ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ೧೦ ನಲವತ್ತೆಂಟನೇ ಅಧ್ಯಾಯ. ಹೋಗಿ ಗಂಗಾಸ್ನಾನವಂಮಾಡಿ, ವಿಶ್ಲೇಕ್ಷರನ ದರ್ಶ: ವಂಮಾಡಿ, ಅಲ್ಲಿ ಒಂ ದು ತೀರ್ಥವು ಕಲ್ಪಿಸಿಕೊಂಡು ಆ ಸವಿಾಪದಲ್ಲಿ ಸಾಯrನಂಕುರಿತು, ಕೆಲ ವುದಿನ ಉಗ್ರ ತಪವಂಮಾಡಲು, ಸರೈನು ಪ್ರಸನ್ನನಾಗಿ ಮುನ್ನಿನ ದಿವ್ಯದೇ ಹಮಂಕೊಟ್ಟನು ಅಂದಾರಭ್ಯ ಸೂರ್ಯನು ಸಾಂಬಾದಿತ್ಯನೆನಿಸಿಕೊಂಡನು. ಆ ಸೂರ್ಯನ ಆರಾಧನೆಯಂ ಮಾಡಿದವರ್ಗೆ ಸಕಲ ವ್ಯಾಧಿಗಳು ಪರಿಹರವಾ ಗಿ ಸಕಲೈಶ್ವರ್ಯಗಳ೦ನನುಭವಿಸುವರು. ಆದಿತ್ಯವಾರ ಅರುಣೋದಯದಲ್ಲಿ ಸಾಂಬತೀರ್ಥಹೋಗಿ ಸನವಂಮಾಡಿ, ಸಾಂಬಾಧಿತ್ಯನಪೂಜೆಸಲು, ಸಕಲ ವ್ಯಾಧಿಹರ, ಸಿಯು ಪೂಜಿಸಲು, ವೈಧವ್ಯವಿಲ್ಲಾ, ಬಂಜೆಪೂಜೆಸಲು ಸಕ ಲಸಂಪನ್ನನಾದ ಸೌಂದ ಕೈಬಳ್ಳ ನುಗಸಪಡೆವಳು, ಆದಿತ್ಯವಾರ ರಥಸಪ್ತಮಿಾ ಕೂಡ ಗ್ರಹಣಸಮಾನವು, ಆದ್ದರಿಂದ ಆ ದಿನದಲ್ಲಿ ಸಾನಂಗಳ೦ಮಾಡಲ, ಕುರುಕ್ಷೇತ್ರದಲ್ಲಿ ಸನ್ನಿ ಹತ್ಯಾತೀರ್ಥಂಗಳಲ್ಲಿ ೩ನದಾನಾದಿಗಳಂ ಮಾಡಿದವ ಆವುಂಟು, ಮಾಘಮಾಸದ ಆದಿತ್ಯವಾರಗಳಲ್ಲಿ ವಿಶ್ಲೇಕ್ಟರಗೆ ಪಶ್ಚಿಮದಲ್ಲಿ ರ್ದ ಸಂಬತೀರ್ಥದಲ್ಲಿ ಸ್ನಾನವಂಮಾಡಿ: ಸಾಂಬಾದಿತ್ಯಸೂರ್ಯನ ಅಶೋಕಪು ಶೃಂಗಳಿಂದ ಪೂಜಿಸಲು, ಸಕಲಾಭೀವೃ ನಿದ್ದಿಯಹುದು, ಸಂಬಾದಿತ್ಯನ ನಿತ್ಯವೂ ಪೂಜೆಸಿ ಎಂಟ: ನಮಸ್ಕಾರಂಗಳಂ ಮಾಡಲು ಕಾಶೀವಾಸ ಫಲವುಂಟು. ಎಂದು ಕುಮಾರಸ್ವಾಮಿ ಅಗಸ್ತಗಿಂತದನು. ಕೇಳ್ಮೆ ಅಗಸ್ಯನೇ! ನಿನಗೆ ಸಾಂಬಾ. ದಿತ್ಯನ ಮಹಿಮೆಯಂ ಪೇಳನಲ್ಲಾ ಸಕಲಭೀಷ್ಟಪ್ರದಮಪ್ಪ ದೃವಂದಿತೃನವ. ಹಿಮೆಯಂ ಪೇಳೆನು, ಕೇಳಂದು ಹೇಳತೊಡಗಿದನೂ ಎಂದು ವ್ಯಾಸರು ತನಿಗೆ ಭುದ್ದಿಗಳಿಂದ ಅರ್ಥಮಂ ಸೂತಪುರಾಣ�ಕನು ಶೌನಕಾದಿಮನಿಗಳಿಗೆ ಹೇಳಿ ಸಬ್ಬಲ್ಲಿಗೆ ಅಧ್ಯಯಾರ್ಥ.# - ಇಂತು ಶಿಮುತ್ಸಮಸ್ತಭೂಮಂಡಲೇತ್ಯಾದಿ ಬಿರುದಾಂಕಿತರಾದ ಪ ಹೀಗವುರವರಾಧೀಕ, ಶಿ ಕೃಷ್ಣರಾಜ ಒಡೆಯರವರು ಲೋಕೋಪಕಾರ ವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣಿಕ ಕಾಶೀಮಹ ಮಾಈ ಪಡ್ರಣದಲ್ಲಿ ಸಾಂಬಾದಿತ್ಯನ ಮಹಿಮೆಯೆಂಬ ನಾಲ್ಪತೆಂಟನೇ “ಥ್ಯಾ .ಮಾರ್ಥ ನಿರೂಪಣಕ್ಕಂ ಮಂಗಳಮಹಾ, "- ನಲವತ್ತೇಳನೇ ಅಧ್ಯಯು ಸಂಪೂರ್ಣ, ಆಗಿ