಕ ಕ್ರಿಯಗಳಿಗೂ ಸೀಲವಸ್ಯ ಮೋಸವಿಲ್ಲ, ಕಾನಕ ಸೂ ಕಿರಿದಿ ನೀಚವಾಣಿಗಳ ಸುಕಿ ಅವುಗಳ ಕೈ ಖನಿಕ್ ಅಯಮಾಡಿದರೂ, ಬಹು ವಗ೪೦ ವೇಷಧಾರಿಯಾಗಿ ವರ್ತಿಸಿದರೆ, ಚಾಹ ಹಾನಿ, ಅ ವರಿಗೆ ಪ್ರಾಯಶ್ಚಿತವೆಂತೆನೆ--ಒಂಭತ್ತು ಕೃಢವಕೊಡಬೇಕು, ಸಂಚ ಯುಜ್ಯವನಾಡುವನಮನೆಯ ಅಕ್ಕ ಅನ್ನ ತಸಮಾನ, ನ್ಯಾಯದಿಂದ ಹ ಚಾಪಾಲನೆಯ ಮಾಡುವ ಕ್ಷತ್ರಿಯನ ಮನೆ ಅನ್ನ ಹೀರಸಮಾನ, ಧರ್ಮ೦ದ ಬೇಹರಸವಾಡುವ ವೈಶ್ರನವನೆಯು ಅನ್ನ ಅನ್ನ ಸ ನಾನ, ಅಟ್ಯಾಸಿಯಾಗಿ ನವಾಯಿಯಾಗಿ ವೇದ ಗುರುಮಂತ್ರಗಳ ಲ್ಲದ ಶೂದನಮನೆಯು ಅನ್ನ ರಕಮಾಂಸದ ಸಮಾನ, ಅಲ್ಪಪ )ಯೋ ಜನಂಗಳಾಗಿ ಆಣೆಯನಿಕ್ಕಿಕೊಳ್ಳಬಾರದು, ಮದುವೆಯ ನಿಮಿತ್ತ ಸ್ತ್ರೀ ಯುರಳಿ, ಪ್ರಾಣಕಂಟಕದಲ್ಲಿ, ಮಾನಭಂಗದಲ್ಲಿ, ಗೋವುಗಳಲ್ಲಿ, ಧನಾ ಬಹಾರಂಗಳಲ್ಲಿ ಬ್ರಾಹ್ಮಣನ ರಕ್ಷಿಸುವದಕ್ಕಾಗಿ ಆಣೆಯನಿಕ್ಕಿಕೊಳ್ಳ ಲಾ ದೋಷವಿಲ್ಲ, ಆಣೆಯನಿಕ್ಕಬೇಕಾದರೆ ಪ್ರಾಹ್ಮಣಗೆ ಸುಕೃತದ ಆಣೆ, ಪ್ರತಿ ಹಂಗೆ ವಾಹನ ಆಯುಧಂಗಳಾಣೆ, ವೈಶೃಂಗೆ ಧನಧಾನ.