ಪುಟ:ಕುರುಕ್ಷೇತ್ರ ಗ್ರಂಥ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೯ ದ ೧ ಮರಾಟರಸರಾಕ್ರಮ. ದರ ಸಲುವಾಗಿ ನಮ್ಮ ಶಿರಸ್ಸುಗಳನ್ನು ಯಲ್ಲಿ ಹಿಡಿದು ಯುದ್ಧಕ್ಕೆ ಸನ್ನದ್ಯರ ಗಿರುತ್ತೆವೆ. ಇನ್ನು ನಮ್ಮ ರಸಿಕಾಯಿ ಪರಾಕ್ರಮವನ್ನು ಪರೀಕ್ಷಿಸಬೇಕು. ನಮ್ಮ ನವಾಗಿ ಆದವೆತ್ಮವು ಬಡಿ ಸಹಿತವಾಗಿ ಕಾಮಪರವರಿಗೆ ಇಂದು ಕೂಡಿ ಇದೀತು, ಇನ್ನು ವೈ.ಗ... Zuಳಲು ಮri ಅಗ್ನತೆ ದೊರೆಯಬೇಕು ಎಂದು ಓದಿಂಡನು. ಆಗ ಧವಸದೇನು ಅಂದ ಅಂಶೋಳನಿಂದ ತನ್ನ ಖದ್ಯದಿಂದಲೇ ಮುರಿಯನ್ನು ತಿಂರು--“ಖಾಸಾಹೇ, ಈ ಕಾಲದಲ್ಲಿ ಕೃತಿಯಿಂದ ಸಾಕ್ರಮ ತೊಡಿಸ ತಕ್ಕದು, ನನ: ಕ್ಯಾಲಿಕಾಮಾತಿಗೆ ರಪಾನದ ಇಚ್ಛೆಯಾಗಿವೆ. ಆಕೆಗೆ ಕಂಟನಟ ರಕ್ತವನ್ನು ಕುದಿಸಿ ತೃಸಿಡಿಸಬೇಕು. ಅದನ್ನು ಆಗದಿದ್ದರೆ, ಅದನ್ನು ರಕ್ತ ಕುಡಿಸಿ ಆಕೆಯನ್ನು ಸಂಪಡಿಸಬೇಕು," ಎಂದು ಜಿದನು, ಕಲೆ ಗಾರರಿದು ತನ್ನ ಹತ್ತು ಸಾವಿರ ಕಾಯದ ಸೈನ್ಯದ ರಣಪಾಂಡಿ ಇವನ್ನು ೨೧ರಿಸಲು ಸಜದನು. ಆತನು ಸ್ವತಃ ಕೈಯಲ್ಲಿ ಸಣ್ಣಗೆಂದು ನಿಶಾನೆ ಯನ್ನು ಸಿಡಿದುದು ನಯ'ದ ಕಬ್ಬಗಳನ್ನು .ಸುಲೋಹಿಲರ ಮಳೆ ೧ ರವಾಯು ಗು.. ಮಳೆ ಸುರಹನು, ಮೊದಲ ಹೆಸ ರಾ ರರು; ಒ ಇಬಹಿದಾಸನ ವರಾತ್ರಿ ಆರ. ಇದದರು. ಪ್ರಕ ವಾದ "ಬಾಹುವನು ಸ್ವರ ಸಂವಾದ ಕಾರ್ಯವನ್ನು ಭಯಂಕರವಾವಿ (JG ೭.ಸು. ಶಾಗೆ ಸವಾಲೆರರ , ಬಾಬೆಗಾಲುಕಪ) ರ್ಡಾ ಒಳಿತಾಗಿ ಈ ನುಮಾಡಿ ದರು. ಮಾಟ ಈ ಯುವನ್ನು ನೋಡಿ ಅಕ ದಶಹನು ಆಶ್ಚರ್ಯವ್ಯನು. ಈ ಘೋರಸಂಗದಲ್ಲಿ ಬಾಹಿಮಪಾನನ ಆರು ವಾಲುಗಳು ನಾತವಾದವು. ಸ್ವತಃ ಅವನಿಗೂ ಗಾಯಗಳಾದವು, ಎಂಟು ಸಾವಿರ ಜನ ರೋಲರು ರಣದಲ್ಲಿ ಮಡಿದರು. ಸ್ವತಃ ದಮಾಜಿಗಾಯಕನಾಡನಿಗೂ ಗಾಯಗಳಾದವು; ಆದರ ಆ ವೀರರು ಹಿಂಜರಿಯದೆ ಒಂದೇಸಮನೆ ಲೋಹಿಲರನ್ನು ಹಳೆಯಹತ್ತಿದರು. ರೋಹಿಲರು ಮರಾಟರ ಸಃ ಉಬ್ಬಾಳುತನವನ್ನು ತಡೆಯಲಾರದೆ ನಮರಭೂಮಿಯಿಂದ ಸಾಲುವೆಗೆದರು. ಆಗ ಮರಾಟ: ಸವೈಶ್ಯರನಂತೆ ಅವರ ಬೆನ್ನಟ್ಟಿ ಮಾಡಿದ ಗೊಲೆಗೆ ಲೆಕ್ಕವಿಲ್ಲ. ಆಗ ಅವರು ಲೈವವ ದರ ದುಯನ್ನು ತೋರಿಸಲಿಲ್ಲ. ಹೀಗೆ ಇಬ್ರಾಹಿಮಪರ್ವತರದಿರು, ದಮಾಜಿಗಾಯಕವಾಡ ವಿಲಕ್ಷಣ ಪರಾಕ್ರಮ ವನ್ನು ಪ್ರಕಟಿಸಿ, ರೋಹಿಲರನ್ನು ಹೊಡೆದೋಡಿಸಿ, ಜಯವನ್ನು ಸುಪಾದಿಸುತ್ತಿರಲು, ಅಳುದ್ದ 3ಮಂತ: ಸವಾರಿಗಳಿರುವ ನಿಟ್ಟಿನಲ್ಲಿ ವಿಜಯದ ನಿರು ಕೋಲಾಹಲ ದುಂಟಾಯಿತು. ಅದನ್ನು ಕೇಳಿ ಮರಾಟರ ಸೈನ್ಯದ ನಿರಾಶೆ-ನಿರಿಸಗಳೆಲ್ಲ ಅಳಿದು ಹೋಗಿ, ಅವರು ಉತ್ತಪಲಿಗಳಾಗಿ ಪರಾಕ್ರಮದಿಂದ ಕಾದಹತ್ತಿದರು. ಜಯ ಪ್ರಾಪ್ತಿಯ ಆಶಯ ಅವರಿಗೆ ತೋರಹತ್ತಿತು. ಅಬದಾಲಿಯು ಮುಖ್ಯವಜೀರನಾದ ಶಹಾವ ಖಾಸನೊಡನೆ ಭಾವುಸಾಹೇಬನೂ, ಎಲಸರಾಯನೂ ಕಾಡತೊಡಗಿದ್ದರು. ಶಹಾವಳೀಖಾನನು ಸಾಮಾನ್ಯ ವೀರನಲ್ಲ, ಉಚ್ಛತದೆ ವೀರಕೋಟೆಯಲ್ಲಿ ಆತನ ಗಣನೆ by +r