ಪುಟ:ವಂಗವಿಜೇತ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ՈԱա Seriptors ಮJಾವತ್ರನೆಯು ಪರಿಚೆ ದ శా బేళ్ళ శాలు: Out | Dut 1 Brief candle I Shakespear e. 9 Oదిన ಪರಿಚ್ಛೇದದಲ್ಲಿ ಹೆಳಿದ ಘಟನೆಯು ಸ೦ಘಟಿತವಾಗಿ ಮJಾರು ದಿನಗಳಾದ ಬಳಿಕ ಒ೦ದು ದಿನ ಸಾಯ೦ಕಾಲದ ಸವಯ يدركه تة ದಲ್ಲಿ ರಾಜಾ ಟೆಯೋಡರಮಲ್ಲನೂ ಇಂದ್ರುನಾಧನ್ನೂ ದುರ್ಗದ ಪಾಚೀ ರದಮೇಲೆ ಪದಚಾರಣ ಮಾಡುತಿದ್ದರು. ಅವರವರು ಬಹಳ ಹೊತ್ತಿನ ತನಕ ಮಾತನಾಡು తిద్చేరు. ರಾಜಾ–ಇ೦ದ್ರನಾಧ | ಯುದ್ದದಲ್ಲಿ ಕೇವಲ ಸಾಹಸಮಾತ್ರುವೇ ಸಾಲದು, రణ శా అలవణ జిల్లా లేు. ಇ೦ದ್ರುನಾಧ—ಆದರೆ ತಾವು ಯೋಚಿಸುವುದರಲ್ಲಿ, ನಾವು ದುರ್ಗವನ್ನು జిట్చ ಹೊರಗೆ ಸಮುಖ ರಣದಲ್ಲಿ ಪ್ರವೃತ್ತರಾದರೆ ಪರಾಸ್ತರಾಗುವೆವೆಂದು త్రి యJRF DT\దియు ? ರಾಜ-ಯುದ್ಧವನು ಮಾಡಿದರೆ ಪರಾಸ್ತರಾಗೆವು, ಆದರೆ ఎమ్చేవుంది యుద్చవేన్ను ಮಾಡುವರು ? ಇಂದ್ರನಾಧ—ವು ಹಾರಾಜ ! ಹಾಗಾದರೆ, ನಾವು ఎచే్చు శాలదోవా రేగి ದರ್ಗುದಲ್ಲಿ ಅವಸ್ಯೆಯಲ್ಲಿರಬೇಕು ? ರಾಜ-ಹಾಗೆ ಹೆಚ್ಚು ದಿನಗಳಿರಬೇಕಾಗುವುದಿಲ್ಲ, ಅಲ್ಲಿ ನೋಡು, ಬರುವುದು ಕಾಣುವುದಲ್ಲವೆ? ಅದರಲ್ಲಿ ಬರುವವನು ಈಗಲೇ ددته بينكهتة دكته سا బందు, స్వల్ప ದಿನಗಳಲ್ಲಿಯೇ ಶತುವಿನಾಶವಾಗುವುದೆಂದೂ ನಾವು ಯುದ್ಧ విల్లదే జయు వన్ను கீJooBoன்oேஇலI) ಸುದ್ದಿಯನು ತರುವನು. ಇ೦ದುನಾಧ—ತಮ್ಮ ಯುದ್ಧಕೌಶಲವು ಜಗದ್ವಿಖ್ಯಾತವಾಗಿದೆ, ಆದರೆ ತಾವು ಭವಿಷ್ಯವನ್ನೂ డిళువవరేందు నా నేు తిళిదిరేలిల్ల. ಪಾಲ್ಕಿಯು ಹತ್ತಿರ ಬಂದಿತು, ಅದರೊಳಗಿನಿಂದ ದಿವಾನಜಿ ಸತೀಶಚಂದ್ರನು ಹೊರಗೆ ಇಳಿದು ಬಂದನು. ಇ೦ದ್ರನಾಧನು ಅವನನ್ನು ಕಂಡು ಮತ್ತೂ ಹೆಚು ಅಚ್ಚರಿಗೊಂಡನು. ಸತೀಶಚ೦ದ್ರನಿಗJಾ ರಾಜಾ ಟೋಡರಮಲ್ಲನಿಗಾ ನಡೆದ ಸ೦ಭಾಷಣೆಯ ವಿಸ್ತರ ವಿವರಣೆಯು ಆವಶ್ಯಕವಿಲ್ಲ. ಟೋಡರಮಲ್ಲನು ಸತೀಶಚಂದ್ರನನ್ನು ವಂಗದೇಶದ ಮುಖ್ಯ ಮುಖ್ಯರಾದ జవిూనుదారర బళి ಕಳುಹಿದ್ದನು. ಸತೀಶ శేరిద్చాను ಕಾರ್ಯದಕ್ಷನು, ವಾಕ್ಷಟು, ಹಾಗಾ ಬುದ್ದಿಮಂತನು. ಆವನಾ జవిూనుదారర బళి యేJRగి అవరిగే నానా :חפ הסנ డి ఖి ఆసా శా