ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
103

ಶರಸೇತು ಬಂಧನ
11. ಸಮನ್ವಯದ ಆವಶ್ಯಕತೆ-
ಹಳೆ, ಹೊಸ ಮೌಲ್ಯಗಳು, ರಾಮಭಕ್ತಿ, ಕೃಷ್ಣಭಕ್ತಿ ಯುಗಧರ್ಮ
ಇವುಗಳ ಸಮನ್ವಯದ ಆವಶ್ಯಕತೆ.
12. ಅರ್ಜುನ ಹನುಮಂತರು ವಹಿಸಿದ ನಿಲುವುಗಳು ತಾತ್ವಿಕವೆ,
ಆಕಸ್ಮಿಕವೆ, ಕ್ಷಣಿಕ ಆವೇಶದ ಫಲವೆ ಎಂಬ ವಿವೇಚನೆ.