ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧oಳ ಕರ್ಣಾಟಕ ಕಾವ್ಯಮಂಜರಿ (ಸಂಧಿ, ನರತರ ನವಪಟ್ಟದ ಪೇರಾನೆಯ | ನಗರಿ ಕರಂ ಪೊಗಬಿಕ್ಕರಿಗರ ಪೊಸ | ನುಡಿಯಂ ಲಾಲಿಸುತಾಪುರವಂ ವೊಮುಟ್ಟನವನಿಪಾಲಂ || ೩ ಪೂರವಿ ನೆಯದಾಪಡೆಗೆ ಫಣೀಶನ ! ಬೆಗೆ ಸತುಗುಂದಿತದ ಬಿಣ್ಣಿಗೆ ರ್ಬಾ || ಗಡಿಗೆಟ್ಟಿತು ತತ್ಸರದಿಂದೊಗೆದು ನೆಗೆವ ಧೂಳೇತತಿಗೆ || ಪೊಡೆವ ಪಲವು ವಾದ್ಯಧ್ಯನಿಗೆಣೆಸೆ | ಗಡಿಯುಂ ಸಾಲದು ನಿಮಿರ್ವ ಪತಾಕೆ | ಳಡಿಗೆಟ್ಟಿತು ಪವಮಾನಂ ಮತದನೇನ ಬಣ್ಣಿಪೆನು !! ವಾರಾಣಸಿಯನೊಲವಿನಿಂ ಪೊಅವು || ೬ಾರಾಜೇಂದ್ರ ಶಿಖಾಮಣಿ ತನ್ನ ದು | ಭೂರಿಟಿಳಂಬೆರಸಳಕಾನಗರಿಗೆ ದಂಡುನಡೆವ ತೆ ದಿ | ಧಾರಿಣಿ ಡಿwಯಿಸುವವೊಲೆ ಬಡಗಣ | ದಾರಿವಿಡಿದು ನಡೆತಂದಾಜಂಗಮ || ವಾರಿಧಿಯಂತೆ ವಿರಾಜಿಸ ಗಂಗಾನದಿಯು ತಡಿಗೆ ಬಂದು {4 ಎನ್ನ೦ ಧರಿಯಿಪ ಭುಜದೊಳೆ ಜಯಸತಿ | ಯುನ್ನ ಲೈಯಿನಿರಿಸುವುದಚಿತೃಮೆ | ಇನ್ನವಳಂ ಪಿಡಿದಸಿಧಾರೆಗೆ ಪೊವಡಿಸುವದನ್ನೆ ವರ || ನಿನ್ನ ನೋಡೆನೆನುತ್ತಾ ನೃಪನೊಳೆ | ತನ್ನ ಮೊಗಂದಿರುಗಿದ ಭೂಭಾವಯು | ಬೆನ್ನೊಳೆಸೆವ ಮುತ್ತಿನ ವೇಣಿಯವೋಲೆ ಸೊಗಯಿಸಿತಾಸಿಂಧು | ೬ ಗರಗರನೆಯುವ ಗಂಗಾದೇವಿಗೆ | ಧರಣೀದಯಿತೆ ಧವಲಿಚಾಮರಮಂ | ಹರಿಸಮೋವೆ ಹಲವಂ ಡಾಳಿಸುವಂದದ ಪಂಪಸುರ್ಗೊರಯಂ !! ಬರಿದುಂ ಪಿಡಿದೊಲ್ಲೆತ್ತುವ ತೆಜದಿಂ | ಕರನೊಪ್ಪುವ ಕಾಶಪ್ರಸವಂ ಸುರು | ಚಿರತರುನಿಕುರುಂಖಂ ಬೆಳದೊಪ್ಪಿದುವಾರಿಕ್ಕರೆಗಳೇಳು ||v