ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮ ಸಂಧಿ.


ಸೂಚನೆ | ಭರತೇಶನ ಬಗೆಯಿ ಮಗುಚಿವ | ಸರದೊಳೆ ಗಂಗೆಯೊಳಾದುದ್ದೆಗಮಂ | ಪರಹರಿಸಿದಳಾಗಂಗಾದೇವತೆ ಜಯನೃಪಚಂದ್ರನುಗೆ || ಬಳಿಕ ಸುಲೋಚನೆಯಿಂ ನೇಗಿ ಆ99ುಳಿ | ನಳಿನವಿಲೋಚನೆ ಲಕ್ಷ್ಮಿ ಮತಿಯುಂ | ವಿಳಸದೈಭವದಿಂ ರವಿಕೀರ್ತಿಗೆ ಕೈದಾರೆಯನೆ೦ದು || ಇಳೆಗಧಿನಾಧನಕಂಪನರೇಂದ್ರ || ೮೪ ತಾಂಬರಗಜಭೂಷಣತುರಗಾ | ವ'ಯಿಂದೊಸಗೆಗೆ ಬಂದ ನರಾಧೀಶರನುಪಚರಿಸಿದನು ||೧ ಇಂತುಪಚಾರ ಮಾಡುತ್ತವರಂ | ಸಂತಸದಿಂ ಬೀ - ಟ್ಟು, ಎಟಕ ಭೂ | ಕಾಂತನಕಂಪ ಸುಗುಣೆ ಸುಲೋಚನೆಗಂ ಲಕ್ಷ್ಮೀ ಮತಿಗಂ || ಚಿಂತಾರತ್ನ ಚೈತನ್ಯಂಬಡೆ | ದಂತಡುವಲಿಯುಂ ದಣಿವಂತಿತ್ತಾ ! ಕಂತುಸದೃಶಜಯನೃಪನಂ ರವಿಕೀರ್ತಿಯುಮಂ ಬೀಳ್ಕೊಟ್ಟಂ ||

N ಪೀಯೂ ಪಾಂಬುಧಿಯಿಂ ಭಾರ್ಗವಿವರ | ಸಾಯಿಂದಾವರಜಂ ಪೊಅಮದುವಂ | ತಾಯತನೇತ್ರೆ ಸುಲೋಚನೆಗೂಡಿಯಕಂಪನ ನಗರಿಯನು || ಆದುತಿಯಿಂದವ ಪೊಏಮಟ್ಟ• ಜಯ | ಜಾಯಾಸತಿ ಜಯಭೂವರನಭಿನವ | ಕಾಯುಭವಂ ಖರಕಿರಣಪ್ರಭವಂ ಕುಲಿಶಾಯುಧವಿಭವಂ || ೧) ಎಡಬಲದೊಳಗಣ 5 ಕೋಮಲೆಯಃ | ಪಿಡಿದುನಗರಿ ಚಾಮರವಂ ಬೀಸಲಿ | ಪೊಡವಿಯಯರೆಣ್ಣಾಸಿರಮುಕುಟಧರರ ಬಿಡದೋಲೈಸಿ |