ಪುಟ:ರಮಾನಂದ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಾನಂದ. ೧೦೫ ಪ್ರವೇಶಿಸುವನು, ಆಪಾ:-(ಕೈ ನೀಡಿ, ಕ್ಷೇಮದರ್ಶಿಯ ಕೈಹಿಡಿದು, ಸಮೀಪದಲ್ಲಿದ್ದ ಪೀಕಿ ಹಲ್ಲಿ ಕುಳ್ಳಿರಿಸಿಕೊಂಡು) ಸುಬ್ರಾಹ್ಮಣ ! ಸುಖಾಗಮನವಷ್ಟೆ ! ಕ್ಷೇಮ:- (ರವಿವರ್ಮನನ್ನು ನೋಡಿ, ತಲೆದೂಗಿ, ಮುಗುಳುನಗೆಯಿಂದ) ಸಾಧುವರೇಣ್ಯ! ದುರಾಚಾರಪರರ ದ್ರೋಹಗಳನ್ನು ಕಂಡುಹಿಡಿದು, 5 ಕೃತಕಾರ್ಯನಾಗಿ ಬಂದಿರುವ ನನಗೆ, ತಮ್ಮ ಆಶೀರ್ವಾದ ಮತ್ತು ಭಗವದನುಗ್ರಹದಿಂದ ಸುಖಾಗಮನವೇ ಸರಿ. (ಸೌಮ್ಯಾದಿಗಳು ಸಂತೋಷದಿಂದ ಕ್ಷೇಮದರ್ಶಿಯನ್ನೇ ನೋಡುವರು.) ಉದಾ:-(ಕುತೂಹಲದಿಂದ) ದ್ರೋಹವಾವದು ? ದುರಾಚಾರಿಗ ೪ಾರು? 10 ಕ್ಷೇಮ:-- ಆರ್ಯ | ಮೊದಲು ನನ್ನಲ್ಲಿಗೆ ಸತ್ಯಸೇನನನ್ನು ಅಟ್ಟ ದುದಕ್ಕೆ ಉದ್ದೇಶವೇನೆಂಬುದನ್ನು ನಿರೂಪಿಸಬೇಕು ಉಪಾ:- ರಮಾನಂದನ ನಡೆ, ನುಡಿ (ಶೀಲಸ್ವಭಾವ) ಗಳಲ್ಲಿ ಉಂಟಾಗಿರುವ ಸಂಶಯ...... ಕ್ಷೇಮ:-( ಅಷ್ಟಕ್ಕೇ ತಡೆದು) ಏನು ಏನು ರಮಾನಂದನಲ್ಲಿಯ 15 ಸಶಯವೇ? ತಪನನಲ್ಲಿ ಯ ಕೃಪಣತಯೇ? ಉಪಾ:-ಸ೦ದೇಹಕ್ಕೆ ಸಾಕಷ್ಟು ನಿದರ್ಶನಗಳು ದೊರೆತಿವೆ. ಇದೋ ನೋಡು; ಈ ಪತ್ರಗಳಿಂದಲೇ ಎಲ್ಲವೂ ತಿಳಿದು ಬರುವುವು. (ಮುಂದಿದ್ದ ಪತ್ರಗಳನ್ನು ಕ್ಷೇಮದರ್ಶಿಯ ಕೈಯ್ಕೆ ಕೂಡುವನು.) ಕ್ಷೇಮ:-(ಪತ್ರಗಳನ್ನು ಒಮ್ಮೆ ನೋಡಿ ತಲೆದೂಗಿ ನಕ್ಕು) ಇದರಿಂದಲೇ 20 ರಮಾನಂದನನ್ನು ದುರ್ವತ್ರನೆಂದು ಹೇಗೆ ಹೇಳಬಹುದು? ಉಪಾ:-ಆತನು ಸದ್ಯನೇ ಆಗಿದ್ದರೆ, ಆತನ ಪೆಟ್ಟಿಗೆಯಲ್ಲಿ ಈ ಪತ್ರಗಳೂ, ಮತ್ತೊಂದು ಚಿತ್ರಪಟವೂ ಇರಲಿಕ್ಕೆ ಕಾರಿಣವೇನು? ಕ್ಷೇತು:- (ಪರಿಹಾಸದಿಂದ ನಕ್ಕೆ) ರಮಾನಂದನು ವಿಚಾರ ವಿಮ ೫ಯಲ್ಲಿ ಕುಳಿತಿದ್ದಾಗ ಸುಳಿವಾಗದಂತೆ ಆತನ ಪುಸ್ತಕವನ್ನು ಕೆದ್ರೋ 25