೧೨೨ ಸತೀಹಿತೈಷಿಣೀ ನನ್ನ ನ್ನು ಧನ್ಯನೆನ್ನಿ ಸುವಂತೆಯ ಅನುಗ್ರಹಿಸಬೇಕು, ಸಮ್ಮ ದೇಶ ಬಾಂಧವರು ಅಸೂಯೆ, ಆಲಸ್ಯ, ಉದಾಸೀನ, ಮೋಸ, ವಿಷಯಲಾಲ ಸೆಗಳೇ ಮೊದಲಾದ ದುಷ್ಟ ರೋಗಗಳ ಬಾಧೆಗೆ ಒಳಗಾಗದೆ, ಸತ್ಯಾ ಚಾರನಿಷ್ಠತೆಯಿಂದ ಆರೋಗದೃಢಗಾತ್ರರಾಗಿ ಚಿರಸುಖಿಗಳಾಗಿರು ವಂತ ಅನುಗ್ರಹಿಸಬೇಕೆಂದೂ ಪ್ರಾರ್ಥಿಸುವೆನು. ವಿದ್ಯಾ:- ಪರಮಾತ್ಮನೇ ಅನುಗ್ರಹಿಸುವನು. ಆತನೇ ಸಕಲ ಚರಾಚರಾತ್ಮಕ ಪ್ರಪಂಚಕ್ಕೂ ಸ್ಪಿತಿಕರ್ತನಾದ ಜಗತನಾಗಿರುವ ನು, ಆತನ ಕೃಪಾ ಕಟಾಕ್ಷವೇ ಜಗನ್ಮಾತೆಯಾಗಿ ನಮ್ಮೆಲ್ಲರನ್ನೂ ನಿರಂತರವೂ ಸಲಹುತ್ತಿರುವುದು, ಆತನ ಗುಣಕಥನವೇ ನಮಗೆ ಸಮಸ್ತ ಕಲ್ಯಾಣಗಳಿಗೂ ಆಧಾರವು, ಎಲ್ಲಿ ಆ ಪರಮಾತ್ಮನನ್ನು ಕುರಿತು ಮಂಗಳವನ್ನು ಮಾಡುವ. ( ಎಲ್ಲರೂ ಬದ್ಧಾಂಜಲಿಪುಟ ರಾಗಿ ನಿಂತು ಮೇಲೆ ನೋಡಿ ಮಂಗಳವನ್ನು ಹಾಡುವರು ) ಮ೦ ಗ ಳ. ರಾಗ ಜಯ ಮಂಗಳಂ ಶ್ರೀ ರಘುಕುಲಾಬ್ಬ ಚಂದ್ರ-ಭವತುತೇ ಶುಭ |ಪ|| ಕ್ಷೀರಶರಧಿ ಶಯನ | ಸುರುಕುಲ ಶರಣ | ಕರಿವರಗಮನ | ಮುರಹರ | ಸುರವೈರಿಭಯಂಕರಮಾವರ (ಶ್ರೀ ಸರಸಿಜಾಕ್ಷ-ಸಾಧುಪಕ್ಷ-ದುರುಳ ಶೀಕ್ಷಶ್ರೀಕಟಾಕ್ಷ 11 ಜಯ-ಮಂಗಳಂ ಶ್ರೀ 11. ಭಾರ್ಗವ ಮದಹರಣ ಭವನುತ ಚರಣ | ಭವಿಜಾರಮಣ 1 ಭಯಹರ | ಪವನಾತ್ಮಜ ಸಂಸೇವಿತಪದ (ಶ್ರೀ) ರವಿಕುಲಾನ್ತಯಲಲಾಮ-ಕವಿಜನಾಳಿ ಪೂರ್ಣಕಾಮ || ಶುಭಮಂಗಳಂ ಶ್ರೀ || ದಾಸಹೃದಯನಿವಾಸ ದಶಶಿರಧ್ವಂಸ-ಶಶಿನಿಭಹಾಸ | ಶುಭಕರ 11 ಪಶುಪತಿಕಾರ್ಮುಕ ಭಂಜನ (ಶ್ರೀ) ವಸುಮತೀ ಶಕುಲವಿಭೂಷ.ಶೇಷಶೈಲತಿಖರವಾಸ | ಜಯಮಂಗಳಂ ಶ್ರೀ 1.