ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪ ಭಾರತೀಯರ ಇತಿಹಾಸವು. Y , 5 (1) ) ಮುಟ್ಟುವ ಧೈರ್ಯವಾಗಲಿಲ್ಲ; ಆಗ ಬ್ರಹ್ಮತೇಜದಿಂದ ಬೆಳಗುವ ಯಾಜ್ಞವಲ್ಕರು ಎದ್ದು ತಮ್ಮ ಶಿಷ್ಯರಿಗೆಲ್ಲ ಗೋವುಗಳ ಗು೦ಪನ್ನು ಹೊ ಸದುಕೊಂಡು ನಡೆಯಲು ಅ ಸ್ಪಣೆ ಮಾಡಿದರು, ಮತ್ತು ತಾವು ಜನಕಮಹಾ ರಾಯನ ಸಭೆಯಲ್ಲಿ ನಡೆಯುವ ಬ್ರಹ್ಮವಿದ್ಯೆಯ ಗೂಡ ಪ್ರಶ್ನೆಗಳಿಗೆ ಉತ್ತರ ಕೊಡಲು ಸಬ್ಬಾಗಿ ನಿಂತುಕೊಂಡರು. ಆಗ ಬ್ರಹ್ಮವಾದಿನಿಯಾದ ಗಾರ್ಗಿಗೂ, ಅವರೂ ವೇದಾಂತ ತತ್ವಗಳ ಬಗ್ಗೆ ಪ್ರಶ್ನೆ ಇತ್ತರಗಳು ನಡೆದವು. ಇವರ ಉತ್ತರಗಳಿ೦ದ ಸಭೆಯ ಬಾಯಿ ಕಟ್ಟಿ ಹೋಯಿ ತು; ಸೃಷ್ಟಿಯ ಕರ್ತನು ಒಬ್ಬನೇ ಇದ್ದು, ಆ ಒಬ್ಬ ನಿಂದಲೇ ಮರು, ಮರದಿಂದ ಮುನ ರು, ಮನರಿಂದ ಮರು ಲಕ್ಷ, ಮಾರುಲಕ್ಷದಿಂದ ಮುವತ್ತು ಕೋ ( ಟಿ ದೇವತೆಗಳಾದರೆ ಅದು ಬಿಡಿ ಬಿಡಿಯಾಗಿ ಆಗ ಹ ಳಿರುವ ವೇದಾ೦ತದ ಗುಟ್ಟು ಬಹು ಮನನೀಯ ವಾಗಿದೆ. ಆ ಕಾಲದ ಜ್ಞಾನಿಗಳಲ್ಲಿ ಯಾಜ್ಞವಲ್ಕರು ಸಮಾಜ ಸುಧಾ ರಕರ, ಧರ್ಮಸುಧಾರಕರF, ಸ್ವತತ್ರ ವಿಕಾ ರಶೀಲರೂ, ತೇಜೋ । ರಾಶಿಗಳ ಆಗಿ ಮೆರೆಯುತ್ತಿದ್ದರು. ಯಾಜ್ಞವಲ್ಕರು ತಮ್ಮ ಮೋಹದ ಮಡದಿಯಾದ ಮೈತ್ರೇಯಿಯನ್ನು ಬಿಟ್ಟು, ನಾನಾ ಶ್ರಮಕ್ಕೆ ತೆರಳುವಾಗ “ ಪ್ರಿಯೇ ? ಇಗೊ ( ಈ ನನ್ನ ಆಸ್ತಿಯನ್ನೆಲ್ಲ. ನಾ ನಿನ್ನು ವಶಕ್ಕೆ ಹೊರಡುವೆನು” ಎಂದಾಕ್ಷಣವೇ ಮೈತ್ರೇಯಿಯು ಯಾಜ್ಞವಲ್ಕರನ್ನು ಕುರಿತು, " ಪ್ರಿಯ ವಲ್ಲಭ ? ಈ ಆಸ್ತಿಯೆಲ್ಲವೂ ಕೊನೆಗೆ ಇಡೀ ಪ್ರಪ೦ಚದೊಳಗಿರುವ ಸಂಪತ್ತೆಲ್ಲವೂ ನನ್ನ ಕೈ ಸರಿ ದರೂ ಅದರಿಂದ ನನಗೆ ನಾವು ತಪ್ಪುವದೇ ? ಎಂದು ಹಲುಬಿದಳು; ಅದಕ್ಕೆ ಯಾಜ್ಞವಲ್ಕರು ( ಅಗದು; ಹಾಗೆಂದ ಆಗದು; ದುಡ್ಡಿನಿಂದ ನೀನು ಶ್ರೀಮಂತಳಾಗು ವಿ ಮಾತ್ರ. ಐಶ್ವರ್ಯವೆಂದೂ ಅಮರತ್ವವನ್ನು. ಕೊಡ ದೆಂಬ ಋಷಿಗಳ ಮಾತು ಕೇಳಿ, ಮೈ ತೇಯು ( ಹಾಗಾ ದರೆ ಅಮರವಾಗುವ ಬಗೆ ಯಾವುದು? ಎಂಬುದನ್ನು ದಯವಿಟ್ಟು, ಹೇಳೋ ಣವಾಗಲೆ೦ರು ಬಿನ್ನವಿಸಿಕೊಂಡಳು; ಆಗ ಯಾಜ್ಞವಲ್ಕರು (( ಪ್ರಿಯೆ! ನೀ ನನ್ನ ಜೀವದ ಮಡದಿ; ಅದರೂ, ಅಮರವಾಗುವಂಥ ಈ ಮಹತ್ವದ ಪ್ರಶ್ನವನ್ನು ಕೇಳಿ, ನೀನೆನಗೆ ಹೆಚ್ಚು ಮೆಚ್ಚಿನ ಮುದ್ದಾಗಿ