ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vk ಕರ್ಣಾಟಕ ಕಾವ್ಯಕಲಾನಿಧಿ ಚ ಡದಮೃತಾಂಶುಮಂಡಳ ಮುದೇಂ ಸುಡದೇ ಹಿಮವುಂಡು ಬಾ ತ || qಡುವಿನ ಪೂವೆ ಸುಟ್ಟ ವುದು ಮಾಯ ವಿಯೋಗಿಯೊಳೆಂತು ಬರ್ದಪರ್ ||

  • ಪರಿಕಿಸೆ ಪಾಂಚಭೌತಿಕಮಿದೆಂಬುದಸಂಗತಮೇಕwತಿಕಂ | ವಿರಹಿಜನಾಳಿಗೀಭುವನವೆಂತನೆ ಸೂಸುವ ಶೀತಳಂ ಜಳ೦ || ಸುರಭಿಸಮೂಾರಣಂ ಸ್ಮಿತವನೋಲ್ಲಸಿತಂ ವಸುಧಾತಳಂ ಸುಧಾ | ಕರಕ್ರಏತಪಾಂಡುನಭವಾದುದು ಪಾಂಡುಗೆ ಪಾವಕೂಪಮಂ [v೩||

ಶರಶಲ್ಯಮಿನಿತು ಸಿ ಯು | ಮರಿದಸುವಂ ಪಿಡಿಯಲೆರ್ದೆಯನಲ್ಲದೆ ನಡೆ ವಿ | ಸ್ಮರತರತತಿ ಕಿಲರಿಯೆನು | ವಿರಹಿಯ ನೋವಿಗೆ ಸಾಯಲಿಲ್ಲದ°ಂದಂ [vi ವ|| ಅಂತು ಕಂತುರಾಜರ ಕೆಂತದಂತೆ ಕೊಂತಿಯ ರೂಪಮೆರ್ದೆಯಂ ನಡೆಯುಂ ನೊಂದು ಮದನದಾಹದಿಂ ದೇಹಂ ಕೊರಗೆ ಮಲ್ಕಲಂ ಮುಗಿ ಮನಮುಂ ನಿಡಲ ಪಿಡಿಯಲಾದೆ ಪಾಂಡುರಾಜಂ ಪುಂಡರೀಕದಂತೆ ವನವೆ ಭವನವಾಗಿರ್ಪುದುಮೊಂದು ದಿವಸಮವಸಂತವಾಸವೆಂಬ ಭವನದ ನು ನೋಹರಕ ಮನಮೆಳ ದುವರಿಯೆ ಮನೋಹರಿಯೆಂಬ ಮನಃಪ್ರಿಯವೆರಸು ವಜ ಮಾಳಿಯೆಂಬ ವಿದ್ಯಾಧರಂ ಒಂದೊಂದು ಬಂಧುರಮಪ್ಪ ಮಾಧವೀ ಮಂಡಪದೊಳ್ ಮನೋಭವಸುಖಮನನುಭವಿಸಿ ತನ್ನ ಬೆರಲುಂಗರದ ಕೆಂಬ ರಲುಗೆ ಕಣೆತ್ತು ದಾಡಿಂಬದ ಬಿತ್ತು ಗೊತ್ತು ನೋವುವ ಸುಖಶಿಶುಗೆ ಮನೆ ಮುದ್ರಿಕಯಂ ಕಳೆದು ನೀಡಿನೀಡಿಯಳವಾಡಿ ಮದೀಡಾಡಿ ಪೋಪುದುವಾ ಪುರದೊಳ್ ಶಾಂಡುರಾಜಂ ಬಂದು ಮನೋಜ ವಾಣಭಿನ್ನ ಮಪ್ಪ ಬಿರಯಿ ಯೆರ್ದೆಯಿನುದಿರ್ದ ವಿರಹಾಗ್ನಿ ಯಂತಿರ್ದುಂಗುರವಂ ಕಂಡು ನಿಡುಂ ಭಾ ವಿಸಿ ನೋಡುತು ಮಿಕ ಆವಜ ಮಾಳಿಯಂ ಮು | ದು,ವಿಚಯತಳತನಯನನಾಕಾರಕಳ3 || ಕವಿದನಾತನ ಭಾಗದ ; ದೇವಂ ಬರ್ಪಂತ ಬಂದನತಿ ಸಂಭ್ರಮದಿಂjiv X| ಬ