ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ 8** ತಿಸಿದರಂತನೆ- ಸಾವಿತ್ರಿಗಾಯಿತ್ರಿ ಸರಸ್ವತೀ,ಪ್ರಕೃತಿಮಿತಿ,ಕತಿ, ಅಹಂ ಕರಟಿತ್ಯ ಸರೇಂದಿ ಯಂಗಳೂ ಪಂಚತನ್ಮಾತೆ ಹಂಚಮಹಾಭೂತೆ,ಕ ಬ್ಲಾದಿವೆ, ಬ್ರಂಹಾಂಡವಂ ನಿದ್ದಿಸುವಂಥಾವಳು, ನೀನು ಬ್ರಂಹಾಂಡ ದ ಒಳಗೂ ಹೊರಗೂ ಮಿಹಂಥಾವಳೊ ನೀನೆ ಪರಮಾತ್ಮ ಸ್ವರೂಪಿಣಿ, ನೀ ನೇ ಸರ್ವರೂ ರೂಪಿಲ್ಲದವಳು ನೀನೇ, ಇಬ್ಬಾ ಶಕ್ತಿ ನೀನೇ, ಮಹಾ ವಾಲೆಸಾಹ,ಸ್ಪದೆ, ಅಮೃತರಣಿದೇವರ್ಕಗಳಿಗೆ ಆಹುತಿಯು ನೀವ ಮಂತ ೨ಕ್ಕೆ ೨ಣವಸ್ಸ ರೂಪ, ಬ೦ ಹಾದಿಗಳು ನಿನ್ನಿಂದಾವುಟ್ಟಿದರೂ ಧರ್ಮಾರ್ಥ ಕಾಮಮೋಕ್ಷಂಗಳು ನೀನೆ, ಅದರಫಲಂಗಳೂ ನೀನೆ, ಈವ ಪಂಚವೆಲ್ಲವೂ ನಿನ್ನಿಂದ ಆಯಿ.. ನಿನ್ನಿಂದಲೇ ಸ್ಕೂಲ, ಸೂಕವ ಸುಗಳು, ಕಾಣಬರ್ಪ ವಸ್ತುಗಳೂ, ಕಾಣಬಾರದ ವಸ್ತುಗಳೂ ನೀನೆ, ನೀನು ಹೊರತಾಗಿ ಏಸು ಇದ್ದೀತು ಎರೈತಾಬೆ! ಈಗಬಲವಂತನಾದ ದು ರ್ಗಾಸುರನಂ ಬಳಸಹಿತವಾಗಿ ಸಂಹರಿಸಿ ಸಂರಕ್ಷಿಸಿದೆ ನನಗೆ ನೀನ ಲ್ಲದೆ ಗತಿಯತಾನು ; ಅದು ಕಾರಣಾ ನಿನ್ನನ್ನೇ ಶರಣುಹೊಕ್ಕೆವು. - ಎಲೈ ವಿಶ್ಲೇ, ಅಂಬಿಕೆ, ದೇವಿ! ನಿನ್ನ ಶುಭವಾದಂಥಾ ಕೃಪಾದೃಷ್ಟಿಯುಳ್ಳವರೇ ಧ ನರು ಪುತ್ರ ಮಿತ್ರ ಕಳತ್ರ ಸಹಾ ಬಹುಕೀರ್ತಿಯುಳ್ಳವರು ನಿನ್ನ ಭಕ್ತಿಗೆ ದತ್ತು ಎತ್ತಣದು, ಎಲೇ ತ್ರಿಪುರಾರಿಪತ್ನಿ : ನಿನ್ನ ನಾಮಸ್ಮರಣೆಯುಳ್ಳವರ ಇಹದಲ್ಲಿ ಸಕಸಭಾಗ್ಯವನನುಭವಿಸಿ ದೀರ್ಘಯುಷ್ಯಂತರಾಗಿ ಕಡೆ ದಲ್ಲಿ ಅವರು ಪುನದ್ಧನ್ಯವಿಲ್ಲದೆ ಶಿವಸಾಯುವ ನೈದುವರೂ, ಈ ದು ರ್ಗಾಸುರಸು ರಣದಲ್ಲಿ ನಿನ್ನ ಅಮ್ಮತಸ್ಥರೂಪವಾದ ದೃಸ್ಟಿಯಿಂದ ನೋಡಿ ಜಾತ್ರದಲ್ಲಿದೆ, ಅಮೃತದೇಹಿಯಾವನಕುರದೃಸಿ ಹಿಂದ ನೋಡಿದ ಇನ್ನ ದೃಷ್ಟಿಯಂಬ ಅಗ್ನಿ ಯಿಂದ ಹತವಾದ ದೈತ್ಯರು ವಿಡಿಗಳಾಗಿ ವತು ಗಕಾ೦ತಿಯುಳ್ಳವರಾಗಿ ಸ್ಪರ್ದವವೈವಿದರು, ಹಾಗೆಯಹುದಲ್ಲದೆ ದುರ್ಜನ ರದ್ಧಿಸುರುಷರು ದುಷ್ಟ ದೃಷ್ಟಿ ಇಲ್ಲದವರಾಗಿಲಧಾರೆ, ಅದುರ್ಜನರಿಗೂ ಸ ತ್ಪುರುಷರವೊಲು ಸಮ್ಮತಿಸುವುದು ಎಂಬ ಈ ರೀತಿಯಲ್ಲಿ .ದೇವರ್ಕಳು ವಿಯಂ ಸುತಿಸಿ ಅತ್ಯಸಂರಕ್ಷಣೆಯುಂ ವಾ ರ್ಥಿಸಿದರೂ ಅದೆಂತೆನೆ ಎ ವ ತಾನಿ ಭವಾನಿ ತಿ ಧುರಕಾನಪತ್ನಿ, ಮಕ್ಟರಿ, ಈ ನಾಲ್ಕು