ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೫ ೬ ಶಾಂತೀಶ್ವರ ಪುರಾಣಂ - ಜನಕಂ ಸತ್ಯ ಆಲಿಂ ಭೋ ! ಕನೆ ಬಂದರಿವಂದಿರಳವನಿಯದೆ ಪೋಣರ || ಲೈನುತುಮ೦ ದಮಿತಾರಿಯ : ತನಯರ ಕಡುಪಿಂಗೆ ಮೆಚ್ಚಿ ದರ್ ಬಲಕೃಷ್ಣರ || ೧೬ || ವ ಇಂತು ಮೆಚ್ಚು ತಖಿಳಸೈನ್ಯಸಮನ್ವಿತಂ ಬರ್ಪ್ರಹರಾಜಿತಾನಂತ ವೀರ್ಯರಂ ಕಂಡೆಲೆಲೆ ನಮ್ಮ ತಂದೆಯಂ ಕೊಂದ ಪಗೆವರ್ ಒಂದರಿ ತಣಿಂ ಸಿಲ್ಕಿದರೆಂದುಲಿದು ಸುಘೋಷವಿದ್ಯುದ್ದಂಷ್ಟರುದ್ದಂಡಕೋದಂಡಂ ಗಳಂ ಕೊಂಡು ನೀವಿ ಜೇವೊಡೆದು ಸಂವೃಷ್ಟಿಯ ಕಡಂಗಿ ಕಲಕಿದಾಗಉಪಲಾಗದು ಶತ್ರು ಶೇಷಮನೆನುತ್ತು ಕೊಂಡು ಕೋದಂಡಮಂ | ಮುಳಸಿಂದೋವದನಂತವೀರ್ಯನೃಪನೊಂದುಗ್ರಾಮಂ ತೊಟ್ಟನಾ | ಗಳ ತೊಟ್ಟೆಚ್ಚು ಸುಖೋಪನಂ ಸುಭಟವಿದ್ದುದ್ದಂಷ್ಟ್ರನಂ ತದ್ವಲಾ | ವಳಿಯಂ ತೂಂತಿದನಂತಕಾಸ್ಯ ಕುಹರಾಂತರ್ಭಾಗದೊಳ್ ಬೇಗದಿಂ || ವ|| ಅದಂ ಕಂಡನಂತಸೇನಕುಮಾರಂ ಮುದಮನಸ್ಸು ಕೆಯ್ಯುತ್ಸಾ ಹಭೇರಿಯಂ ಪೊಯೀ ಪುರಮಂ ಕೈಗೆ ಸನ್ಮಂತ್ರಿಮುಖ್ಯಪುರಜನಪರಿ ಜನಸಹಿತಮಿದಿರ್ವಂದು ವಂದಿಸಿ ಬಲಾಚ್ಯುತರ ಪರಮಾಶೀರ್ವಚನವಚ ಯಸರಿಲಬ್ಬನಾಗಿ ಜನಿತಾನೇಕಾನಕಾನಿಕದ ಬಹುಳ ವಂ ವೊಮಮಂ ತಿಂಬೆ ಘರಾಂ ಗನೆಯರತಂದ ಯಿಂದೋವಳಸುವ ಮಣಿದೀಪಪ ಭಾಮಾಳೆ ಮಾರ್ತ! ಡನಗುರ್ವ೦ ಮೀ ಪವು-ತಿರಯನುಜಯುತಂ ವಾರಣಾರೂಢನಾಗಿಂ | ತನುರಾಗ ಮಿಕ್ಕು ಪೊಕ್ಕಂ ಪುರಮನವನಿಸಂ ಸೂಕ್ತಿಸಂದರ್ಭಗರ್ವ೦ || ಗದ್ಯ | ಇದು ವಿನಮದಮರೇಂದ್ರಮೌಳಿಮಣಿಕಿರಣಮಾಳಾಪರಾಗಪರಿ ರಂಜಿತಪರಮ ಜಿನರಾಜಸಮಯ ಸಮುದಿತಸದಮಲಾಗಮಸುಧಾಶರಧಿಶರದಿಂದು ಶ್ರೀಮಾಗನಂದಿಪಂಡಿತಮುನೀಶ್ವರಮನೋಜನಿತವಿರುಪಮದಯಾಸರಸ್ಸರಸೀಸಂಭೂ ತಸಂಭವಾಮbಸು ಕ ವಿ ಕ ಮ ಲ ಭ ವ ವಿರಚಿತಮಪ್ಪ ಶಾಂತೀಕರಪುರಾಣದೊಳ ರ್ದತಾರಿವಿಜಯವರ್ಣನಂ ಅಷ್ಟಮಾಶ್ವಾಸಂ ಸಂಪೂಣfo Yadav