ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ Arvynry” vhvrynhvry* *v/rvyre » rai w vvvvvvvvvvvvvv//* ** * ಸತ್ಯಜಿತ್ತು ಚರಿತ್ರೆ. ತಿದ್ದರು. ಆಗ ಮತ್ತ್ವದೇಶದ ಮಂತ್ರಿಯಾದರೋ ಆ ರಾಜಸಭೆಗೆಬಂದು ಈ ಸಭೆಯಲ್ಲಿ ಈ ಶ ರಿಕಾಯಂತ್ರದ ಬುಡದಲ್ಲಿ ನಿಂತು ಕೆಳಗಿಟ್ಟು ಇರುವ ಕನ್ನ ಡಿಯಿಂದ ಮೇಲ್ಗಡೆ ಇರುವ ಯಂತ್ರವನ್ನು ಯಾವರನು ಭೇದಿಸಿ ಹೊಡೆಯುವನೋ ಅವನನ್ನೇ ನಮ್ಮ ರಾಜಪುತ್ರಿಯು ವರಿಸುವಳು. ಯಾ ರಾದರೂ ಬಂದು ಈ ಯಂತ್ರವನ್ನು ಭೇದಿಸಬಹುದೆಂದು ನುಡಿದನು. ಆಗ ಅಲ್ಲಿದ್ದ ಗಾಜಪುತ್ರರು ಓಹೋ : ಇದು ಬಹುದೊಡ್ಡಯಂತ್ರವು, ಇದನ್ನು ಮೇಲ್ಕಡೆ ನೋಡಿ ಹೊಡೆಯುವುದೇ ಕತ್ಮವಾಗಿರುವಾಗ ಆ ಯಂರ್ತ ಅಡಿ ಯಲ್ಲಿಟ್ಟಿರತಕ್ಕೆ ಕನ್ನಡಿಯಲ್ಲಿ ನದಿಕೊಂಡು ಮೇಲ್ಗಡೆಗೆ ಗುರಿಯಿಟ್ಟು ಯಂತ್ರವನ್ನು ಭೇದಿಸುವುದು ಹೇಗೆ ಸಾಧ್ಯವು ? ಈ ಯಂತ್ರವು ಎಲ್ಲಾ ರಾಜರ ಗರ್ವವನ್ನೂ ಭಂಗಪಡಿಸತಕ್ಕದ್ದೇಸರಿ, ಈ ಮತ್ತ್ವದೇಶಾದೀ ಶನು ಹಿಂದೆ ಎಲ್ಲಿಯೂ ಇಲ್ಲದ ಈ ದೊಡ್ಡಯಂತ್ರವನ್ನು ನಿರ್ಮಿಸಿ, ನವು, ಗೌರವಭಂಗವನ್ನು ಮಾಡಬೇಕೆಂದು ಎಷ್ಟು ದಿನದಿಂದ ಕಾದಿದ್ದನ್ನೊ ತಿಳಿಯದು, ನಾವೆಲ್ಲರೂ ಸೇರಿ ಇವನ ಗರ್ವಭಂಗ ಮಾಡಬೇಕಂ ನಾನಾಪ್ರಕಾರವಾಗಿ ಮಾತನಾಡುತ್ತಿದ್ದರು. ಹೀಗಿರುವಲ್ಲಿ ಈ ರಾಜ ಪುತ್ರನು ಧೈರ್ಯದಿಂದ ದಾರಿಬಿಡಿ , ಕ೦ಡು ಯಂತ್ರದ ಬಳಿಗೆ ಬಂದು, ಅಲ್ಲಿದ್ದ ದೊಡ್ಡಗಟಿಯನ್ನು ಬಾರಿ--ನು, ಕೂಡಲೇ ಇತರ ರಾಜದುಗ ಳು ಈ ರಾಬಪುತ್ರನ ಕಡೆಗೆ ೬ರಿಗಿನೋ (ಡಿ, ಪಿ : ಇನು ! ಕೃಶಾಂ ಗನಾಗಿ ಛಿದ್ರವನ್ನಗಳನ್ನು ಧರಿಸಿರುವ ಇವನು ಈ ಯಂತ್ರ ವನ್ನು ಭೇದಿ ಸುವನೆ : ರಾಜಾಧಿರಾಜರೆಲ್ಲಾ ಸುಮ್ಮನಿರುವರಲ್ಲಾ ! ಅtಾಧ್ಯತೀಸರಿ. ಹೀಗೆಂದು ಮಾತನಾಡಿ ಕುದ ರು. ಆಗೆ ಆ ಸತ್ರ ಕುಮಹಾರಾ ಯನಾದರೆ ಆ ಕೆ ?*ಾಯ. ಇನ ಬಳಿ ಹೋಗಿ ಆ ಬಿಲ್ಲಿನಧಾಗವನ್ನು ಆಕರ್ಣಾಂತ್ರವಾಗಿ ಸೆಳೆದು, ಬಾಣವನ್ನು ತಗಲಿ, ಮನಸ್ಸಿನಲ್ಲಿ ಭ-ದಾ. ಜಮುನಿಯನ್ನು ಸ್ಮರಿಸಿಕೊಂಡು, ಕನ್ನಡಿಯಲ್ಲಿ ಕೆಳಗಡೆ ನೋಡುತ್ತಾ, ಆ ಮುನೀ೦ದ್ರನು ಉಪದೇಶಿಸಿದ್ದ ಕಬ್ಬಛೇ ದಿಯಂಬ ಮಹಾಮಂತ್ರವನ್ನು ಪುನಶ್ರಣೆ ಮಾಡಿ ಹೊಡೆಯಕೂಡಲೇ ಆ ಬಣವು ಮೇಲ್ಲ ದೆಯ ಯಂತ್ರ ಕೈ ತಗಲಿ ಕೆಳಕ್ಕೆ ಉರಹೋಯಿತು. ರಾಜರುಗಳ ಗುಂಡಿಗೆಯು ಒಡೆದ ಹೋಯಿತು, ಎಲ್ಲರೂ ಗುಳ್ಳೆಂದು ಶಬ್ದ ಮಾಡಿ ಕೈಚದಾಳೆ ಹೊಡೆದರು ಅಂತರಿಕ್ಷದಲ್ಲಿ ದೇವದುಂದುಭಿಗಳು ಮೊಳಗಿದವ ಪುಷ್ಪವೃಷ್ಟಿಯಾಯಿತು, ಅನಂತರ ಕಂಗರಾಜನ ಮಂತ್ರಿಯಾದ ಸುನೀತಿಯು ಈ ಸತ್ಯಜಿ ತ್ಯುವಿನ ಸಮಾಚಾರವನ್ನೆಲ್ಲಾ ಮತ್ ದೇಶಾಧೀಶನಿಗೆ ತಿಳಿಯಪಡಿಸಿದನು. ರಾಜನಿಗೆ ಅತ್ಯಾನಂದದಾ ಯಿತು. ಮಂಗಳ ವಾದ್ಯಗಳು ಮೊಳಗುತ್ತಿದೆ ವು, ಆಗ ಆ ಚಂದ ರೇಖೆಯು ನwಜನಗಳೊಂದಿಗೂ, ಬಾ ಹಣಕನ್ನಿ