ಪುಟ:ವಂಗವಿಜೇತ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

వoriవిజీలd ס. את ಅವರಿಗೆ ಹಿಂದುಗಡೆ ಅಶಾರೋಹಿಗಳು פנספסיפסt9rivחפ సైంతిదారేತರುಣ ಅರುಣ ಕಿರಣದಲ್ಲಿ ನಿಷೆನ್ಯೂಷಿತವಾಗಿದ್ದವರ ಖಡ್ಯಗಳು ಝಳಝಳ ಜಳಪಿಸುತ್ತಲಿವೆ, ಬೆಳಗಿನ ತಂಗಾಳಿಯಲ್ಲಿ ಉಚ್ಚವಾಗಿದ್ದಾ ಪತಾಕಗಳೆಲ್ಲವೂ ಪಟಪಟ ಶಬ್ದಮಾಡುತ್ತ ಹಾರುತ್ತಿವೆ–ನೂರಾರು ಯುದ್ಧಕ್ಷೇತ್ರಗಳಲ್ಲಿ 5ంరు ತಿದ್ದ ಜಯಪತಾಕಗಳು ಇoದಾ ಇಚಾಪುರದಲ್ಲಿ ಹಾರುತಿದುದನ್ನು BJoং ঠে ನಿವಾಸಿಗಳೆಲ್ಲರೂ ಆನ೦ದದಲ್ಲಿ ನಿಮಗ್ನರಾಗಿದ್ದರು, ಯೋದ್ಯರ ಹೃದಯ ವು 刁回己动 ಉತಾಹಗಳಿಂದ ತು೦ಬಿದ್ದಿತು. ಚೆನಾಗಿ ಸೂರ್ಯೋದಯವಾದ ಬಳಿಕ ರಾಜಾ ಟೋಡರಮಲ್ಲನು ಸಭೆ ಬಿಜಯ೦ಗೆದುದನ್ನು ಕ೦ಡು ಸಭಾಸದರೆಲ್ಲರೂ ಏಕಕಂಠವಾಗಿ, ಮಹಾರಾಜ ರಿಗೆ ಜಯವಾಗಲಿ! ಎ೦ದು ಜಯಘೋಷಣೆಯು೦ ಮಾಡಿದರು. ಅವರು ಘೋಷಣ ಮಾಡಿ ನಿಸ್ತಬ್ಬರಾದ బళ్లిచే دكانة تعية يتة ಕ್ರುಮಾನ್ವಯವಾಗಿ ಉಚ್ಚ ಸ್ವರದಿಂದಾ ಜಯಸುತಿಯುನು ಉಚ್ಚರಿಸಿದರು. ಆ ಜಯನಾದವು నాలJ్న ದಿಕ್ಕುಗಳಲ್ಲಿದ್ದ ಗಾಮಾಂತರದವರೆಗೂ ಕೇಳಿತು, ದಿಗಂತ వ్యాపియూదా ಮೇಘಗರ್ಜನೆಯು ಗಿರಿ ಗುಹೆಗಳಲ್ಲಿ ಬಾರಿಬಾರಿಗೂ ಪ್ರತಿಧ್ವನಿತವಾದಂತೆ 帝きやざo, ರಾಜನು వేుల్లవేుల్లనే ಸಭೆಗೆ ಬರುತಿದ್ದನು. ಅವನಿಗೆ ಬಲಗಡೆ ನಾಧ ಮುತು, ಉಪೇ೦ದ್ರುನಾಧ ఇవDబ్పరిద్చరు, ಮತ್ತೊಂದು ಕಡೆ ಸುರೇ೦ದ್ರ నాగాధి-ఆవారిగే టింబళి دية بتة ಸರಿದು ಇತರ ಖಾತಿಸಂಪನ್ನರಾದ జఏూనా) ದಾರರೂ ಸೆನಿಕಪುರುಷರೂ ಮನ್ನಣೆಯಿ೦ದ ವೆುಲ್ಲವೆುಲ್ಲನೆ ಬೆ೦ಬಳಿಸಿ ಬರು ತಿದ್ದರು-ರಾಜನು బిజయుంగ్యేదు ಬ೦ದು ಸಿ೦ಹಾಸನದ ವೆುಲೆ ಕುಳಿತನು. ಕJಾಡಲೆ ಒಮ್ಮೆಗೆ ನೂರಾರು ಜಯಭೇರಿಯಿ೦ದ రణవాద్యళ్కి ತೆJಾಡ ಗಿತು. ದಿಗಂತವಾಪಿಯಾಗಿ ಸುಶಾ)ವ್ಯವಾದಾ ಗಂಭೀರ ರಣವಾದ್ಯವು ಗಾಮ ಗಾಮದಲ್ಲಿಯೂ ಕೇಳಿಬಂದು ನಿರ್ಮಲವಾದ ಪಾತಃಕಾಲದ ನೀಲಗಗನ ಮಂಡಲಕ್ಕೆರಿಹೋಯಿತು. ಆ ಶಬ್ದವನ್ನು ಕೇಳಿ ಸೈನಿಕರಿಗೆ ರಣಕ್ಷೇತ್ರದ ನೆನವು ಬ೦ದಿತು, ಒಮ್ಮೆಗೆ ಸಹಸಾುರು ಕತ್ತಿಗಳು ಝಂಝನ లేబదింద ఒరే ಯೆುಂದ ಹೊರಗಾಗಿ ರವಿಕಿರಣದಲ್ಲಿ ಝಳಕಿದುವು. ವಾದ್ಯಘೋಷವು ನಿಂತ ಬಳಿಕ ಅನೇಕ ವಿಧವಾದ ದರ್ಶನಗಳ ತೆJಾರಿಕೆ ಗಳು ಕ್ರಮಕ್ರುಮವಾಗಿ ಪ್ರದರ್ಶನವಾದುವು. ಇ೦ದು ದಿಲ್ಲಿಶ್ವರನ ಸೇನಾ ಪತಿಯಾದ ಅವನ ಪ್ರತಿನಿಧಿಯು ವಂಗದೇಶವನ್ನು ಜಯಿಸಿ ಇಚಾಪುರಕ್ಕೆ ಬಂದಿ ದ್ವಾನೆ! ఇందు & DదJ : R నావతియుు ವಂಗದೇಶವನಾಳುವುದಕ್ಕೆ 2QD Q ದ್ವಾನೆ!! ಆದುದರಿಂದ ವಂಗದೇಶದಲ್ಲಿ ಎಲ್ಲೆಲ್ಲಿ ಆಶ್ಚರ್ಯವಾದುದುಂಟೋ ಅದನ್ನೆಲಾ ರಾಜನ ಸಮುಖದಲ್ಲಿ ತೋರುವುದಕ್ಕೆ ಸಲುವಾಗಿ ಅನೆಕರು