ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ -ಅಥ ಆತ್ಮನೋಧ್ಯಾಯಃಮೈತ್ರೇಯಃ ಸನಕಾದ ನಾರದ ಮುಳ, ರ್ಹಂಗೊ 5 ರುಣಿ ರ್ಯ ತಿಃ | ನೈತೇ ಗೃರ್ಹಾ ಬ್ರಹ್ಮ ಸುತ್ ಹ್ಯಾವಸ ನ್ಯೂರ್ಧರೇತಸಃ || ೧ || ಮೃಪಾ 5 ಧರ್ಮಸ್ಥ ಛಾರ್ಯಾನೀ ಸ್ಥಂಭ ಮಾಯಾಂಚ ಶತ್ರುರ್ಹ ! | --ಆತ್ಮ ಮಾಧ್ಯಾಯಂ ಕಂದಗಿ ದಕ್ಷಕುಲ ಪುಸವದ 1 ದಕ್ಷಾಧರಕಥಯನ ರದು ಮನವಂಕಕಥೆ | ಪಕ್ಷೇಪದೊಳೀಗ ಧ್ರುವ | ನಕ್ಷಯ ಪದವಾಂತ ಚರಿತ ಮೊರೆಯಲ್ಪಡುಗುಂ || ಬಲತಯೆಯ ಬಿರುನುಡಿಯಿಂ | ಚಲಗೊಂಡು ಧ್ರುವಕುಮಾರ ನಡವಿಗೆ ನಡೆತಂ | ದಲಿಸದೆ ಇಸವಾಚರಿಸು | ತೂಲಿಸಿದನಾ ಹರಿ ಗುನೆಂದು ಹೇಳುವುದಿಗಳ" !! ಮೈತೆಯನು ಹೇಳುತ್ತಾನೆ:- ಹೇತುರ್ಹ : ಎರೈ ಶತಮರ್ದನನಾದ ವಿದುರನ ! ಸನದ್ಯಾ - ಸನಕ ಮೊದಲಾದವರು, ನರದ- ನಾರದನು, ಋ ತುಃ - ಋಭುವು, ಹ5 ರ - ಹಂಸನು, ಅರುಣ - ಅರುಣಿಯು ಯತಿಃ - ಯತಿಯು, ಏತ, ಈ, ಬ್ರಹ್ಮ ಸುತಾಃ - ಬ್ರಹ್ಮಪುತ್ರರು, ಊರ್ಧ್ವ ರೇತರ - ನೈಕ ಬ್ರಹ್ಮಚಾರಿಗಳಾಗಿ, ಗೃರ್ಹಾ - ಗೃಹಸಾಕಮವ , ನಾವc - ಪಡೆಯ ಲಿಲ್ಲ ||೧|| ಅಧರ್ಮಸ್ಯ - ಬ್ರಹ್ಮನ ಮಗನಾದ ಅಧರ್ಮನಿಗೆ, ವ್ಯಸ -ಮೃ ಪೆ ಖು, (ಸುಳ್ಳ೨) ಭಾರ್ಯಹಂಗತಿಯು, ಆಸೀತ್ - ಆರತಿ, ಸು - ಅವಳು, ದುಭಂ - ದಂಭನಖ ಗಂಡು ಮಗುವನ, ಮಾ ಯಾಂ - ಮಣಿಯಂಬ ಹೆಣ್ಣು ಮಗುವನ್ನೂ, ವಿಥುನಂ - ಈ ಅವಳಿ ಮಕ್ಕಳನ್ನು, ಅಸೂತ - ಹೆತ್ತ -ಏಂಟನೆಯ ಅಧ್ಯಾಯ ಧ್ರುವೋಪಾಖ್ಯಾನ ಅನಂತರದಲ್ಲಿ ಮೃತ್ಯ ಮುನಿಯು ವಿದುರನಿಗೆ ಹೇಳುವುದೆಂತೆಂದರೆ-ಅಯ್ಯಾ ಶತ್ರುಸೂದನನಾದ ವಿದುರನೆ ! ಬ್ರಹ್ಮ ಪುತ್ರರಾದ ಮರೀಚಿ ಮೊದಲಾದವರ ವಂಶಾವಳಿ ಗಳನ್ನು ವಿವರಿಸಿದೆನಷ್ಮೆ, ಆ ಬ್ರಹ್ಮಪುತ್ರರಲ್ಲಿ ಸನಕಾದಿಗಳು, ನಾರದರು, ಮಳವು, ಹಂಸನು, ಅರುಣಿಯ, ಯತಿಯ., ಇವರು ಮಾತ್ರ ನೈಷ್ಠಿಕ ಬ್ರಹ್ಮಚರ್ಯದಿಂದ ಊ ರ್ಧ್ವರೇತಸ್ಕರಾಗಿ, ಗೃಹಸ್ಥಾಶ್ರವವನ್ನು ಪಡೆಯದುದರಿಂದ ಇವರಿಗೆ ಸಂತತಿಯಿಲ್ಲ. !!!! ಅದೇ ಬ್ರಹ್ಮ ಪುತ್ರನಾದ ಅಧರ್ಮನು ಮೃಪೆಯೆಂಬ ಹೆಂಡತಿಯನ್ನು ಮದುವೆಯಾಗಿ ಆಕೆಯ ದಂಭ ಮಾಯೆ ಎಂಬ ಇಬ್ಬರು ಮಕ ಳನ್ನ ಪಡೆದನು. ತ' ವಾಯ ದಿಕ್ಷಾಲಕನಾದ ಇತರರನ್ನು ವೆ .ನಗೊಳಿಸುವುದು,

  • ಬೇಸಗೊಳಿಸುವುದಕ್ಕೆ ತಕ್ಕ ನಡವಳಿ,