ಪುಟ:ರಮಾನಂದ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ಸತೀಹಿತ್ಯ ಷಿಣೀ ಆತುರವೇನು? ? ಸುಮುಖ:- ಇದೊ ಕುಮಾರನು ಸನ್ನಿ ಧಾನಕ್ಕೆ ಈ ವಿಜ್ಞಾ ಪನಪತ್ರಿಕೆಯನ್ನು ಸಮರ್ಪಿಸಿರುವನು (ಎಂದು ಪತ್ರಿಕೆಯನ್ನು ಕೈಯಲ್ಲಿ ಕೊಡಹೋಗುವನು) ಉಪಾ: ~ ಏನೆಂದು ಬರೆದಿರುವನು? ಓದಿಹೇಳು. ಸುಮುಖಃ- ಅಪ್ಪಣೆ' (ಹೀಗೆ ಓದುವನು) “ ಪರಮ ಪೂಜ್ಯರಾದ ಗುರುದೇವರ ಚರಣಾರವಿಂದಗಳಲ್ಲಿ, ವಿಧೇಯನಾದ ಬಾಲಕನ ವಂದನೆ, ನಿವೇದನಗಳು, ನಮ್ಮ ಹಿತೈಷಿ ಯ, ಪೂಜ್ಯನೂ, ಬಾಲ್ಯ ಶಿಕ್ಷಕನೂ ಆದ ಕ್ಷೇಮದರ್ಶಿ-ಸಚಿವಾಗ್ರ 10 ೬ಣಿಯ ಮುಖದಿಂದ ನಿರೂಪಿಸಿದ ವಿಚಾರಗಳನ್ನು ತಿಳಿದೆನು, ನನ್ನ ವಿಷಯದಲ್ಲುಂಟಾದ ಅನುಗ್ರಹಕ್ಕಾಗಿ ಸಂತೋಷ ಪಡುತ್ತಿರುವೆನಾ ದರೂ ನನ್ನ ಅಗ್ರಜನೂ, ಪ್ರೀತಿಪಾತ್ರನೂ ಕುಲೋದ್ದಾರಕನೂ ಆಗ ಬೇಕಾಗಿರುವ ರವಿವರ್ಮ ನಲ್ಲಿಯೂ ಆತನ ಸಂಗಡಿಗರಲ್ಲಿಯೂ ತೊ ರಿಸಿದ ಕಾರಣಕ್ಕಾಗಿ ನಾನು ಅತ್ಯಂತ ವಿಷಾದ ಪಡುತ್ತಿರುವೆನು. 15 ಅವರು ನನಗೆ ಕೆಡುಕನ್ನು ಮಾಡಬೇಕೆಂದು ಪ್ರಯತ್ನ ಪಟ್ಟ ರಾದರೂ, ನನಗೆ ಯಾವ ಕೆಡುಕೂ ಉಂಟಾಗಲಿಲ್ಲ. ಅವರಿಂದ ನನಗೆ ಮತ್ತೂ ಅನುಕೂಲವೇ ಉಂಟಾಗಿರುವುದು, ಮತ್ತು ಯಾವುದೇ ಒಂದು ಬಹುಮಾನಕ್ಕಾಗಲೀ ಯಾರು ಅಗ್ರ ಸ್ಥಾನವನ್ನು ವಹಿಸಬೇಕಾಗಿರುವ ದೋ ಅ೦ತಹ ನನಗೆ ಸನ್ಮಾನನೀಯನಾದ ರವಿವರ್ಮನನ್ನು ಆತನ 20 ಸಹಚರರೊಡನೆ ನಿರ್ಬ೦ಧದಲ್ಲಿ ಡುವಾಗ ನಾನು ಉತ್ಸವದಲ್ಲಿ ಹೇಗೆ ಮೆರೆಯಬಲ್ಲೆ ನು? ಇಷ್ಟು ಕಠಿಣವಾದ ಶಿಕ್ಷೆಗೆ ನಾನು ಅರ್ಹನಾಗಿಲ್ಲ ವಾದುದರಿಂದ, ಅವರನ್ನು ಮುಂದಿಟ್ಟು ಮಾಡುವ ಉತ್ಸವಕಾರ್ಯ ಕಲ್ಲ ದೆ, ಮತ್ತೆ ನನ್ನ ನ್ನು ಮಾತ್ರವೇ ಬೇರೆಯಾಗಿ ಮೆರೆಯಿಸಬಾರ ದೆಂದೂ, ಆ ನನ್ನ ಅಗ್ರಜನಿಗೆ ಯಾವ ಶಿಕ್ಷೆಯು ವಿಧಿಸಲ್ಪಟ್ಟಿರುವುದೋ, 25 ಅದೇ ಶಿಕ್ಷೆಯಲ್ಲಿ ನನ್ನ ನ್ಯೂ ಭಾಗಿಯಾಗಿರುವಂತೆ ಮಾಡಬೇಕೆಂದ |