ಪುಟ:ರಮಾನಂದ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೮೫ ಕಿವಿಗೊಡದೆ ಸ್ವಚ್ಚಂದನಾಗಿ ತಿರುಗುವುದನ್ನು ನೋಡಿ ವಿಷಾದಪಡು ವೆನಾದರೂ ಯತ್ನವಿಲ್ಲದೆ ಸುಮ್ಮನಿರಬೇಕಾಗಿದೆ, ಈ ದಿನವೂ ಆತನು ಬಾಲೋದ್ಯಾನದ ಮಂಟಪದಲ್ಲಿ ಒಬ್ಬನೇ ಕುಳಿತಿದ್ದು ಧನ್ನೂ ಆತನಲ್ಲಿಗೆ “ ಮಧುಕರಿ ' ಎಂಬ ವೇಶ್ಯಾಂಗನೆಯು ಚೇಟಿಯೊಡನೆ ಹೋಗುತ್ತಿದ್ದುದನ್ನು ನೋಡಿ, ಅಲ್ಲಿ ನಿಂತಿರಲಾರದೆ ಹೊರಟು ಫಿ ಬಂದನು, ಇದು ನಿಜವೋ ಸುಳ್ಳೋ ಎಂದು ನಿರ್ಧರಿಸಬೇಕಾಗಿ ದ್ದರೆ ಸತ್ಯ ಸೇನನನ್ನು ಕೇಳಬಹುದು.” ಎಂದು ಹೇಳಿದನು, ಆ ಬಳಿಕ ಲಂತೂ ಗುರುಗಳು ಕ್ರೋಧದಿಂದ ಅಧೀರರಾಗಿ ಕುಳಿತು- ಚಿಃ | ಚಿಃ!! ಇನ್ನು ನನ್ನಿ೦ದ ಕೇಳಲಾಗುವುದಿಲ್ಲ. ಹೇಳದಿರಿ. ಒಬ್ಬ ನಿಂದ ಆತನು ನಾಟಕಶಾಲೆಗೆ ಹೋಗುತ್ತಿರುವನೆಂಬುದನ್ನು ತಿಳಿಯಲಾಯ್ತು. 10 ಮತ್ತೊಬ್ಬನಿಂದ ನಿಶಾಚರನಾಗಿ ದುರ್ವ್ಯಸನದಲ್ಲಿ ಬಿದ್ದಿರುವನೆಂಬು ದನ್ನು ಕೇಳಿದೆನು, ಮತ್ತೊಬ್ಬನಿಂದ ಇವೆಲ್ಲವೂ ಒಟ್ಟಿಗೆ ನಿರ್ಧಾರ ವಾಗುವಂತೆ ಮಾಡಲ್ಪಟ್ಟಿತು. ಇನ್ನು ಉಳಿದಿರುವುದೇನು ? ಇಂತಹ ಶಿಷ್ಯರನ್ನು ಬಳಿಯಲ್ಲಿ ರಿಸಿಕೊಂಡು ಕಲಿಸುವೆನೆಂಬ ಗುರುವೇ ಹುಚ್ಚ ನಾಗುವನಲ್ಲದೆ, ಬೇರಿಲ್ಲ.” ಎಂದು ಹೇಳಿ, ಅಲ್ಲಿಂದೆದ್ದು ಎಲ್ಲ ರೂ 15 ಡನೆ ಹೊರಟುಹೋದರು, ನಾನು ಅವರ ಕಟ್ಟಾಣತಿಯಂತೆ ನಿನ್ನನ್ನು ಹುಡುಕಲು ಇಲ್ಲಿಗೆ ಬಂದೆನು. ರವ;- (ಸಬ್ಬನಾಗಿ ಕುಳಿತುಕೊಳ್ಳುವನು.) ಸೌಮ್ಯ:- ಎಲಾ ವಾಸಿ ! ರವಿವರ್ಮ! ದಾಯಾದಮೂತ್ಪರ್ಯ ಧಿಂಧ ಬೀಗಿ ಹೀಗೆ ಹೇಳಿದೆಯಾ ? ಒಡಹುಟ್ಟಿದ ಪ್ರೀತಿ, ಎಳ್ಳ ಪ್ರಾ 20 ದರೂ ಬೇಡವೇ ? ಹೇಗೆ ಬಂದೀತು ? : ನೀತಿಯೇ ಇಲ್ಲವೆ ? ಕ೦ದ 1( ಒದಶಟ್ಟಿ ದರೇಂ ನಂಟಿರೆ ?| ಒಡಪುಟ್ಟಿಯ ಕೋಲು ಮತ್ತೆ ಕುತ್ತಂ ನರನಂ | ಅಡವಿಯೊಳೆ ಪುಟ್ಟ ಮಲಿಕೆ | ಕಿಡಿಕುಂ ಗಡರುಜೆಯ ನನ್ನ ರುಂ ಬುವಿಯೋಳೋಳರ್ ” 25