ಪುಟ:ರಮಾನಂದ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆG ಸಹಿತೈಷಿಣೀ, ಖಗನಸಾಕುವೆನೆಂದು ಗೂಗೆಮರಿಯಂ ಸಂಪ್ರೀತಿಯಿಂದೂಪರೇ | ಪಗೆಯ೦ ಬಾಲಕನೆಂಬರೇ ........................(ಪ. ಸಾ.) ಎಂದೀಬಗೆಯಿಂದ ದೇಶಕಾಲಸ್ಕೃತಿಗಳನ್ನು ಬಲ್ಲ ಕವಿವರನೇ ಹೇಳಿಲ್ಲವೇ? ನಳ:-ರಮಾನಂದನನ್ನು ಹಾಗೆಯೇ ಬಿಡಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಆದರೆ, ಕಬ್ಬಿಣ ಕಾದಾಗ ಬಡಿಯಬೇಕಲ್ಲದೆ ದುಡುಕಿದರೆ ಕೆಡುವುದಷ್ಟೆ? ಕಳಿಂಗ:-ನಿಜ.'ಸಮಯಸಿಕ್ಕಿದಾಗಲೇ ಶತ್ರುನಿಗ್ರಹ ಮಾಡು.' ಎಂಬ ನೀತಿಯುಂಟು. 10 ರವಿ:-ಅಹುದು, ನಿಮ್ಮ ಹಿತಸೂಚನೆಯು ,ಸರಿಯಾಗಿಯೇ ಇರುವುದು, ಆದರೂ, ಸಮಯವೆಂಬುದು ನಮ್ಮ ಪ್ರಯತ್ನವಿಲ್ಲದೆ. ದೊರೆಯಲಾರದಷ್ಟೆ? ನಳ:-ಹಾಗಾದರೆ, ನಮ್ಮ ಪ್ರಯತ್ನ ವ ಯಾವ ಬಗೆಯದಾಗಿಕ ಬೇಕು? ಪ್ರಯತ್ನ ದಿಂದ ಸಮಯವು ಹೇಗೆ ದೊರೆವುದು? 15 ರವಿ: ಹೇಗಿರಬೇಕು, ಹೇಗೆ ದೊರೆಯುವುದು-ಎಂದರೆ, ಕಾಲ-ಕರಣಗಳನ್ನು ನೋಡಿ, ಕಾರ ಸಾಧನೆಗೆ ತಕ್ಕಂತೆ ಸಾಧನ. ಗಳನ್ನು ಹವಣಿಸಿಕೊಳ್ಳುವುದೇ ನಮ್ಮ ಪ್ರಯತ್ನವಾಗಿರುವುದು. ಅಂಥದರಿಂದ ವೈರಿಯ ಪ್ರತಿಷ್ಠಾಭಂಗಮಾಡುವುದೇ ನಮಗೆ ದೊರೆ ಮತಕ್ಕ ಸಮಯವಾಗಿರುವುದು, ಹಾಗೆ ಮಾಡದೆ, ಸಮಯವನ್ನು 20 ನಿರೀಕ್ಷಿಸುತ್ತ ಕುಳಿತರೆ ಉದ್ದೇಶಭಂಗವಾಗುವುದಲ್ಲದೆ ಮತ್ತಾವ ಪ್ರಯೋಜನವೂ ಆಗುವುದಿಲ್ಲ. ನಳ:- ಆಗಲಿ; ಯಾವರೀತಿಯಿಂದ ಕಾರೈ ಸಾಧನೆ ಮಾಡಬೇ ಕಂದು ಯೋಚಿಸುತ್ತಿರುವೆ? ರವಿ:- ಮತ್ತೇನು ? ಆತನ ಹೆಮ್ಮೆಯಡುಗುವಂತೆಯೂ ಸಹ 25 ವಾ ಸಬಲದಿಂದ ಪ್ರತ್ಯೇಕಿಸಲ್ಪಡುವಂತೆಯೂ, ಗುರುಸಮ್ಮುಖದಲ್ಲಿ