ಪುಟ:ರಾಯಚೂರು ವಿಜಯ ಭಾಗ ೧ .djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಕರ್ಣ ೬೯ಟಕಧಮಾಲೆ ror • + ೧r Iv/ + • , , , , , , +/ # / \r + 'y 14/ v/4 ಬಂದಿರುವಳು ” ಎಂದು ಹೇಳಿದನು. ರಾ..ರಾಜನು ಮಾತನ್ನು ಕೇಳಿ ಬಹಳ ಸಂತೋಷಿಸಿ, ( ಈಗ ನಮ್ಮ ಕೆಲಸವ್ರ ಸುಲಭವಾಯಿತು. ನನಗೆ ಈದಿನ ಒಬಹಳ ಒಳಲಿಕೆ:ತಾಗಿದೆ. ಇದು ವರಿ.ದ ನಿನು ಹೋi ನಿನ್ನ ಕೆಲಸ ವನ್ನು ಮುಗಿಸಿಕೊ೦ಡು ಬಾ ೨೨ ಎ': ದ .. (Aತನ : ಮಾಲತಿಯನ್ನೂ ಕಳುಹಿಸಿ, ತಾನ, ಅಲ್ಲಿ ಪಿವಿ ಸಿ ಕೊಳ್ಳುತ್ತಿದ್ದನು. - * ಇಂ-ನ ಶ ಕರಣ. ಬ೦ಧ ನ ವಿ ಮೋ ಚ ನ .

  • ೫ ವ.

೪ ೧' \ “ ಶುಕರಾರ್ರಿತಾ ದಿಕ್ಷಿrs ನ್ನು ೮೦ಜ ರಟ್ಟು ಅವುಗಳಿಗೆ ಫಲಾದಿ ಗಳನ್ನೂ, ಕ್ಷೀರಾನ್ನವನ್ನೂ ಕಾಲ ಕೌ೩೦ ಕಿ ಇಡುತ್ತಾ, ಮಾರ್ಜಿಲಾದಿ ಗಳಿಂದ ಅಪಾಯಗಳು ಬಾರದಂತೆ ನೋಡಿ ಕೊಳ್ಳುತ್ತಾ, ಕೆಲವರು ಸಂತೋಷ ಪಡುತ್ತಿರುವರು. ತಮಗೆ ಆ.ಏವಂತ ಆ ಕಕ್ಷಗಳಿಗೂ ಆನಂದವಾಗು ತಿದೆ ಎಂದು ಅವರಿಗೆ ಭಾವನೆ. ವುದು, ವಾಸ್ತವವಾಗಿ ಆ ಪಕ್ಷಿ ಗಳು ಸ್ನೇಚ್ಛೆಯಾಗಿ ಸಂಚರಿಸುತ್ತಾ ಆನ ಸಿಕ್ಕಿದ ಕಾಳುಕಡ್ಡಿಗಳನ್ನೂ ಕಸುಗಾಯಿ ದೊರೆಗಾಯಿಗಳನ್ನೂ ಕಷ್ಟಪಟ್ಟು ಸಂಪಾದಿಸಿ ಅಹನ್ಯ ಹನಿ ಕಾಲಕ್ಷೇಶಮಾಡುವುದಕ್ಕೆ ಹೆಚ್ಚಾಗಿ ಪ್ರೀತಿಸುತ್ತವೆ ಎಂಬುದನ್ನು ಸುಲಭ ವಾಗಿ ಕಂಡುಕೊಳ್ಳಬಹುದು. ಪ್ರವವಶದಿಂದ ಪಂಜರದ ಬಾಗಿಲು ಸ್ವಲ್ಪ ತೆರೆದಿದ್ದರೂ ಆ ದಕ್ಷಿ: 1ಳು ತಮ್ಮ ರಾಬರ ಛೇ.ಗಗಳನ್ನೂ ಕೂಡ ತೃನೀಕರಿಸಿ