ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ, ಕರ್ಣಾಟಕ ಎಂಜರಿ. (ಸಂಧಿ, ••• •vvvvvv •••••• • •vvvvv vv vvvvvvvvv ಪಂಚಾಚಾರವಿಚಾರರ ನಿಲ್ಮಲ || ಪಂಚಪದಾಸಾಚಾರಪದ ಕ್ಲಾ” | ಪಂಚವಿಧವಿರಾಜಿತಮುಮ್ಮಿಯೊಳಭಿವಂದನೆದುಂ ಮಾಂ | ಮುಕ್ತಿಪದದ ಹೊಲಬಂ ಮುಗುಳ ಣೆಯನ | ಶಕ್ತಿಗಿಡಿದ ಪರಿವಿಡಿಯಂ ವಿಮಲವಿ || ರಕರಸಾಸ್ವಾದನಮಂ ಹೇಗೋಪಾದೇಯದ ತಜನಂ || ಮುಕ್ತಿಗೆ ಮುಕ್ತವೆನಿಸುವಾಗಮಮಂ | ವ್ಯಕರಿಸುವುಪಾಧ್ಯಾಯರನಾಂ | ಛಕ್ತಿಯನಭಿವಂದಿಸುವೆಂ ಸುಮತಿವಿಶಾಲತೆಯುಂ ಬಯಸಿ ||೪ ಮೈದುಂ 7:ಕವಚನಮುಮಂ ನುಡಿ | ದ ದುದ ಮುಂ ಕೊಂಡ ಮಹಾವ್ರತಮಂ | ಪ ಪಡಿಸದ ತೀವ್ರ ಪರಿಗ್ರಹಕೊಂದಿನಿಸಂ ಚಿತ್ತವನು || ಎಜಗಿಸದೆನ್ನವರನ್ನಿಗರೆನುತುಂ || ಮಕಂ ಮಚ್ಚರಗೊಳ್ಳದ ಸತ್ಯ | ಕೈವೆಟ್ಟಿನಿಸುವ ಸಾಧುಸಮಿತಿಗತಿಸವತೆಯೊಳೆಲಗುವೆನು || ೫ ಗುಪ್ಪಿ ತಯಾಂಡಿತರುರುಗುಣಗಣ || ಲಿಸ್ತರಮಂಜಿನಧರ ವಿಚಾರಕ | ರಾಸ್ತಾಗಮನದುವಿದರು, ಮತಿವಸದಸುಖತತ್ಪರರು | ಸಪ್ತ ಮಹಾತತ್ತ್ವಜ್ಞರಧಿಕರು | ಮದನಮದಹರರನುಕಂಪಾ | ವ್ಯಾಪಹೃದದುರೆನಿಸುವ ದೂಗಿನಿಕಾದರದೆಂಗುವೆನು || ಪರಮಬಹ್ಮಹೃದಯಸರಸಿರುಹೋ |