ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಸಬ್ಬೋಧ ಚಂದ್ರಿಕ


---

- == ಗಳನ್ನು ಆಯಾ ಸ್ಥಳದಲ್ಲಿ ಇಡುತ್ತ ತತ್ಪರತೆಯಿಂದ ತನ್ನ ವ್ಯಾಪಾರವನ್ನು ಸಾಗಿಸು ವನು, ಸಾರಾಂಶ , ಕೃತಿಯ.ಗೆದ ಧರ್ಮದಂತೆ ಜನರ ಅನುಕೂಲತೆಯೇ ತನ್ನ ಅನುಕೂಲತೆಯೆ.೦ತಲ, ಜನರ ಸುಖವೇ ತನ್ನ ಸುಖವೆಂತಲಾ, ಜನರ ಲಾಭವೇ ತನ್ನ ಲಾಭ ವೆ೦ತಲೂ ತಿಳಿದು, ಅಂದರೆ ಜನರಿಗೆ ಶ್ರೇಷ್ಟ ಶ್ವವನ್ನೂ , ತನಗೆ. ಕನಿಷ್ಟತ್ವವನ ಕೆಮ್ಮು , ಪರಹಿತಸಾಧನಕ್ಕಾಗಿ ಒಂದೇ ಸವನೆ ತನ್ನ ಸತಾ ಭಿವೃದ್ಧಿಯನ್ನು ಮಾಡಿ ಕೊಳ್ಳುವನು. ಕೃ ತ9ುಗಡ ಈ ಸತ್ಯವಾದ, ಹಾಗು ಸರೈ ಯಕ್ಕರ್ಧ ದಿಂದ ಆ ಮನುಷ್ಯನ ವ್ಯವಹಾರವು ಅಭಿವೃದ್ದ ವಾಗುತ್ತ ಹೋದಂತೆ, ಅವನ ಮನಸ್ಸು ಬರಬರುತ್ತ ವ್ಯಾಪಾರದಲ್ಲಾ ಗುವ ಲಾಭದ ಕಡೆಗೆ ಹರಳಹ 4ುತ್ತದೆ , ಇದರಿ೦ದ ಅವನ ಕರ್ತವ್ಯ ಜಾತ್ರ ತಿಯು ಕಡಿಮೆಯಾಗಿ ಸತ್ಯಧರ್ಮದಲ್ಲಿ ಸ್ವಲ್ಪ ಸ್ವಲ್ಪ ಅಭಿಮಾನವು ಐಬು ದೂರದಂತೆ ವಿಶ್ರವಾಗಹತ್ತುವದು. ಆಗ ಕೃತಯುಗವು ಹೆನೀಗಿ ಶ್ರೇತಾಯುಗವು ಪ್ರಾರಂಭವಾಯಿತೆಂದು ತಿಳಿಯಬೇಕು. ಈ ಯುಗಭೇದದ ಸಂಗಡ ಆ ವ್ಯಾಪಾರಸ್ಸಿನ ನಾವು ರೂಪ ಕ್ರಿಯೆಗಳಲ್ಲಿ ಭೇದವಾಗುವದು, ನನ್ನ ಸ್ವ ಜನ ಒಂಟಿಹೆಸರಿನಿಂದ ಯಾಕೆ ಕರೆಯಬೇ ಕೆಂಬ ಭಾವನೆಯು ಆತನಲ್ಲಿ ಉತ್ಪನ್ನವಾಗಿವದು , ತನ್ನ ಊಟ-ಉಡಿಗೆಗಳು ಕೀಳ ಶರದವೆಂದು ಅ9ನು ಎಣಿಸತೊಡಗುವೆನು ನಾನು ವಿಲಾಸಿಯಲ್ಲಿ ಅತಲೂ, ಬಡ ೨ನದಿಂದ ಬಾಳುವೆವಾ ಡು ವೆನೆ ತಲ ತಿಳಿಕೂಳ್ಳವನು. ರ್ಆ ಆತನ ಕಲ್ಲು, ಶಕ್ಕೆ ಡಿಗಳೂ, ಅಳತೆ-ಮಪುಗಳ ಸರಿಯಾಗಿ ತೂಕ-ಅಳತೆಗಳು ನುಂಗಲಾಗಿದ್ದ ರೂ, ಅದರಂತೆ ಆತನ ಕೆ.ಇದಕಬಳ್ಳ ವ ವ್ಯವಹಾಲಿದಲ್ಲಿ ಪ್ರಾಮಾಣಿಕತನವು ತೋರಿ ದರೂ ಆತನಿಗೆ ತಾನು ದೊಡ್ಡ ಮನಸ್ಸಿ ನವನೂ, ಪ್ರಾಮಾಣಿಕನು ಎಂಬ ಅಭಿಮಾ ನವು ಉತ್ಪನ್ನ ಮಾಗ್ರವನ , ಇವರಂತಿ, ದಾನಧರ್ಮ, ಹೊತ್ತಿಗೆ ಸರಿಯಾಗಿ ಕೆಲಸಮಾಡುವದು , ಪರಾರ್ಥ ಗಳನ್ನು ವ್ಯವಸ್ಥೆಯಿಂದ ಇಡುವದು ಮುಂತಾದ ಕಾರ್ಯ ಸಾಧಕತೆಯ, ಹಾಗು ಕಾರ್ಯ ತಪ್ಪಿ೦ತೆಯ ಲಕ್ಷಣಗಳು ಅಶನಲ್ಲಿ ಕಂಡ) ಬಂದರೂ ಇವುಗಳನ್ನು ನಾನು ಮಾಡುವೆನು ಎಂಬ ಅಭಿಮಾನವು ಆತನಲ್ಲಿ ಉತ್ಪ ನ್ಯ ವಾಗುವದು ಸಾರಾಂಶ, ತ್ರೇತಾಯುಗದ ಮನುಷ್ಯನಲ್ಲಿ ಸ್ವಾಭಿಮಾನವು ಈ ತನ್ನ ವಾಗಲು , ತನ್ನ ಸತ್ವವನ್ನು ಅಭಿವೃದ್ಧಿಗೊಳಿಸಿಕೊಳ್ಳಲಾರದೆ, ಕೃತಯು ಗದಲ್ಲಿದ್ದ ಸತ್ವವನ್ನು ಮಾತ್ರ ಕಾಯ್ದುಕೊಂಡು, ತಾನು ಪರಹಿತನಾಡುವವ ನೆಂದು ತಿಳಕೊಳ್ಳು ವನು , ಮುಂದೆ ಆ ವ್ಯಾಪಾರಸ್ಥನ ಮನಸ್ಸು ಲಾಭಾಸಕ್ಕೆ