ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ

೨೩೫


ಪರಾಕ್ರಮರೀಕೆ ರಾಮನ ಮಹಾದೇವಿ ಮಿಥಿಲಾಪುರವರೇಶ್ವರನಪ್ಪ ಹರಿವಂಶದ
ಜನಕನ ತನೂಭವೆ ರಥನೂಪುರಚಕ್ರವಾಳಪುರಮನಾಳ್ವ ಚಂಡಬಲ ಪರಾಕ್ರಮನಪ್ಪ
ಪ್ರಭಾಮಂಡಲನ ತಂಗೆ ಸೀತಾದೇವಿಯೆಂಬಳೆ೦ಬುದುಮಿಾಕೆಯನೀತನಿಂದಗಲ್ಲು ವುಪಾಯಮಾವುದೆನೆ ದೇವತೆ ಭಯಚಕಿತ ಚಿತ್ತೆಯಾಗಿ ಕಂ|| ಆರಯ್ಕೆ ವಿರೋಧಂ ಸಾ
ಧಾರಣ ಪುರುಷರೊಳಮುಚಿತವಲ್ಯಧಿಕ ಬಲರ್ ||
ಕಾರಣಪುರುಷರಿವರ್ ನಿ ಪ್ಯಾರಣವಿವರೊ೪೯ ವಿರೋಧಮಂ ಮಾಡುವುದೇ || ೯೦ || ಕಾವ ಬೆಸಂ ನಿನ್ನದು ಸಕ ಲಾವನಿಯನಧರನಿರತರಂ ನಿಯಮಿಸಿ ನೀ || ನೀವಿಷಯಕ್ಕೆ ಆಗುವುದುಂ ಕಾವರೆ ಕಣೆಗೊಂಡರೆಂಬ ನುಡಿಗೆಡೆಯಕ್ಕುಂ ಅನ್ನೆಯದಿಂ ನಡೆವವರಂ ನೀ ಯಮಿಸುವೈ ದಶಾಸ್ಯ ಪೆನಾವಂ ನಿ || ನಿಯಮಿಸುವಂ ಮುನೀರ್ ಬೆನ್ನಿರೆನೆ ಬೆರಸಲಣ್ಣ ತಣ್ಣೀರೊಳವೇ ಮ | ಪದಿನಾಲ್ಲಾಸಿರ ಮುಖ್ಯ ನಾಯಕರಸಂಖ್ಯಾತಂ ಬಲಂ ಖೇದದಿಂ | ದಿದಿರಾದರ್ ಖರ ದೂಷಣ‌ ಬಗೆದನಿಲ್ಲತ್ತಲ್ ಭರಂಗೆಯು ಕಾ 11 ದಿದಪಂ ಲಕ್ಷಣನಿತ್ತಲೀಕೆಯೊಡನೀತಂ ವೀತ ಶಂಕಂ ವಿನೋ | ದದೊಳಿರ್ದಂ ರಘುವೀರಶಿರಿನ್ನರಿವರೊಳ್ ವಿದ್ವೇಷಣಂ ದೂಷಣಂ || ೯೩ || ಎಂದು ತೆಆಲೆಯೆ ನುಡಿದುದರ್ಕೆ ಕಡುಮುಳಿದು ಕಂ | ಮದನ ಯಶಃಪಟಹ ಧ್ವನಿ ಪುದಿಯೆ ವಿಯಚೂರನ ಕರ್ಣಮಂ ಹೃದಯ 11. ಕೈಯ್ತಿ ದುದಿಲ್ಲ ದಿವ್ಯ ವಚನಂ ಬಿದಿಯಂ ಫಾ ಜುಗುಮೆ ಪೆಜರ ಪೇಯ್ದು ಪದೇಶಂ ಕಂ || ಆನೋಂದಂ ಬೆಸಗೊಂಡೊಡೆ ನೀನೊ೦ದನಿದೇಕೆ ಪೇ ಪೇಟ್ಟಿ ದನೇಗೊ || 1 ನಿನ್ನಿ ನರೋಳು . ಗ ಘ.