ಪುಟ:ರಮಾನಂದ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮಾನಂದ ೧೨೩ (ಎಲ್ಲರೂ ಪುಷ್ಪಾಂಜಲಿಯನ್ನರ್ಪಿಸಿ ಕರತಾಡನಮಾಡುವರು.) ಇಂತು ಪಂಚಮಾಂಕಕ್ಕೆ ಮಂಗಳ೦. - ಸೂತ್ರಧಾರ:-( ಸಭೆಯನ್ನು ವಂದಿಸಿ ) ಮಹನಿಯರಿಗೆ ವಂದನೆ. ತಾವೆಲ್ಲ ರ ಸದಯಾಂತಃಕರಣವಾಗಿ ಸಾಕ್ಷಾತ್ಕರಿಸಿ, ಶಕುಚಿತ ವಾಗಿ ಮಾಡಿದ ನಮ್ಮ ಈ ವಿಧವಾದ ಸತ್ಕಾರದಿಂದ ಸುಪ್ರೀತರಾಗಿ. ನಮ್ಮೆಲ್ಲರನ್ನೂ ಅನುಗ್ರಹಿಸಿದುದಕ್ಕಾಗಿ ಧನ್ಯವಾದಗಳು, ಮತ್ತು ಇಂದಿನ ಈ ನವೀನ ಕೃತಿಯಲ್ಲಿ ತೋರಿರಬಹುದಾದ ನ್ಯೂನಾತಿರಿಕ್ತ ಗಳನ್ನು ಸಹಜ ಕ್ಷಮೆಯಿಂದ ಮನ್ನಿ ಸಿ, ಗುಣಸಂಗ್ರಹ ಮಾಡಿದುದ ಕ್ಕಾಗಿ ನಿಮ್ಮೆಲ್ಲರಿಗೂ ನಮ್ಮ ಕೃತಣ್ಣ ತಾಪೂರ್ವಕವಾದ ವಂದನೆಗಳು. ಭಗವಂತನು ನಮ್ಮ, ನಿಮ್ಮಲ್ಲಿ ಇಂದಿನ ಸೌಜನ್ಯಭಾವವೇ ದೃಢಮ ಲವಾಗಿ ಬೆಳೆದು, ದೇಶಕ್ಕೂ ದೇಶಪಾಲಕರಿಗೂ ಹಿತವನ್ನು ೦ಟುಮಾ ಡುವಂತೆ ಅನುಗ್ರಹಿಸಬೇಕೆಂಬುದೇ ನಮ್ಮ ನಿರಂತರದ ಸಂ ಪ್ರಾರ್ಧ ನೆಗಳು, ( ಅಸ್ತು.) ಇಲ್ಲಿಗೆ ಇಷ್ಟಕ್ಕೆ ರಮಾನಂದ ರೂಪಕವು. ಕೃ ಷ್ಣಾ ಸ ೯ ಣ -