ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮ ಕರ್ಣಾಟಕ ಕಾವ್ಯಕಲಾನಿಧಿ

ಆಶ್ವಾಸ ಬದವಿದ ಧನಮಂ ಸತ್ತು || ತದಾನದೊಳ' ಸಲಿಸದಿ೦ತು ಕಿಂಚಿತ್ಸುಖಲೋ ! ಭದಿನಿಂತೀಸಂಸ್ಪತಿಭೋ ! ಗದ ಬಿಯಮಂಗೆಯ್ದರೆಯುವರ' ದುರ್ಗತಿಯಂ

!! ೧೧: ಪ್ರಮದಾ ಸ೦ಗಮೆ ಮಾನಭಂಗಮಧುಮಾಲಾವಲ್ಲರೀಜಾಬೀ ! ಜನತೀವಾಲ್ಪಸುಖಂ ಮಹಾಸುಖಮಗೆತ್ಕರಂದದಿಂ ಮಗ್ನನಾ || ಗಿ ಮತಿಭ್ರಾಂತಿಯೊಳಂತಿರಿ ನಿನಗಾಯ್ತಾ ದುರ್ಗತಿಕ್ಷೇಶವ || ಶ್ರಮದಿಂ ಏಂಗುವೆ ಪುತ್ರನಿಂದುಯಿಸೈ ಸಮ್ಯಕ್ಕೆ ಸಂಪತ್ತಿಯಂ ||೧೧೬ || ವನಿತಾಲೋಲದಪಾಂಗಮಾಲೆಗೆ ಮುಖಸ್ಕರಾರವಿಂದಕ್ಕೆ ಪೀ | ನನಿತಂಬಕ್ಕೆ ಘನಸ್ತನಕ್ಕೆ ಕಲಹಂಸೀಮಂದಯಾನಕ್ಕೆ ಮೊ : ಹನಮುಗ್ಧಕಮನೋಹರಾಂಗಜಲತಾಗಾತ್ರಕ್ಕೆಣಂ ಸೋಲು ಕಾ , ಮನ ಕೆಯ್ದ ಕೊಳಗಾಗಿ ಪುತ್ರ ಪಡೆದ್ರೆ ನೀಸೀಮಹದ್ಭುಃಖಮಂ ೧೧ ೬ || - ರತಿಸತಿಯ ದೂಸ೨೦ ದು | ರ್ಗತಿಯ ನೀಂ ಪಡೆದು ಪಡೆದೆ ದುಃಖಂಗಳನಿ | ಜಿತರತಿಶತಿನುತಿಯೇಸಂ | ಸೃತಿಮಾತ್ರ ಮನೊದೆದು ಕಳೆಗುಮಿಂತಿದು ತರ್ಥ್ಯ {: ೧೧V * ಮುಂ ನೆರಮಿರ್ದ ಕರ್ಮಮಿರದೆ ರುಮಂ ನರಕಕ್ಕೆ ತಂದ | ಸಂ ನೆರೆ ತಾನೆ ದಂಡಿಸುವುದಾಪಟುಕರ್ಮದಿಸಪ್ಪ ನೋವನಾ | ವ ನಿರಿಯಲ್ ಸಮರ್ಥನೆಲೆ ಜೀವನೆ ಕೇಳ್ ಜಿನಮಾರ್ಗವೊಂದೆನಲು । ನೀ೦ ನೆನೆ ಕರ್ಮವೈರಿ ಭವವೈರಿ ಜಿನೇಂದ್ರಸದಾರವಿಂದಮಂ || ೧೧೯|| ಈನರಕದುಃಖವೇದನೆ ; ಗೇನುಂ ಸೆಡೆಯದೆ ನಿತಾಂತಮರ್ಹದ್ಘಾನಾ || ಧೀನನನನಾಗೆ ನಂದನ | ನೀನೆಯ್ಯುವೆ ಸೌಖ್ಯಪದವಿಯಂ ಪರೆವಿಂದಂ || ೧೦೦ || ನಿನಗಾಂ ಪಿಂತಣ ಜನ್ಮದ | ಜನಕಂ ಪ್ರತಿಬೋಧಿಸಿ ಬಂದೆ ಸುರ ನೀ ||