ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, •ಳg •••••e wwwxxx - AAAA AAA A A ••••• An++++by

  • ಪಂಡಾನಿ ಲಿಂಗಂ ಪಂಡ ಮಿ ಕೋಚ್ಯತೇ ||೨೨ಏವ ಎಂದೇ ಹರ ತೇಶ ವೈನ್ ಯಜ್ಞ ಜಿಘಂಸಯ | ತದ ಹೀತ ವಿಸಜ . ಪು ಪಾಪಂ ಡೇಪು ವತಿ ನೃಣಾಂ ||೨೪|| ಧರ್ಮ ಅತ್ಯುಪಧರ್ಮೇಷು ನಗ್ನರಕ ಪಟಾ ದಿಷ್ಟು 1 ಸಾಯೇ ಸಚ್ಚತ ಭಾ jತ್ತಾ ಪೇಶಲೇಷುಕ ವಾಗಿ ಸ ರಿ೨೫|| ತದಭಿಜ್ಞಾಯ ಭಗವಾಪೃಥುಃ ಪೃಥುಪರಾಕ ವಃ!ಅಂದಾ ಯ ಕುಪಿತೋ ಚಾಣ ಮಾದ ದೃತ ಕಾರ್ಮುಕಃ | ೨೬|| ತ ಮೃತೇಜ ಕೃಕ್ರವಧಾ 5 ಭಿ ಸಂಧಿತಂ ವಿಚಕ್ಷ ದುಪ್ಪೆ )ಮಸಹೃರಂಹಸಂ | ನಿವಾರಯಾಮಾ'

ಏವಂ - ಇ೦ತು, ಅಂದ್ರೆ - ಇಂದ್ರನು, ವೈನ್...ಹಾ . ವೇನನ ಯಜ್ಞವನ್ನು ಕೆಡಿಸಬೇಕೆಂ ದಲಿಸಿ, ಅಕ್ಷಿ - ಯತ್ಯಕ್ಷವನ, ಹರತಿ - ಕವಿ ಮುಲು, ತರ...ಪು - ಅವನು ಧರಿಸಿಬಿಟ್ಟ, ಉಪಧ ರ್ಮೇಶ- ಧರ್ಮಾಭಾಸಗಳಾದ, ಸೇಕಲ್ಪ - ಅನುಕೂಲವಾಗಿ ತೋರುವ, ಎಗ್ಗಿ ಪು - ಸವಿನುಡಿಗ ಕುಳ, ನಗ್ನ...ಮ - ದಿಗಂಬರತ್ಪಾದಿ ಧರ್ಮಗಳಳ, ಪಾಪಂಡರು - ದುಮ್ಮನೆ'ಪ್ರಗಳಲ್ಲಿ, ಧರ್ಮoತಿಧರ್ಮವೆಂದು, 'ಭತ್ಯಾ - ಅನ್ಯಥಾಜ್ಞಾನದಿಂದ, ನೃಣಾಂ - ಮನುಷ್ಯರ, ಮತಿಃ - ಬುದ್ಧಿಯು, ಸ ಜೈನ - ನಳಸುವುದು || ೦೪-{!! ಭಗವ೯ - ಮಹಾತ್ಮ ನಾದ, ಹೃಥು....ಮಃ - ಅಧಿಕಪರಾಕ್ರಮ ವುಳ, ಪೃಥು - ಪೃಥುರಾಜನ್ನು, ತತ್ - ಅದನ್ನು, ಅಲ್ಲಿ ಸ್ಥಾಯ - ತಿಳಿದು, ಕುಸಿತ... - ಕೋಪಗೊಂ ದು, ಉದ್ಯ....ಕಃ , ಬಿಲ್ಲನ್ನೆತ್ತಿ, ಇದyವು - ಇಂದ್ರನಿಗಾಗಿ, ಬಾಣಂ-ಬಣವನ್ನು, ಆದy - ೩ ನು 11o411 ಕಕ್ರ....ತಂ - ಇಂದ್ರನನ್ನು ಕೊಲ್ಲಬೆ ಕದಳಿಸಿದ, ದುಪ್ಪ Jಕ್ಷಿ - ಸಡಲಾಗದ, ಅಸಹ್ಯ ರಂಹನಂ . ತಡೆಯಲಾಗದ ಬಲವಂಗಗಳಳ, ತಂ - ಆ ಇಂದ್ರನನ್ನು , ವಿಚಕ್ಷ - ಕಂಡು, ಯಶ್ರೀದಃ - ಅತ್ರಿವೇದದವರು, ಮಹಾಮುತೆ - ಎಲೈ ಸಜ್ಜನ, ಅತ್ರ - ಈ ಯಜ್ಞದಲ್ಲಿ, ಚೋದಿ ಕ - ವಿಧ್ಯುಕ್ತವಾದ, ಪಶುವಧೆಗಿಂತಲೂ, ಅನ್ಯ ವಧಃ - ಇತರವಧೆಯ, ನಯುತ - ಯುಕ್ತವಲ್ಲ ಗುರುತಾಗಿ, ಪಾಷಂಡ ಅಥವಾ ಪಾಖಡವೆಂಬ ಹೆಸರಿನಿಂದ ನೆಲೆಗೊಂಡ ,ವು ||೨೩||ಇಂತು ಆಕ್ರನು ಪೃಥುರಾಜನ ಯಜ್ಞವನ್ನು ಕಡಿಸಬೇಕೆಂದು ಹಲವು ವೇಷಗಳನ್ನು ಧರಿಸಿಬಿಡ ಲ, ಬೆತ್ತಲೆಯಾಗಿರುವುದು, ಕಾವಿ ಕವಡೆಗಳನ್ನುಡುವುದೆ ಮೊದಲಾದ ನಡವಳಿಗಳು, ಧರ್ಮವೆಂದು ತೋರ್ಪಡಿಸಿಕೊಳ್ಳುತ್ತಾ, ಜನರಿಗೆ ಅನುಕೂಲವಾಗಿ ಕಾಣಲು, ಸವಿಯಾಗಿರು ವಂತರುವ ಆ ಪಾಪಂದವೇಪಗಳಲ್ಲಿಯ ಧರ್ಮ ಭ್ರಾಂತಿಯಿಂದ ಜನರನವನ್ನು ನೆಲೆ ಗೊಳ್ಳುತ್ತಾ ಬಂದುದು ||೨೪-೨೫{!! ಮಹಾ ಪರಾಕ್ರಮಶಾಲಿಯ, ನಿರತಿಶಯವಹಿಮನೂ ಆದ ಪೃಥುಲಜನು ಜನರು ಪಾಷಂಡರಾಗುತ್ತಾ ಬಂದುದನ್ನು ಕಂಡು ಬಹಳವಾಗಿ ಪಗೊಂಡುಬಿಲ್ಲನ್ನ ಇಂದ್ರನನ್ನು ಹೊಡೆಯುವುದಕ್ಕಾಗಿ ಬಾಣವನ್ನು ಕೊಟ್ಟನು ||೨೩|| ಆಗ ಇಂದ್ರನನ್ನು ಕೊಲ್ಲಬೇಕೆಂದೆಳಸಿ, ಅತಿಕ್ರುದ್ಧನಾಗಿ ತಡೆಯಲಾರದ ಪರಾಕ್ರಮದಿಂದ ಮರೆಯುತ್ತಿರುವ ಪೃಥುರಾಜನನ್ನು ಕಂಡು, ಋತ್ವಿಜರು ಅಯ್ಯಾ ಪಾಜ್ಞಶಿರೋಮಣಿಯೆ! ದುಡಕಬೇಡ, ಈ ಯಜ್ಞಸಮಯದಲ್ಲಿ ವಿಧಿವಿಹಿತವಾದ ಪಶವಧೆ ಯನ್ನಲ್ಲದೆ ಮತ್ತಾರನ್ನೂ ೫, ಇಂದ್ರನು ವೇಷಧಾರಣೆಯನ್ನು ವಾಸಿ ಬಿಟ್ಟಮೊದಲು ಜೈನ, ಬೌದ್ಧ ಕಾಖಾಲಿ೪ಾದಿ ಮ ಆಳಂwದನು. 332