ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ಐವತ್ತೊಂದನೇ ಅಧ್ಯಾಯ. ೨ ದಿ| ವೃದ್ಧಹಾರಿತಮಸಿಯೇ ನೀನು ಪೂ :ಸಿದ ವೃದ್ಧಾದಿತ್ಯನೆಂಬ ತನ್ನನ್ನೂ ಆರು ಸೂಜಿ ಸ್ಯಾರೋ ಅವರಿಗೆ ಜರಾಮರಣ ಭಯವಿಲ್ಲದಿರಲೀ, ಎಂದು ವರವ ನಿತ್ತು ಸೂಯ-ನು ಅಂತರ್ಧಾನವಾಗಲು, ವೃದ್ಧಹಾರಿತನು ಸೂರ್ಯನಿಂದ ವರ ತಂಪಡೆದ ಕಾತಲ್ಲಿ ಮೋಕ್ಷಕ್ಕೋಸ್ಕರ ತನನಂಮಾಡುತ್ತಿದ್ದನು. ಕೆಳ್ಳೆ ಅಗಸ್ತನೆ ಕಾಶಿಯಲ್ಲಿ ವೃದ್ಧಾದಿತ್ಯನ ಆರಾಧನೆಯಲ್ಲಿ ಮಾಡಿ ಆನೇಕ ಮದಿ ಕೃತಾರ್ಥರಾದಾರು ಎಂದ ಕುಮಾರಸ್ವಾಮಿ ಮತ್ತಿಂತೆಂದನು ಕೆಳ್ಳೆ ಆನೇ! ಕಾಶೀಕ್ಷೇತ್ರ ದಲ್ಲಿ ಕೇಶವಾದಿತ್ಯನೆಂಬ ಸೂರ್ಯನು ಇವನು, ಆ ಸೂರ್ಯನು ಕೇಶವಮೂರ್ತಿಯಾದ ವಿಪ್ಪವನ್ನಾರಾಧಿಸಿ ದಿವ್ಯಜ್ಞಾನವಂ. ಪಡೆದನು, ಅದೆಂತೆಂದರೆ, ಪೂರ್ವದಲ್ಲಿ ಒಂದಾನೊಂದುದಿನ ರಥಾರೂಢನಾಗಿ ಆಕಾಶದಲ್ಲಿ ಚುಸುವ ಸೂರ್ಯನು ಕಾತಿಯಲ್ಲಿ ಈ ರನಪೂಜೆ೦Sಾಡಿ ಕೊಂಡು ನಿಶ್ಚಲಚಿತ್ತನಾಗಿ ಸಮಾಧಿಯಲ್ಲಿ ಕುಳಿತು ದಿವ್ಯತೆ'ಪಸ್ಸಿನಿಂದಿಹ ವಿಷ್ಣುವ೦ಕಂಡು ಸೂರ್ಯನು ತನ್ನ ರಥದಿಂದ ಇ ದು ವಿಷ್ಣುವಿನಸವಿಾದ ಕೈಬಂದು ಸದ್ದು ಮಾಡದೆ ಪರಾಕಿನಲ್ಲಿದ್ದ ಸಮಯವನ್ನೊಡಿಕೊಂಡು ಇರ ಲ, ವಿಷ್ಣುವು ಶಿವಪೂಜೆಯಲ್ಲಿ ಮುಗಿಸಿ ಕಣ್ಣೆರೆದು ನೆಡುವುತರೋ ಸೂರ್ಯಸ್ತು ವಿಷ್ಣುವಿಗೆ ನಮಸ್ಕಾರವಂಮಾಡಿ ಇಂತೆಂದು ಬಿನ್ನೈಸಿದನು, ಎಲ್ಸಿ ಸ್ವಾಮಿ! ನೀನು ಸಕಲ ಚರಾಚರಕ್ಕೆ ಅಂತಾತ್ಮನು, ಸಕಲಬ ಹ್ಯಾಂ ಡಗಳ:ು ಉತ್ಪತ್ತಿ ಸ್ಥಿತಿ ಆಯಂಗಳ೦ವಾಡುವ ಪರತರವಸ್ತುವಾದ ನೀನು ಇಲ್ಲಿ ಆರಪೂಜೆಯಂಮಾಡುತ್ತಾಯಿದ್ದೀರಿ ಎಂದು ಕೇಳುವದಕೋಸ್ಕರ ಬಂದೆನೂ ಎಂದು ಗಭೀರವಾದ ಧ್ವನಿಯಿಂದ ಬಿ ಸುವ ಸೂರ್ಯಂಗೆ ವಿಷ್ಣುವಿಂತೆಂದನು, ಕೇಳ್ಳೆ ಸೂರ್ಯನೇ! ಈ ಕಾಶೀಕ್ಷೇತ್ರದಲ್ಲಿ ದೇವದೇವ ನಾದ ಉಮಾಪತಿಯಾದ ಪರಮೇಶ್ವರನು ಒಬ್ಬನೇ ಪೂಜ್ಯನು ಸಕಲಕಾರಣ ನೂ ಈ ಕ್ಷೇತ್ರದಲ್ಲಿ ತ್ರಿಲೋಚನನಾದ ಈಶ್ಚ ರಹೊರತಾಗಿ ಇತರ ದೇವ ತೆಯ ಪೂಜೆಯಂಮಾಡಿದವನು ಲೋಚನಹೀನನು 1ು ತ್ಯುಂಜಯನಾದ. ಪರಮೇಶ್ವರನ ಆರಾಧಿಸಲು ಜನ್ಮ ಮೃತ್ಯು ಭಯಂಗಳ ಪರಿಹರಿಸುವನು. ಪೂರ್ವದಲ್ಲಿ ಈ ಮೃತ್ಯಂಜಯನ ಆ ಾಧಿಸಿ ವಾರ್ಕ: ಡೇಯ, ಶ್ವೇತಕೇತು ನಂಧಿ ಭೈಂಗಿ ಮೊದಲಾದವರು ಮೃತ್ಯುವಂಗೆದ್ದರು ಬಂದು ಬಾಧಿ