ಪುಟ:ರಮಾನಂದ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತ್ಯ ಷಿಣೀ ಬಂದೆನು. ಎಲ್ಲಿಯೂ ಆತನನ್ನು ಕಾಣಲಿಲ್ಲ. ಗುರುಕುಲವಾಸಕ್ಕೆ ಬಂದುದು ಮೊದಲು, ಈವರೆಗೆ ಒಂದು ದಿನವಾದರೂ ಹೊರಗೆ ಕಾಲಿ ಹೃನೆಂಬುದು ತಿಳಿದುದಿಲ್ಲ. ಇಂದು ಈಗ ಈ ರಾತ್ರಿಯಲ್ಲಿ ಎಲ್ಲಿಗೆ ಹೇಗಿರಬೇಕು? (ಸ್ವಲ್ಪ ಹೊತ್ತು ಚಿಂತಿಸುತ್ತಿದ್ದು ಬಳಿಕ) ಇಂದು ಶಾಲೆ 5 ಯಲ್ಲಿ ನಡೆದ ವಿದ್ಯಮಾನಗಳಿ೦ದ ಏನಾದರೂ ಖತಿಗೊಂಡು ಹೊರ ಟುಹೋದನೋ? ಹಾಗೆ ಹೋಗಿದ್ದರೆ ಎಲ್ಲಿಗೆ ಹೋಗಿರಬಹುದು ? ಪಿತೃಸಮ್ಮುಖಕ್ಕೆ ಹೋಗುವವನಲ್ಲ; ಗುರುಗೃಹಕ್ಕೂ ಹೋಗುವವ ನಾಗಿಲ್ಲ; ಮತ್ತಾವ ಆಪ್ತರ ಮನೆಗಳಾದರೂ ಇಲ್ಲಿ ರುವುವೆಂಬುದು ತಿಳಿಯುತ್ತಿಲ್ಲ. ಈ ಕತ್ತಲೆಯಲ್ಲಿ ಇನ್ನು ಎಲ್ಲಿ ಹುಡುಕಲಿ? ಯಾರನ್ನು 10 ಕೇಳಲಿ? (ತೆರೆಯಕಡೆ ನೋಡಿ] ಇದೋ ಗುರು ಸೇವಕನಾದ ಸತ್ಯ ಸೇ ನನು ಇತ್ತ ಕಡೆಗೆ ಬರುತ್ತಿರುವನು. ಈತನಿಂದಾದರೂ ಕುಮಾರನ ವಿಚಾರವನ್ನು ತಿಳಿಯಬಹುದೊ? ನೋಡುವೆನು.” (ಪತ್ರ ಹಸ್ತನಾದ ಸತ್ಯಸೇನನ ಪ್ರವೇಶ) ಮ್ಯ:- ಏನಯ್ಯಾ ಸತ್ಯಸೇನ ! ಸತ್ಯಸೇನ:- ಯಾರು? ಸೌಮ್ಯನೆ! ಇದೇನು ಇಷ್ಟು ಹೊತ್ತಿ ನಲ್ಲಿ ? ಇಲ್ಲಿ ನಿಂತು ಮಾತಾಡುತ್ತಿರುವುದೇನು? ಯಾರನ್ನು ನೋಡು ತಿರುವೆ? ನೌಮ್ಯ:- ರಮಾನಂದನನ್ನು ನಿರೀಕ್ಷಿಸುತ್ತಾ ನಿಂತಿರುವೆನು. ಸತ್ಯ:- ರಮಾನಂದನನ್ನೆ ಏತಕ್ಕಾಗಿ? 30 - ಸೌಮ್ಯ:- ಸುಖದು:ಖಗಳಲ್ಲಿ ಸಹಭಾಗಿಗಳಾಗಿದ್ದು, ಕಾಲೋಚಿತವಾದ ಹಿತಸೂಚನೆಗಳಿಂದ ಸಮಾಧಾನಪಡಿಸುವುದೇ ಸ್ನೇಹದ ಲಕ್ಷಣವಲ್ಲವೆ ? ಸತ್ಯ:- ರಮಾನಂದನ ವ್ಯಸ್ತತೆಗೆ ಕಾರಣವೇನು ? ಸೌಮ್ಯ: ವಿದ್ಯಾಶಾಲೆಯಲ್ಲಿ ನಡೆದ ವಿದ್ಯಮಾನವು ನಿನಗೆ 25 ಗೊತ್ತಿದೆಯಷ್ಟೇ?