ಪುಟ:ರಾಯಚೂರು ವಿಜಯ ಭಾಗ ೧ .djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮ ರು ವಿಜಯ ೧೨೭ ತೆ + 4 \r\ #Y # + – + * * * * * \r f' + # ? • * ಶುಭಕಾಲವು ಒದಗಿತ.. ಈ ಸೀನು ಖಾನರಿಗೆ ಅನು ಕೂಲವಾಗಿಸಾಕ್ಷಿ ಹೇಳಿದರೆ, ಇಗೋ' ಕಾರಾಗೃಹವಾಸವು ತಪ್ಪುವುದು.! ವಿಜಯ- ಅದೇನು ಹೇಳಿ, ನನ್ನ ಮನಸ್ಸು ಒಪ್ಪಿದರೆ ಹೇಳುವೆನು.” ರ. ಭ-“ ನಿನಗೆ ಆನಂಸೆನೆಗೂ ಸಂಬಂಧವಿರುವುದೂ ಇಲ್ಲ ವೋ? ಜನಗಳು ಹೇಳಿಕೆ ೧ಳ್ಳುವುದರಲ್ಲಿ ಎಪ್ಪ ಮಟ್ಟಿಗೆ ಸತ್ಯವಿರುವುದು.” ವಿಜಯ- ಛೇ ! ದುರಾತ್ಮರಾ ! ಮುಚ್ಚಿ, ಪತಿವ್ರತೆ ಯಾದ ಆಕೆಯ ಮೇಲೆ ದೆ “ಸವನ್ನು ಆರೋಪಿಸಿದರೆ ನಿಮಗೆಬೇರೆ ಒಳ್ಳೆಯದಾಗದು, ಹುಳಕಗಳನ್ನು ಹುಡುಕಿಕೊಂಡು ಹೋಗುವುದೇ ಮನುಷ್ಯರ ಸ್ವಭಾವ, ಸತ್ಯವಾಗಿ, ಅಸ 4 ವಾಗಿರಲಿ ಒಬ್ಬರ ವಿಷಯ ದಲ್ಲಿ ಏನಾದರೂ ಒಂದು ದೋಷವನ್ನು ಕಲ್ಪಿಸಿಕೊಂಡು ಸಿಕ್ಕಿದಂತೆಲ್ಲಾ ಹರಟಿಕೊಳ್ಳುವದು ಮನುಷ್ಯರಿಗೆ ಬಂದ ಬಾನನ್ನ ಮನೋಭಾವವು ಆ ಭಗವಂತನಿಗೇ ಗೊತ್ತು ೨೪ (ಕಿ 94 , ಭ- - 66 ( * ನಿಜವಾಗಿಯು ಸಿಮಿ ಬ್ರರಿಗೂ € ಬ ಸಂಬಂಧವಿಲ್ಲದೆ ಇರಒ ಹೀಗ .ವರ, ಜನ ಈಗ ಒಪ್ಪಿಕೊ೦ಡು ಬಿಟ್ಟರೆ ಸುಲಭವಾಗಿ ನಿನಗೆ ಈ ನವ, ತಸ್ಸ ಫುಗು ಇಂತಹ ಸುಸಮಯ ವನ್ನು ಕಳೆದುಕೊಳ್ಳಬೇಡ.!! M. ವಿಜಯ- : 3.3 ರೆ~ ! ಪ್ರಾಣ ದರೂ ಹೆದರುವುದಿಲ್ಲ. ಅಸತ್ಯವನ್ನು ಎಂದಿಗೂ ನುಡಿಯ.೮ನ.. ಇನ್ನು ಈ ಸಂಗತಿಯನ್ನು ಕುರಿತು ಉಸಿರೆತ್ತಬೇಡಿ, ೨ ರ. - ಆಗಾ : ಮುದ್ದಿಹೀನನಂತೆ ಮಾತನಾಡಬೇಡ, ನಿನ್ನ ಮನಸ್ಸಿಗೆ ಬಂದಂತೆ ಮಾತನಾಡಿ ನಮ್ಮ ಪ್ರಭುಗಳಿಗೂ ಕೋಪವನ್ನುಂಟು ಮಾಡಿ ನಿನಗೂ ಕೆಡುಕನ್ನುಂಟುಮಾಡಿಕೊಳ್ಳಬೇಡ. ಈ ಸರಮನೆಯ