ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮ ಸಂಧಿ. -~- 0 -- ಸೂಚನೆ || ಭರತೇಶನ ಬಗೆಯ ಮಗುವ || ಸರದೊಳೆ ಗಂಗೆಯೊಳಾದುಬೈಗಮಂ ! ಪರಹರಿಸಿದಳಾಗಂಗಾದೇವತೆ ಜಯನೃಪಚಂದ್ರಮುಗೆ || ಎಟಕ ಸುಲೋಚನೆಯಿಂ ನೇರ್ಗಿ (49ುಳೆ | ನಳಿನವಿಲೋಚನೆ ಲಕ್ಷ್ಮಮತಿಯುಂ | ವಿಳಸದೈಭವದಿಂ ರವಿಕೀರ್ತಿಗೆ ಕೈದಾರೆಯನೆಂದು || ಆಳೆಗಧಿನಾಧನಕಂಪನರೇಂದ್ರ | ೮೪ ತಾಂಬರಗಜಭೂಷಣಾತುರಗಾ | ವ'ಯಿಂದೊಸಗೆಗೆ ಬಂದ ನರಾಧೀಶರನುಪಚರಿಸಿದನು | ಇಂತುಪಚಾರ ಮಾಡುತ್ತವರಂ | ಸಂತಸದಿಂ ಬೀಳ್ಕೊಟ್ಟು ಬಳಿಕ ಭೂ | ಕಾಂತನಕಂಸಂ ಸುಗುಣೆ ಸುಲೋಚನೆಗಂ ಲಕ್ಷ್ಮೀ ಮತಿಗಂ || ಚಿಂತಾರತ್ನಂ ಚೈತನ್ಯಂಬಡೆ | ದಂತಡುವಲಿಯುಂ ದಣಿವಂತಿತ್ತು ! ಕಂತುಸದೃಶಜಯನೃಪನಂ ರವಿಕೀರ್ತಿಯುಮಂ ಬೀಳ್ಕೊಟ್ಟಂ | ಪೀಯೂ ಪಾಂಬುಧಿಯಿಂ ಭಾರ್ಗವಿವರ | ಸಾಯಂದಾವರಜಂ ಪೊಅಮದುವಂ || ತಾಯತನೇ ನುಲೋಚನೆಗೂಡಿಯಕಂಪನ ನಗರಿಯನು || ಆದುತಿಯಿಂದವ ಪೊಏಮಟ್ಟಂ ಜಯ | ಜಾಯಾಪತಿ ಜಯಭೂವರನಭಿನವ | ಕಾದುಭವಂ ಖರಕಿರಣಪ್ರಭವಂ ಕುಲಿರಾಯುಧವಿಭವಂ || ಎಡಬಲದೊಳಗೆ 5 ಕೋಮಲೆಯರ | ಏಡಿದುನಗರಿ ಚಾಮರವಂ ಬೀಸಲಿ | ಪೊಡವಿಯೆಯರೆಣ್ಮಾಸಿರಮುಕುಟಧರರ ಬಿಡದೋಲೈಸಿ ||